*} 23:3oՅԾ "ಯಾಕಜ್ಜಿ ರೇಗ್ರೀಯ?" ఆల్ల ఆచిు, ఇషో్చు కేజీన్స్ట్వింపి, కలిశాల ? ఆజా5 చిజాం ఒందా? ಬೇಡವೆ ? " ಆಚಾರ ವಿಚಾರದ ವಿಷಯ ಬಂದಾಗ ಅಮ್ಮಿಯ ಮುಖ ಬಾಡಿತು.-ಜೀವನದ ಮಧಾಹ್ನದಲ್ಲಿ ಗಂಡನನ್ನು ಕಳೆದುಕೊಂಡ ಅಜ್ಜಿ, ಅಮ್ಮಿಯ ತಲೆಗೂದಲಿನ ಬಗೆಗೆ ಯೋಚಿಸಿ ದ್ದಳು చిచ్చే బారి. ಮೊಗು ఆరేళువదాశ్మీ పోుంజియు ఆదాను. &ం:ుకి ఎనేయు ಬಯಸುವವರು ಅವಳ ಅಭಿಪಾಯದಲ್ಲಿ ನಿಜವಾಗಿಯೂ ದುರಾತ್ಮರು.. ಬಾಲವಿಧವೆ ಅಮ್ಮಿಯನ್ನು ಕಂಡು ಜೀವನಹಳ್ಳಿಯಲ್ಲಿ ಕೊಂಕುನುಡಿ ಆಡಿದ ಒಬ್ಬಿಬ್ಬರಿಗೆ ತನ್ನ ಕಟು ಮಾತಿನ ರುಚಿಯನ್ನೂ ಅಜ್ಜಿ ಆಗಲೆ ತೋರಿಸಿದ್ದಳು. ಆದರೂ ಆಚಾರ ಸಂಪ್ರದಾಯಗಳ ಸಮರ್ಥನೆ ಮಾಡುವುದು ಅವಳ ಸ್ವಭಾವ, ಎಳೆಯರು ಯಾವಾಗಲೂ ಸಂಪ್ರದಾಯ ವಿರೋಧಿಗಳೆಂಬುದು ಆಕೆಯ ಅಭಿಪ್ರಾಯ. ಆದರೆ ಅಮ್ಮಿಯ ಮುಖ ಬಾಡಿದುದನ್ನು ಕಂಡಾಗ ಅಜ್ಜಿಗೆ ಎಷ್ಟೊಂದು ಕೋಮಲ ಮೊಮ್ಮಗಳ ಮನಸ್ಸು ! ು ತಾನು ಆಡಬಾರದು–ಎಂದುಕೊಂಡಳು ಅಜ್ಜೆ. ಬಾಳೆಮಣJಾರಿನ ಕೆಲಸ ಮಾತ್ರ ಹಾಗೆಯೇ ಉಳಿಯಿತು. ವಾಸ್ತವವಾಗಿ ಅಜ್ಜಿ, ಆ ++ ご ゴ - ごE.SQ。
- + SJECDC
- ತು ಇನ್ನೆಂದೂ ಅವಳ ಮನಸ್ಸನ್ನು ಬಾಳೆಮಣ್ಣೂರಿನ ಕ್ರಮಬದ್ದ ಜೀವನ ಒಗ್ಗಿಹೋಗಿತು, ಅಲ್ಲಿಯ ದೇವಸ ಹೊರ ಅಂಗಣವನ್ನು ಸ್ವಚ್ಚ תכס225: : כ3ס52כ3סחססef( הס3=&3ס ನೈವೇದ್ಯ ਾਂ ವಾದ ಬಳಿಕ ತನ್ನ ಪಾಲಿನ ಪ್ರಸಾದ ಪಡೆದು ಒಪ್ಪೊತ್ತಿನ ಊಟವನ್ನು ಕಂಠಪೂರ್ತಿಯಾಗಿ ಮಾಡುವುದು: ಸಂಜೆಗೆ ಹರಿಕಥೆ. ಪುರಾಣ ಇಲ್ಲವೆ ಮಠದಲ್ಲಿ ಪ್ರವಚನ: ವಾಸಕ್ಕೆ, ಊರ ಗೂ ಅಲ್ಲ ಹೊರಗೂ ಅಲ್ಲ ಎನ್ನುವಂತಹ ಜಾಗದಲ್ಲಿ ಹುಲ್ಲು ಛಾವಣಿಯ ಬಾಡಿಗೆ ದೊಂದು ಪಟ್ಟಮನೆ...ಎಲ್ಲ ಮಕ್ಕಳೊಡನೆಯೂ ಇದ್ದು ಸಂಸಾರ ಸುಖ ಸಾಕುಸಾಕೆನಿಸಿದ ಮೇಲೆ, ದೇವರ ಸಾನ್ನಿಧ್ಯದಲ್ಲಿ ಪಾಣ ನೀಗಬೇಕೆಂಬುದು ಅವಳ ಆಸೆಯಾಗಿತು. ಆದರೆ ನೂಮ್ಮಗನ ಮದುವೆ ಸುದ್ದಿ ಬಂದು, ಇಹದ ಬಂಧನದಲ್ಲಿ ಮತ್ತೆ ಅವಳು ಸಿಲುಕಿ ಬೀಳುವಂತೆ ಹಾಡಿತು. - ಅಜ್ಜಿಯ ಮಗನೇ ಕಷ್ಟಪಟ್ಟು ಜೀವನಹಳ್ಳಿಯ ಆ ಹೊಲ ಮನೆಗಳನ್ನು ಅದನ್ನು ಉಳಿಸಿಕೊಳ್ಳುವುದು ಸಂಸಾರಿಗಳ ಕೆಲಸ, ಹೊಲದಲ್ಲಿ ಬೆಳೆ ಬರುವ ಹಾಗೆ ಇ ದುಡಿಯಬೇಕು : ಹೊಲೆಯರಿಂದ ದುಡಿಸಬೇಕು : ಅಳೆದು ಸುರಿದು ಹತು ಸಾರೆ ! ಹಾಕಿ ದಿನ ನೂಕಬೇಕು, ಇಲ್ಲಿ ನಿಶ್ಚಿಂತೆಯಿಂದ ಇರುವುದು ಆಗದ ಮಾತು. ಬಾಳೆಮಣಣ್ಣರು ಅಜ್ಜಿಯನ್ನು ಕರೆಯುತ್ತಿತು, ಅದಕ್ಕಾಗಿಯೇ ಆಗಾಗ್ಗೆ ಅರಿವೆ r- r: ತಿದ್ದಳು. ಅಮ್ಮಿ ನಿರಾಶೆ ಹುಟ್ಟಿಸುವ ಹಾಗೆ ಮರುನುಡಿದಾಗ, ಅಜ್ಜಿ ರೇಗುತ್ತಿದ್ದಳು : ರೇಗಿದೊಡನೆಯೆ ಪಶಾತಾಪ ಪಡುತ್ತಿದ್ದಳು. ಬಿಡುವಿನ ಸಮಯದಲ್ಲಿ ಅಜ್ಜಿ, ತನ್ನ ಅನುಭವದ ಕತೆಗಳನ್ನು ಆಮ್ಮಿಗೆ ಹೇಳುತ್ತಿ ద్చాగలేల్ల, ಬಾಳೆಮಣ್ಣೂರಿನ ಮಾತು ಬರುತ್ತಿತು.ಅದೇನು ಜೀವನಹಳ್ಳಿಯಂತಹ