ಪುಟ:Chirasmarane-Niranjana.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

do.” ಚಿರಸ್ಮರಣೆ ಮುಜುಗರ ಮಾಡದೆ ತಗೋ" ಎಂದು ಚಿರುಕಂಡ ಒತ್ತಾಯಿಸಿದ್ದ, ಆದರೆ, ಗುಪ್ತವಾಗಿ ಬರುತ್ತಿದ್ದ ಮಾಸ್ತರರ ಸ್ನೇಹಿತರನ್ನು ಕರೆತರುವುದಕ್ಕೊ ಬಿಟುಬರುವುದಕ್ಕೋ ರಾತ್ರೆ ಹೊತು ಹೊರಬಿದಾಗ, ಅಪು. ಚಪ್ಪಲಿ లుబెయణలగినిపిత్తి రోలిల, సౌదాగబారిదేందోు. ಪದೇ ಪದೇ ಅಪು ಮಾಸ್ತರನ್ನು ಕೇಳುತ್ತಿದ್ದ; "ಯಾವಾಗ ಸರ್ ಸಂಘ ಕಟ್ಟೋದು? ಯಾಕೆ ಸರ್ ತಡ?" ಅವರು ಬಾರಿಬಾರಿಗೂ ಸಮಾಧಾನ ಹೇಳುತ್ತಿದ್ದರು: "ಇನ್ನೂ ಸ್ವಲ್ಪ ತಡಿಯಪ್ಪ, ಕಬ್ಬಿಣ ಕಾದಾಗ ಅಲ್ಪ ಹೊಡೀಬೇಕು?" ಒಂದು ದಿನ ಅಪು ಮಾಸ್ತರು ಒಪ್ಪಿಸಿದ ಕೆಲಸದ ಮೇಲೆ ಆ ತಾಲೂಕಿನ ಕೇಂದ್ರವಾದ ಹೊಸದುರ್ಗಕ್ಕೆ ಹೋಗಿ ಬಂದ. ಅಲ್ಲಿ ಒಂದು ಮನೆಯಲ್ಲಿ ಗುಪ್ತವಾಗಿದ್ದ ಪಂಡಿತರು ಆತನಿಗೆ ಕಾಣಲು ಸಿಕ್ಕಿದರು, ಅಪು, ಅಷ್ಟು ದೂರ వా: వాహిడిదోుడాపి ఆదేశి మెందోలు. ఒబ్పేత్తినే దారియాదారణ, ఆదోు సాధిరాయే మ్మెలియ డాది ఎన్నునంతే ఆబ్సెవిగే భావాగి3ు. ಅಲ್ಲಿ ಆತನನ್ನು ಕಂಡ ಧಾಂಡಿಗ ಹೇಳಿದ: "ಭೂಮಿ ಗೋಳವಾಗಿದೆ ಅನ್ನೋದಕ್ಕೆ ಇನ್ನೊಂದು ಸಾಕ್ಷ್ಮ ಇವತ್ತು ನನಗೆ 2,85." నగ వాహికిr rఇదోు ఒలరిజీ ఎందాయ త్రిభదారణ ఆదోలనందోు అభిFవాrtd ಅಪ ಕೇಳಿದ: “యావదాసి జెలభ?..." "ಬೇರೆ ಬೇರೆ ಹಾದಿಯಿಂದ ಹೊರಟರೂ ನಾವು ಆಗಾಗ್ಗೆ ಒಬ್ಬರನ್ನೊಬ್ಬರು ಸಂಧಿಸ್ತಾನೇ ಇದ್ದೇವೆ!" ಅಪನಕ್ಕ, ಆಮೇಲೆ ಒಂದು ಮಾತು ಸೇರಿಸಿದ: "ಇಷ್ಟು ದೂರ ಬಂದಿದ್ದೇನೆ. ಇನ್ನು ಕಯಾರಿನವರನ್ನು ಕಪ್ಪೆಗಳೂಂತ ಹೇಳ್ಳೆಡಿ !" - ಹುಬುಗಳನ್ನು ಹಣೆಯ ನಡುವೆಗೊಯು ಸರ್ಕಸಿನ ವಿದೂಷಕನಂತೆ ಕಣ್ಣು ಹೊರಳಿಸುತ್ತ ಧಾಂಡಿಗ "ಅಪ್ಪಣೆ" ಎಂದ.


య్యూరిr పిరికియేగి మోన్హెరిగే బ్లేవా:ది పాందియన్వేచ్చిపిత్తే ಅಪಹೇಳಿದ: o->

“ಹೊಸದುರ್ಗದಲ್ಲಿ ಬಹಳ ಜನ ಕನ್ನಡ ಮಾತಾಡ್ತಾರೆ."