ಪುಟ:Chirasmarane-Niranjana.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ബ ಚಿರಸ್ಮರಣೆ ಮತ್ತೊಮ್ಮೆ ನಗೆಯ ತೆರೆ ಎಬ್ಬಿಸಿದರು. జవాణాకె. యే మికి ఒసికెు. ಮಾಸ್ತರ ರಾಯಭಾರಕ್ಕೆ ಸುಲಭವಾಗಿಯೇ ಯಶಸ್ಸು ದೊರೆಯಿತು. ಕಣ್ಣ ಊಟದ ಬಲೆ ಬೀಸಿ ಅಪುವನ್ನು ಕೆಡವಿಕೊಂಡ ಕಥೆ ಹಲವರ ಬಾಯಿ ಮಾತಾಗಿ, ಎಲ್ಲರೂ ಕಣ್ಣನನ್ನು ಹೊಗಳಿದರು. "ನಾನಲ್ಲ.ಪೂ., ಊಟಕ್ಕೆ ಕರೀಂತ ಹೇಳ್ಕೊಳು ನನ್ನ ಹೆಂಡತಿ' ಎಂದ ಕಣ್ಣ, "ಇಂಥ ವಿಷಯ ಅವಳಿಗೆಲ್ಲ ಚೆನ್ನಾಗಿ ಗೊತ್ರಪ್ಪ" ಎಂದರು ಯಾರೋ. వావాణాదా ఓణనేయల్ని వాటదాసిపా ఎంబ :ుణజనే బ03ు. "ಸಂಘದ ಕಟ್ಟಡದಲ್ಲೇ ಮದುವೆಯಾದರೆ ಚೆನಾಗಿರದೆ" ಎಂದು, ವಿವಾಹಿತ చేణaవం టoణoబుపాంది. ಅಪುವಿನ"ತಂದೆ ಅದಕ್ಕೊಪ್ಪದೆ ಹೇಳಿದ : "ಛೆ! ಛೆ! ಅದೆಲ್ಲ ಸರಿಯಲ್ಲ. ಹೆಣ್ಣಿಗೆ ಸ್ವಂತದ ಮನೆ ಇಲ್ಲವಾದ್ದರಿಂದ ನಮ್ಮನೇಲೇ ಮದುವೆ ನಡೀಲಿ." ಆದರೆ, ಮಾಸ್ತರು ಇಲ್ಲದೆ ಮದುವೆ ಜರುಗುವುದೆಂದರೇನು?'ನಾನು ಎಲ್ಲಿದ್ದರೂ ಬಂದೇ ಬದ್ರೇನೆ' ಎಂದು ಅವರು ಆಶಾಸನೆಯನ್ನೇನೋ ಕೊಟ್ಟರು. ಅಪು ಒಪ್ಪಲಿಲ್ಲ, ಮಾಸ್ತರು ಕಯಯ್ಯೋರು ಬಿಡುವುದಕ್ಕೆ ಮುಂಚೆಯೇ బలగయరి వాసిదాసివో ఎందా గణతాయ3ు. .ಕಯನೂರು ಶಾಲೆಯ ಪರೀಕ್ಷೆಗಳು ನಡೆದುವು. ಆ ವರ್ಷ ಕಯಯ್ಯೋರಿನ 'ಪದವೀಧರರಲ್ಲಿ ಮೊದಲ ಸ್ಥಾನ ಪಡೆದವನು ಕುಂಇಂಬುವಿನ ತಮ್ಮ ರಾಮನ್ నాయరా. ఎండానేయువాను అబ్పెచినో తెమ్మె, నెంబణదిరియ దaడా పాగనిrt ಹೆಚ್ಚು ಅಂಕಗಳು ದೊರೆತಿದ್ದವು, ಆದರೆ ನಂಬಿಯಾರರ ಮಗ ಕರುಣಾಕರ ಅಂತೂ ಇಂತೂ ತೇರ್ಗಡೆಯಾಗಿದ್ದ, .ಅಪ... ಮಾಸ್ತರೊಡನೆ, "ಮದುವೆ ಹೊಸ ರೀತಿಯಲ್ಲಾಗ್ನೆಕು; ರಿಜಿಸ್ವಿಯಾಗಿ ಆಗ್ನೇಕು' ಎಂದು ತನ್ನ ಆಶಯವನ್ನು ವ್ಯಕ್ತಪಡಿಸಿದ ಕ್ರಾಂತಿಕಾರನಾದ ಅಪು ಹಾಗೆ ಯೋಚಿಸುವುದು ಸಹಜವಾಗಿತ್ತು, ಆದರೆ ಅಂತಹ ಅರಿವು ಸ್ಪಷ್ಟವಾಗಿ ಮೂಡದೆ ఇది వాకావారిణదోలి, ఆ రికి వాడవదో పిలభవాగిరెలిల మోస్తాయ | రాంకెవాగి బయోళ జె.కె. అబ్పేవినేణడానే వాదిసిదdు. మీరియరిrtణ ಊರವರಿಗೂ ಸಮ್ಮತವಾಗುವಂತೆ-ಆದರೆ ಆದಷ್ಟು ಕಡಮೆ ಖರ್ಚಿನಲ್ಲಿ-ಮದುವೆ నేడేయువణికి చిటతేవేందామీ, బ్రైయా:బెట్చు లబ్పెవన్ను ఒప్పిసిదియే.