ಪುಟ:Chirasmarane-Niranjana.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ .פפt9א ಅಂತೂ ಸಶಸ್ತ್ರದಳದ ಹಿಂಸೆ ಮುಕ್ತಾಯವಾಗಿತ್ತು ಊರು ಬಿಟ್ಟಿದ್ದವರೆಲ್ಲ ಮರಳಿದ್ದರು, ಆ ಬಳಿಕ. "ನಾನು ನೀಲೇಶ್ವರದ ಶಾಲೆಗೆ ಹಾಗೆ ಹೋಗ್ಲಿ? ಮನೇಲಿ ಯಾರಿದ್ದಾರೆ ನೋಡೊಳ್ಳೋರು? ಇಲ್ಲಿಗೆ ಸಾಕು. ಇನ್ನು ಹೋಗೋದಿಲ್ಲ, ಕುಂಇಂಬು ತಮ್ಮ ರಾಮ ಮಾತ್ರ ಹೋಗಾನಂತೆ.' ಅದು ಸ್ವಂತದ ವಿಷಯ, ಅನಂತರ: "ಅಣ್ಣ, ನಿನಗೆ ಮೊದಲ್ನೆ ಸಲ ಕಾಯಿಲೆಯಾಗಿತ್ತು ನೋಡು. ಆಗ ಒಬ್ಬರು ವೈದ್ಯರು ಔಷಧಿ ಕೊಟ್ಟಿಗ್ಲಿಲ್ವ? ಅವರು ಪುನಃ ಬಂದಿದ್ದು." ಜೇಲರು ಕುಳಿತೇ ಇದ್ದ, ಆದರೂ ಪಂಡಿತರು ಕಯಯ್ಯೋರಿಗೆ ಬಂದು ಹೋಗಿದ್ದರೆಂಬ ಮುಖ್ಯ ಸುದ್ದಿ ಒಳಕ್ಕೆ ನುಸುಳಿಯೇಬಿಟ್ಟಿತು ! "ಅಮ್ಮನೂ ಬರ್ತೆನೆ ಅಂತ ಹಟ ಹಿಡೀತಾಳೆ, ಮುಂದಿನ ತಿಂಗಳು ಜತೇಲಿ ಕರಕೊಂಡ್ಡರಾ?" - - ಅಪು ತಂದೆಯ ಮುಖ ನೋಡಿದ. ಅಲ್ಲಿ ಯಾವ ಪ್ರತಿಕ್ರಿಯೆಯನ್ನೂ ಕಾಣಲಿಲ್ಲ, ಉದ್ರೇಗ ತುಂಬಿದ ಧ್ವನಿಯಲ್ಲಿ ತಾನೇ ಹೇಳಿದ: "ಬೇಡ. ನಾವೆಲ್ಲ ಚೆನಾಗಿದ್ದೇವೇಂತ ಹೇಳು. ವಿಚಾರಣೆ ಮುಗಿಸ್ಕೊಂಡು ಬೇಗನೆ ಬಂದ್ದಿದ್ರೇವೆ. ಓಣಂ ಹಬ್ಬದ ಹೊತ್ತಿಗೆ ಊರಲ್ಲಿ ಗ್ರೇವೆ-ಅಂತ ಹೇಳು. పాపావాసాrtణ పాణeగి జలభు." "ఇుణం." .ಹಗಲು ಹೊತ್ತು ಕೊಠಡಿಗಳ ಹೊರಗೆ, ಚಚೆಾಕವಾಗಿದ್ದ ಒಳ ಅಂಗಣದಲ್ಲಿ ಸೇರುತ್ತಿದ್ದ ಬಾಂಧವರಿಗೆಲ್ಲ ಅಪು, ತಮ್ಮ ತಂದ ಸುದ್ದಿಯನ್ನು ಮತ್ತೆ ಮತ್ತೆ ವಿವರಿಸಿ ಹೇಳಿದ. ಒಂದೊಂದು ಮಾತಿನ ಮೇಲೂ ವಾಖ್ಯೆಯಾಯಿತು."ಪಂಡಿತರು ಈ ಪರಿಸ್ಥಿತೀಲಿ ಹಳ್ಳಿಗೆ ಹೋಗಬಾರದಿತ್ತು" ಎಂದು ಆಕ್ಷೇಪಿಸಿದವರೇ ಹೆಚ್ಚು ಜನ ಮಾಸ್ತರು ಮತ್ತು ಚಿರುಕಂಡ, "ಎಚ್ಚರಿಕೆಯಿಂದಲೇ ಹೋಗಿರಾರೆ, ಯಾರೂ ಹೋಗದೆ ಇದ್ದರೆ ಜನರಿಗೆ ಸಮಾಧಾನವಿಲ್ತದೇನು?"ಎಂದು ಎಷ್ಟು ವಿವರಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಕಯಯ್ಯೋರಿನಿಂದ ಅಂತಹ ಸಂದೇಶ ಪ್ರತಿದಿನವೂ ಬರುವುದು గాధ్యావిత్తే? ఎలరిrtణ ఆణి-కేమ్మె సంబంధిdd) భటగ బందోరాగుత్తియే ಎಂದು. ಆದರೆ ಅಷ್ಟೊಂದು ದೂರದಿಂದ ಅಷ್ಟೊಂದು ರೂಪಾಯಿ ಖರ್ಚು ಮಾಡಿ ಅವರೆಲ್ಲ ಬರುವಹಾಗಿತ್ತೆ?