ಪುಟ:Chirasmarane-Niranjana.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-o-o- ಚಿರಸ್ಮರಣೆ ಅಂಥ ಮಾತು ಬಂದಾಗಲೆಲ್ಲ ಕೋರ ಹೇಳುತ್ತಿದ್ದ: "ನಾನೇ ಪುಣ್ಯವಂತ, ಹೆಂಡತಿ ಬರಲಿಲ್ಲ, ಮಗ ಬರಲಿಲ್ಲ, ಅಂತ ಒಂದು యణలజసాయూదారుణ నానాrbంటి?" ఆదారో వాన్తివావాగి అవారోలరా యణశిబిసాrtళథి రేయణ్మరిrt ಮೀಸಲಾಗಿದುವು. ಈ ವರ್ಷ ಎಷ್ಟು ಹೊಲಗಳಲ್ಲಿ ಎಷ್ಟು ಜನ ಸಾಗುವಳಿ ಮಾಡುವುದು ಸಾಧ್ಯವಾಗುವುದೊ? ಜಮೀನಾರರು ಇನ್ನೇನು ಅಕೃತ್ಯಗಳನ್ನು వాడాటవారణ? - ಹೆಚ್ಚು ಜನ ಸಪ್ಪಗಿದ್ದಾಗಲೆಲ್ಲ ಮಾಸ್ತರು ಕಣ್ಣನಿಗೆ "ಹಾಡು" ಎನ್ನುತ್ತಿದ್ದರು. ఆ గిలకేగళ వామీలావాటు ఎల్లర నేణశివాను రేడిమె వాూడాుత్తితేు. ರಾತ್ರೆ ಹೊತ್ತು ಕೈದಿಗಳನ್ನು ಅಕ್ಕಪಕ್ಕದ ಹತ್ತು ಕೊಠಡಿಗಳಲ್ಲಿ ಹಾಕಿ ಬೀಗ ತಗಲಿಸುತ್ತಿದ್ದರು. - ಆ ಹೊಸ ಜೀವನಕ್ಕೆ ಬಲು ಬೇಗನೆ ಒಗ್ಗಿಕೊಂಡವರೇ ಹೆಚ್ಚು ಜನ. ಆದರೂ ಕೆಲವರು ಕಾಯಿಲೆ ಬಿದ್ದರು. ನಾಲಾರು ಜನರಿಗೆ ವಾಂತಿ ಭೇದಿ, ಕುಟ್ಟಿಕೃಷ್ಣನಿಗೆ ಜ್ವರ, ಆದರೆ ಮಾಸ್ತರ ಆರೈಕೆಯ ಫಲವಾಗಿ ಎಲ್ಲರೂ ಗುಣಮುಖರಾದರು. ಕೆಲವರಿಗೆ ಹೆಚ್ಚು ಬೇಸರವಾದಾಗ, ಅವರೊಳಗೆ ಮಾತು ತುಟಿಮೀರಿ ಜಗಳವಾಗುವುದಿತು, ಆಗಲೂ ಮಾಸ್ತರರ ಒಂದೋ ಎರಡೋ ಮಾತು ಕೇಳಿದೊಡನೆ ಅವರೆಲ್ಲ ಲಜ್ಜೆಯಿಂದ ತಲೆಬಾಗುತ್ತಿದ್ದರು. ನಗರದ ಸಾಮಾಜಿಕ ಜೀವನದಿಂದ ಅನಿವಾರ್ಯವಾಗಿ ಬೇರ್ಪಟ್ಟ ಇರುತ್ತಿದ್ದ జిలం), బిడా)వాదాrtలల ్మదిగాళ ఒళిగే ఒంువాదిక్సె, అలి ವಿದಾವಂತರಾಗಿದ್ದವರೊಡನೆ ಅವರು ಮಾತನಾಡುತ್ತಿದ್ದರು. ಕಯಯ್ಯೋರು ಕೈದಿಗಳ ಗುಂಪಿನಲ್ಲಿ ಈ 'ವಿಶಿಷ್ಟ ಗೌರವ' ಪಡೆದವರು ಮಾಸ್ತರು, ಮುಗುಳುನಗೆಗೆ ఆక్మిలయకేగ ఆల్ని ఆపోశాలిచిరోలిల్సవాదాయణ ఆdణలn్మళ్ళీ ంబంధిసియణe వాళr oబంధిసియేణల వినాదోయే వాహికెురేతేయాrbక్తికెు, అబ్పెచిగ ఈ ಸಂಭಾಷಣೆ ಇಷ್ಟವಾಗದೆ, "ಆತನ ಜತೇಲಿ ಮಾತಾಡೋದರಿಂದ ಏನು ಪ್ರಯೋಜನ?ಸುಮ್ಮನೆ ಸಮಯ ದಂಡ" ಎಂದು ಒಮ್ಮೆ ಟೀಕಿಸಿದ."ನಮ್ಮದೇನು ಹೋಗ್ರದೆ! ಆತನಾಗಿಯೇ ಬರುವಾಗ ಮಾತಾಡೋದು ಮೇಲು.ಯಾವತ್ತಾದರೂ బ్రెయణలజనేశ్మీ బిలదొ ఎందామీ ఆri వాహిన్క్రియ లుక్తే రెవిన్హెయ. ಆ ಮಾತಿನ ಸತ್ಯತೆಯನ್ನು ರುಜುಪಡಿಸುವ ಹಾಗೆ ಕೆಲ ದಿನಗಳಲ್ಲೆ ಒಂದು ఫౌజనో నోడెయ3ట.