ಪುಟ:Chirasmarane-Niranjana.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ *.* "ಅಮಾ, ನಾನು ಹೋಗಿ ಅಪ್ಪನ್ನ ನೋಡೊಂಡು ಬರಲಾ? ಇಬು ಜತೆಯಾಗೇ ಬತ್ತೇವೆ." వాసిగనో ఆ వాూతేు శీలళ, కాయయ వాజునినేల వాూయవాయ3ు. ಮಮತೆಯ ಹನಿ ಒಸರಿತು. ಆಕೆ "ಬೇಡ"ಎಂದಳು. ಹಾಗೆ ಹೇಳುತ್ತ ಮಗನನ್ನು ತನ್ನೆಡೆಗೆ ಎಳೆದುಕೊಂಡಳು. ಮೊದಲು ತಾಯಿ ತನ್ನನ್ನು ಬೈದಳೆಂದು ಚಿರುಕಂಡನಿಗೆ ಬೇಸರವಾಗಿತ್ತು, ಇವರ ಪ್ರಪಂಚವೇ ಬೇರೆ, ತನ್ನದೇ ಬೇರೆ-ಎಂದು ಆತ ಭಾವಿಸಿದ್ದ, ಆದರೆ ಈಗ ಬೈಗಳ ಹಿಂದಿದ್ದ ಹೃದಯದ ನೋವಿನ ಆಳ ಅರಿವಾದಾಗ, ತನ್ನನ್ನು ಹೆತ್ತವರನ್ನು ಸರಿಯಾಗಿ తాను లభిFవాహిడికేణళ్ళత్తిలవాల, ఎందోు వ్యాఖేయాయయే. ತಾಯಿ ಮಗ ಇಬ್ಬರೂ ಗುಡಿಸಿಲಿನ ಬಾಗಿಲಿಗೆ ಬಂದರು. ಹೊರಗೆ ಮೆಟ್ಟಲ ಮೇಲೆ ತಾಯಿ ಕುಳಿತಳು. ಮಗ ಆಕೆಯ ಮಡಿಲಿಗೊರಗಿದ. ತಣ್ಣನೆ ಗಾಳಿ బిలపిత్తితే, మీర్తెలలిద్దా బాళియ గిడెrళ ఒణగిది లుద్దానేయ ఎరిగళు అxశాయరేతేయుందా వాడెబీ, మేణలగయాగి, గాళిగే అత్తిందికై బిలాపిత్తిదావా. ಹಸುರೆಲೆಗಳು ಹರಿದು ಚಿಂದಿಯಾದರೂ, ಹೆದರದೆ ನಗುನಗುತ್ತ ಗಾಳಿಯೊಡನೆ ಕದನ ನಡೆಸುತ್ತಿದುವು, ಅಂಗಳದಲ್ಲಿದ್ದ ಎರಡು ತೆಂಗಿನಮರಗಳಿಂದಲೂ ಗರಿಗಳು ಎತ್ತರದಲ್ಲಿ ಟಿಪಟಿಪಟಿಪ ಸದು ಮಾಡುತ್ತಿದ್ದವು–ಬೇರೆ ತಾಳವೇ తిళయదిoబంతే, విలేఖెశారావాగి. ఆశాకాదాల్ని జండ్తో ఇన్ను బందిలపాందోు ಸಹಸ್ರ ನಕ್ಷತ್ರಗಳು ಅರಾಜಕತೆಯ ರಾಜ್ಯಭಾರ ನಡೆಸಿದುವು. కాయయ వాడిలల్ని తేలేయుట జయరేండె ఆశాలివాన్నేమ్మె నేణలడిదా. ఆ విలాలతేయ వాదాపిరినోలి, తానేందా జుశ్మి వాహిత్తె, ఎందు ఆతెనిగే తెణలరి3ు. ತಾಯಿ ಮಗನ ತಲೆಗೂದಲನ್ನು ನೇವರಿಸಿದಳು. ಮೂರು ಹಡೆದು ನಾಲಾರು ತಿಂಗಳು ಇರದೆ ಅವು ಕಣ್ಣು ಮುಚ್ಚಿದ ಮೇಲೆ, ಚಿರುಕಂಡ ಬಂದಿದ್ದ, ಇದರ ಲೀಲೆ ಎಷ್ಟು ದಿನವೊ?-ಎಂದು ದಂಪತಿ ಚಿಂತೆಯಲ್ಲೇ ಇದ್ದರು. ಎಂಟು ಒಂಭತ್ತು ತಿಂಗಳ ಬಳಿಕ ಅವರಿಗೆ ಧೈರ್ಯ ಬಂತು. ಹಳೆಯದರ ಜತೆಗೆ ಹೊಸ ಹರಕೆಗಳನ್ನು ಹೊತ್ರರು. ಹಾಗೆ ಬೆಳೆದಿದ್ದ ಚಿರುಕಂಡ.. ಬಡಕಲು ಮೈ, ಆದರೆ ತಾಯಿಗೆ ಅದೇ ಮೆಚ್ಚಿನದು. ಆತ ಚುರುಕಾದ ವಿದಾರ್ಥಿಯೆಂದು ಎಲ್ಲರೂ ಹೇಳುತ್ತಿದ್ದರು. ಮಗನನ್ನು ನೀಲೇಶ್ವರಕ್ಕೆ ಓದಲು ಕಳುಹಬೇಕೆಂದು ತಂದೆಗೆ ಆಸೆಯಿತು ಆದರೆ ಮಗನನ್ನು ಬಿಟ್ಟಿರಲು ತಾಯಿ ಒಪ್ಪಲಿಲ್ಲ, ತನ್ನ