ಪುಟ:Daaminii.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಾಮಿನಿ.

9

ಒಂದು ದಿನ ರಾತ್ರಿ ಸುಮಾರು ಎರಡು ಭಾವಗಳಾಗಿರಬಹುದು; ಶಿತಲ
ವಾದ ಗಂಗಾಬಾದಲ್ಲಿ ಉನ್ಮಾದಿಸಿಯು ಅವಗಾಹನಸಾನವಾಡಿ, ಆ ಭಗ್ನಮಂದಿ ರದ ಮಾಳಿಗೆಯ ಮೇಲೆ ಕತ್ತಲೆಯಲ್ಲಿ ಕುಳಿತು ಕೂದಲನ್ನು ಒಣಗಿಸಿಕೊಳ್ಳುತ್ತಿ ದಳು. ಕೂದಲ ರಾಶಿಯು ನಾನಾ ದಿಕ್ಕುಗಳಲ್ಲಿ ನಾನಾವಿಧವಾಗಿ ಹಾರಾಡು ತಿತ್ತು; ಓಲಾಡುತ್ತಿತ್ತು. ಅಷ್ಟರಲ್ಲಿಯೆ ಪೂರ್ವದಿಶೆಯ ಅರಳಿಯ ಮರದ ಕೆಳಗೆ ಹಠಾತ್ತಾಗಿ ಒಂದು ಕುದುರೆಯ ಹೇಮಾರವವು ಕೇಳಬಂದಿತು. ಬಲಗಲ್ಲ ಈ ತಗುಡ್ಡನನ್ನು ಹಿಡಿದು, ಅತೀಕ್ಷದೃಷ್ಟಿಯಿಂದ ಉನ್ಮಾದಿನಿಯು ಆ ವೃಕ್ಷಮೂಲ ವನ್ನು ನೋಡುತ್ತ ನಿಂದಳು. ನೋಟಗಳು: ಕ್ರಮಕ್ರಮವಾಗಿ ಒಂದೆರಡು ದಿನ ಟಿಗೆಗಳನ್ನು ಹಚ್ಚಿದರು. ಅದರ ಬೆಳಕಿನಲ್ಲಿ ಆಸ್ತ್ರಧಾರಿಗಳಾದ ಕೆಲವು ಸೈನಿಕರೂ ' ಅಶ್ವಾರೋಹಿಯಾದ ಪುರುಷನೊಬ್ಬನೂ ಕಾಣಬಂದರು. ಅವರು ಕಳ್ಳರಬಹು ದೆಂದು ಅವಳು ಮೊದಲು ಯೋಚಿಸಿದಳೂ ಆಮೇಲೆ ಎಲ್ಲಿಯಾದರೂ ತನ್ನ ದಾ ಸಸಿಯ ಮನೆದು ಕಳವಮೂಡಿಸಿಟ್ರ? -ನಾದಿನಿಗೆ ಅದೇ ಭಯ; ಅದೇ ಆಶಂಕೆ ಬೇಗಬೇಗನೆ ಮಾಳಿಗೆಯನ್ನಿಳಿದು ಕಳ್ಳರ ಬಳಿಗೆ ಹೋಗಬೇಕೆಂದು ಹೊರ ಟಳು. ಹೊರಟವಳಿಗೆ ಮನಸ್ಸಿನಲ್ಲಿ ಏನೋ ತೋರಿತು. ಇನಃ ಮನಿಷಿನಕ್ಕೆ ಹೋ', ಭೈರವಿವೇಷವನ್ನು ಧಾರಣಮಾಡಿಕೊಂಡು, ಭೀಕರವಾದ ತ್ರಿಶಲವನ್ನು ಸ್ಥಯ್ಯಲ್ಲಿ ಹಿಂದು, ದರ್ಪದಿಂದ ಹೊರಸರಿದಳು, ಸ್ವಲ್ಪ ಸಖಾಸಕ್ಕೆ ಹೋದ ಮೇಲೆ ಪಲ್ಲಕ್ಕಿಯೊಂದು ಕಾಣಿಸಿತು. ಉನ್ಮಾದಿನಿಯ ಮನಸ್ಸಿನಲ್ಲಿಯೆ : ಬಿಸತೊಡಗಿದಳು:- “ ಅವರ ಕೃತಿ: ಕಳರಿಗೆ ಪಲ್ಲಕ್ಕಿಯಕ? ಬಹಳವಾಡಿ ಅವರಾಡೊ ಕನ್ಯಾರ್ಥಿಗಳಾಗಿರಬೇಕು. ಹೀಗೆಂದು ಉಸಾದಿಸಿದ ವಿವರ ಮೊಡನೆ ಹೊರಟಳು, ದಾಮಿನಿಯ ಮದುವೆಯನ್ನ ನೋಡುವದಂತೂ ಆಗಲಿಲ್ಲ; ಈ ವಿವಾಹವನ್ನಾದರೂ ನೋಡುವವೆಂದು ಪರದಹ್ವಾದದಿಂದ ಪಲ್ಲಕ್ಕಿಯ ಬಳಿ ಚಿತೆಯಲ್ಲಿಯೇ ಮುಂದೆ ನಡೆದಳು. ಕತ್ತಲೆಯಲ್ಲಿ ಆರೂ ಅವಳನ್ನ ನೋಡು', ನೋಡಲಿಲ್ಲ: ಹಾಗೆಯೇ ಸ್ವಲ್ಪ ದೂರ ಹೋದ ಒಳಿತ, ಪಲ್ಲಕ್ಕಿಯನ್ನು ಹೊತ್ತವ ರಲ್ಲಿ ಯೋಬ್ಬನು ಅವಳನ್ನು ಕಂಡು ಕೋಪಬಂಗ...“ಯಾರೆ ಸೀನು? ಇಂತಹ ಅವೇಳೆಯಲ್ಲಿ ನಮ್ಮ ಜೊತೆಯಲ್ಲಿ ಬರುತ್ತಿರುವೆ?”... ಎಂದು ಕೂಗಿಕೊಂಡನು. ಅದಕ್ಕೆ ಹುಚ್ಚಿಯು- ( ಅಣ್ಣ! ಕೂಗಬೇಡ. ನಿಸನೆ ವಿವಾಹವನ್ನು ನೋಡುವದ ಕೈಂದು ಬರುತ್ತಿದ್ದೇನೆ. ಆದರೆ, ವಾಲಗದವರೇಕೆ ಇಲ್ಲ?” ಎಂದಳು.
ಸೈನಿಕನು ಹೇಳಿದನು:- “ಇಂದು ಭಯಂಕರವಿವಾಹವು. ಇಂತಹ ವಿ
ವಾಹಕ್ಕೆ ವಾದ್ಯಗಳಿರುವುದಿಲ್ಲ.”
ಆ ಮಾತನ್ನು ಹುಚ್ಚಿಯ ಕಿವಿಗೆ ಹಾಕಿಕೊಳ್ಳಲಿಲ್ಲ; ಅವನನ್ನು ತನ್ನ ಮನ