ಪುಟ:Daaminii.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಾಮಿನಿ.

11

ವಾಹಕನು ಹೇಳಿದನು:-“ಅದೆಲ್ಲವೂ ನನಗೆ ಚೆನ್ನಾಗಿ ತಿಳಿಯದು. ಅದಾವ
ಳೋ ಭಟ್ಟಾಚಾರ್ಯನ ಸೊಸೆಯಂತೆ ಅವಳ ಗಂಡನು ಕೆಲವು ದಿನಗಳಿಗೆ ಮೊಗ ಲು ಆವನೋ ಒಬ್ಬ ಶಿಷ್ಯನ ಮನೆಗೆ ಹೋಗಿರುವನಂತೆ, ಸುಂದರಿಯ ಹೆಸರನ್ನು ದಾಮಿನಿಯೆಂದು ಹೇಳಿದರು.
ಕೇಳಿದೊಡನೆಯೆ, ಉನ್ಮಾದಿನಿಯ ಕಿಡಿಕಿಡಿಯಾಗಿ ಹೆಣ್ಣು ಹಾವಿನಂತೆ ವಾಹ
ಕನ ಸಮ್ಮುಖದಲ್ಲಿ ದಾರಿಗಟ್ಟಿ ಸಿಂಮ ಬಂಗಯ್ಯ; ತ್ರಿಶೂಲವನ್ನು ಒಳಪಿಸಿದಳು, ಆ ಭೀಕರಮೂರ್ತಿಯನ್ನು ನೋಡಿ, ವಾಹಕನು ಭಯಗೊಂಡ- ಆಮ! ನಾನು ಬಡವನು. ಹೊಟ್ಟೆಯ ಪಾತಿಗಾಗಿ ಇವೆಲ್ಲವನ್ನೂ ಮಾಡುತ್ತಿದ್ದೇನೆ. ನನ್ನನ್ನು ಹೊಡೆದು ಆಗುವುದೇನು? ನಾನು ಹಿಂದೂ; ಹಿಂದೂಗಳ ಮೇಲೆ ಅತ್ಯಾಚಾರವ ನ್ನು ನಡೆಸುವುದು ನನಗೆ ಇಷ್ಟವಲ್ಲ. ಈಗಲೇನಾದರೂ ಗಬೆಮಾಡಿದರೆ, ಈ ಯವಸರು ನಿನ್ನನ್ನು ತುಂಡುತುಂಡುಮಾಡಿ ಬಿಸುಡುವರು. ಆದುದರಿಂದ ನನ್ನ ಮಾತನ್ನು ಕೇಳು; ನೀನು ಬೇರೊಂದು ಮಾರ್ಗವಾಗಿ ಬೇಗಬೇಗನೆ ಹೋಗಿ, ಗಾ. ಮವಾಸಿಗಳಿಗೆ ಈ ಸಂಗತಿಯನ್ನು ತಿಳಿಹಿ, ಜಾಗ್ರತೆಗೊಳಿಸು. ಎಲ್ಲರೂ ಏಕಸ್ಥರಾಗಿ ಅತ್ತಿ ಮಾಡಿದರೆ, ನಿನ್ನ 'ಇಷ್ಟವು ಸಫಲವಾದರೂ ಆಗಬಹುದು. ಇದಲ್ಲದೆ ಇನ್ನು ಬೇರೆಯ ಉಪಾಯವಿಲ್ಲ-ಎಂದನು.
ಆಲಿಸಿದದೆ ತಡ, ಹುಚ್ಚಿ ಸು ನಿಲ್ಲಲಿಲ್ಲ. ಓಡೋಡು ಹೊಗಿ, ಹಳಿ
ಯನ್ನು ಹೊಕ್ಕು, ಪ್ರತಿಯೋಂದು ಮನೆಯ ಬಾಗಿಲಲ್ಲಿಯೂ ಚೀತ್ಯಾಗಮಾಡು ತ್ಯ ಹೇಳತೊಡಗಿದಳು: ಹಿಂದೂಗಳ ಹಿಂದೆ ಹೋಗುತ್ತಿದೆ; ಎಲ್ಲರೂ ಏಳಿ! ಸತಿಯರ ಸತೀವ್ರ ಹೋಗುತ್ತಿದೆ; ಒಂದು ಬಾರಿ ಎಲ್ಲರೂ ಏಳಿ? ಅದಿತಿ ಭಟ್ಟಾಚಾರ್ಯನ ಸರ್ವ ನಾಶವಾಗುತ್ತಿದೆ; ಎಲ್ಲರೂ ಅಳಿ! 'ಘಒಂದರ'ನ ಮಗನು ಬಂದು ಅವನ ಸೊಸೆಯನ್ನು ಸೆಳೆದುಕೊಂಡುಹೋಗುತ್ತಾನೆ; ಎಲ್ಲರೂ ಒಂದು ಬಾರಿ
ಆರೂ ಏಳಲಿಲ್ಲ; ಕೆಂಬರು ಹೇಳಿದರು:--- “ಶತ್ರು ಬಂದಗೆ ಬರಲಿ! ಪರರಿಗ
ಅವೆ?” “ಇನ್ನೊಬ್ಬರಿಗಾಗಿ ತಲೆಗೊಡುವುದರಿಂದ ನಮಗೆ ಆಗುವ ಪ್ರಯೋಜನ ವೇನ?” ... ಎಂದು ಕೆಬರೆಂದರು. ಮತ್ತೆ ಕೆಲಬರು: – ದಿತಿಗೆ ಸರ್ವನಾಶ ವಾದರೆ, ಆಗಬಾರದೇಕೆ? ಅದರಿಂದ ನಮಗೆ ಏನು ನಷ್ಟ?' - ಎಂದರು,
ಇದೆ: ನಷ್ಟವಿದೆ. ಇತರದೇಶಗಳವರೆಲ್ಲರೂ ಅದನ್ನು ಬಲ್ಲರು; ಆದರೆ, ನಾವು
ಮಾತ್ರ ಇನ್ನೂ ಅರಿಯೆವು. ಎಪತ್ತು ಇಂದು ನಮಗೆ; ನಾಳೆ ನಿಮಗೆ ಅತ್ಯಾಚಾ ರವು ಒಂದು ಮನೆಯನ್ನು ಪ್ರವೇಶಮಾಡಕೂಡಿತೆಂದರೆ, ಎಲ್ಲ ಮನೆಗಳ ದಾರಿಯನ್ನೂ ಕಂಡುಹಿಡಿಯುವುದು. ಒಂದು ಮನೆಗೆ ಅಗ್ನಿಪ್ರವೇಶವಾದರೆ, ಎಲ್ಲ ಮನೆಗಳನ್ನೂ ಹೊತ್ತಿಸಿಬಿಡುವುದು, ಅನ್ಯರ ಮನೆಯ ಅಗ್ನಿಯನ್ನು ಆವನು ಆರಿಸುವನೋ, ಅವ