ಈ ಪುಟವನ್ನು ಪ್ರಕಟಿಸಲಾಗಿದೆ
೬೪
ಸಾಲ ಪರಿಹಾರ
ಯಲ್ಲಿದ್ದರೂ ಅವನಿಗೆ ಒಳಚಿಲಕ ಹಾಕಿದ ಸಪ್ಪಳ ಕೇಳಿಸಿತು, ಸೋಮನ ಒಂದು ದೀರ್ಘ ಉಸಿರು--ಅದಕ್ಕೆ ಹಿನ್ನೆಲೆ ಸಂಗೀತವಾಗಿ ಮಾರ್ಪಡಿಸಿತು. ಹಾಗೇ ಮತ್ತೆ ಕಣ್ಣು ಮುಚ್ಚಿದ--ಎದುರಿನಲ್ಲಿ ಗಡಂಗದಲ್ಲಿ ಭಟ್ಟರ ಮೂರ್ತಿ ಕಾಣಿಸಿತು.
ಇನ್ನು ಮಗಳನ್ನು ಹೀಯಾಳಿಸುವದರಲ್ಲಿ ಏನರ್ಥವೆಂದುಕೊಂಡ. ಸೋಮನ ವಿಚಾರ ಪ್ರವಾಹ ನಿಲ್ಲುವುದಕ್ಕೆ ಒಂದು ಘಂಟೆ ಹಿಡಿಯಿತು. ಆ ಘಂಟೆಯಲ್ಲಿ ಚಿನ್ನಿ ಪ್ರಾಮೇಶ್ವರಿ ನೋಟನ್ನು ಹಿಂದಕ್ಕೆ ಪಡೆದಿದ್ದಳು.