ಪುಟ:Kalyaand-asvaami.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

●●● ಕಲಾಣಸಾಮಿ r{4; ಉಮ್ಮತ್ತು ನಾಡು ಶ್ರೀಮಂಗಲನಾಡುಗಳ అనుమినోఫెగి సెగిలేు. ప్ర్ర ಒಕ್ಕಣೆಯಲ್ಲಿತ್ತು : {é ఇంగ్లికర ವಿರುದ್ಧ ಯುದ್ಧ ಸಾರಿಯಾಯಾಂತ త్రిళిదుశేణళ్ళి. ಕೊಡಗು నేతేంతై వేంజి భాపై నిరి. ప్రాచీరి కురా ಆಳ್ವಿಕೆಯನ್ನು ဖိမို့ ಕೊಳ್ಳಲು ಜನರು ನಿರಾಕರಿಸಲಿ. ಹೋರಾಟಕ್ಕೆ ಎಲ್ಲರೂ ಸನ್ನದ್ಧರಾಗಿ. మ్మ్ఫేన్యే ಸದ್ಯದಲ್ಲಿಯೇ ○びむ。.” ಜತೆಯಲ್ಲೆ, ನಡೆದಿದ್ದ ಮಹಾಯುತ್ನದ ವಿವರವನ್ನು త్రిళినేునేంతే, ಪುಟ್ಟಬಸವ ఆళ్వారరిగే ನಿರ್ದೆಶಗಳನ್ನೂ ನೀಡಿದ. 掌 ※ 第 本 ಅನಂತರದ ಹಗಲು ಇರುಳುಗಳು ಬಲು ಬೇಗನೆ ಉರುಳಿದುವು. ಸಾಕಷ್ಟು సంవ్యియుల్లి ಗಂಡಸರನ್ನು &ుంచే ಬಿಟ್ಟ ಉಳಿದವರೆಲ್ಲ ಹೊರಡ బీజేంబ్సచే ತೀರ್ಮಾನವಾಗಿತ್ತು. ಹೊರಡುವುದಕ್ಕಂತೂ ಎಲ್ಲರೂ లుక్సెలేరాగింపి ಇದ್ದರು. ಹಾಗೆ ಆ ಹಳ್ಳಿಯಿಂದಲೂ ಸಮೀಪದ ಒಂದೆರಡು ಹಳ್ಳಿಗಳಿಂದಲೂ ಹೊರಟವರ సంక్యి ಇಪ್ಪತ್ತನ್ನು ಮೀರಿತು.

  • ನೀವು ನಮ್ಮ ಜತೇಲಿ ಇರಿ ಸೋಮಯ್ಯ, ಉಳಿದವರನ್ನೆಲ್ಲಾ ಕರಿಯಪ್ಪ ಕರಕೊಂಡು ಮೊದಲೇ ಹೋಗ್ಲಿ,” ಎಂದ ಪುಟ್ಟಬಸವ,

ఓం , ಕಾಲ್ನಡಿಗೆಯ ಪ್ರವಾಸದ ಆ ತಂಡ ಮು೦ದಾಗಿ ಯೇ ಹೊರ ಓ3ತು. 米 米 来 宗 ಇದ್ದಲ್ಲೆ ಇದ್ದು ಜೀಸರವಾಗಿದೆಯೆ೦ದು ಕುದುರೆಗಳು ಗದ್ದಲ ಮಾಡಿದುವು. ಹೆತ್ತಾರು వేలు సుక్కెడి ಸೋಮಯ್ಯ ಬೇರೆಯJಾ ಮJಾರು ಕುದುರೆಗಳನ್ನು ತ್ರo ದ. యెఫెరడువ దిన బరశ్రేు. ఆ ದಿನಕ್ಕೆ ಹಿಂದಿನದು, ನಡುವಿರುಳಿನ ವರೆಗೂ ಎಲ್ಲರೂ ಎಚ್ಚರವಾಗಿಯೇ ಇದ್ದ ರಾತ್ರೆ, ಆಮೇಲೂ ಬೆಳ್ಳಿ ಮೂಡುವ ವರೆಗೆ ಮಾತ್ರ, ಸ್ವಲ್ಪವೇ ಸಮಯದ సి, ಗಿರಿಜಾ ಅಳಲಿಲ್ಲ, ಗಂಗವ್ವನೊಬ್ಬಳೇ ಮಗನ ಜತೆಯಲ್ಲಿ, ಆತನ ಆಪ್ತರ ಜತೆಯಲ್ಲಿ, ಎಡೆಬಿಡದೆ ಮಾತನಾಡಿದಳು.