ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸೋಮಯ್ಯ ಧ್ವನಿ ಏರಿಸಿ ಕೇಳಿದ;
“ ಏನಿದು? ಯಾಕೆ ಅಡ್ಡ ನಿಂತಿದೀರಿ?”
" ಈ ಹಾದೀಲಿ ಬಂದೋರ್ನ ಇಲ್ಲೇ ನಿಲ್ಲಿಸ್ಬೇಕೊಂತ ಗೌಡರ ಅಪ್ಪಣೆಯಾಗೈತೆ.”
- ಯಾವ ಗೌಡರು"?
ಸ್ವಲ್ಪ ಸಿಟ್ಟಾಗಿ ಒಬ್ಬನೆಂದ:
"ಯಾವ ಗೌಡರು?”
ಸ್ವಲ್ಪ ಸಿಟ್ಟಾಗಿ ಒಬ್ಬನೆಂದ:
ರಾಮಗೌಡರು! ಕೇಳಿಲ್ವಾ?"
ಕಲ್ಯಾಣಸ್ವಾಮಿ ನಸುನಕ್ಕ. ಅತನ ಸಂಗದಿಗರೆಲ್ಲ ಸುಪ್ರಸನ್ನ ರಾದರು.
ಸೋಮಯ್ಯನ ಕಣ್ಣಗಳಲ್ಲಿ ನಗೆ ತುಳುಲಕಿತು. ಅದರೊ ದರ್ಪದ ಧ್ವನಿಯನ್ನು ಬದಲಿಸದೆ ಅತನೆಂದ.
"ನಿಮ್ಮ ಗೌಡರನ್ನು ಕರಕೊಂಡ್ಬನ್ನಿ"
"ನೀವು ಯಾರೊಂತ ತಿಳಿಸಿ."
ನಂಜಯ್ಯ ಅ ಮನುಷ್ಯನನ್ನು ಉದ್ದೇಶಿಸಿ ಕೇಳಿದ;
"ಯಾರು ಬರ್ತಾರಂತ ಇಲ್ಲಿ ಕಾಯ್ತಿದೀರ ನೀವು?"
- ಕೊಡಗಿನಿಂದ ಸ್ವಾಮಿಯೋರು ಬರಬೌದು, ಇಲ್ಲೇ ಓದರೆ ಅವರ ಕಡೆಯೋರಾದರೂ ಬರಬೌದು - ಅಂತ ಗೌಡರು ಹೇಳವರೆ. ಬೆಂದ್ಬಿಡ್ತಾರೆ." ಅಂತ ಗೌಡರು ಹೇಳಿವರೆ. ಬೆಳಗ್ನಿಂದ್ಲೇ ನಾವು ಕಾದಿದೀವಿ"
ಭೇಷ್! ನಾವು ಸ್ವಾಮಿಯೋರ ಕಡೆ ಜನವೇ"
ಅ ಮನಷ್ಯ ಹಲ್ಲು ಕಿರಿದ;
- ಭೇಷ್! ನಾವು ಸ್ವಾಮಿಯೋರ ಕಡೆ ಜನವೇ.”
ಅ ಮನುಷ್ಯ ಹಲ್ಲು ಕಿರಿದ:
- ಸಂತೋಷವಾಯ್ತು, ಹಾಗಾದರೆ ಇಳೀರಿ, ಗೌಡರು ಈ ಕ್ಷಣ ಬಂದ್ಬಿಡ್ತಾರೆ,"
ಅತ ಗುಂಪಿನಲ್ಲಿದ್ಬೊಬ್ಬನಿಗೆ ನಿರ್ದೇಶವಿತ್ತ.
"ತನಿಯಪ್ಪ, ಗೌಡರನ್ನು ಕರಕೊಂಡ್ಭಾ. ಸ್ವಾಮಿಯೋರ ಕಡೆ ಯೋರು ಐದು ಜನ ಸವಾರರು ಬಂದವರೇಂತ ತಿಳಿಸು!
- ತನಿಯಪ್ಪ ಹೊರಬೀಳಲ್ಲು ಗುಂಪು ಹಾದಿಮಾಡಿಕೊಟ್ಟತು. ಕುದುರೆಯೊಂದು ನಾಗಾಲೋಟದಿಂದ ಕೆಂಧೊಳಿ ಏಬ್ಬಿಸುತ್ತ ಊರೊಳಕ್ಕೆ ಧಾವಿ ಸಿತು.