ಪುಟ:Kalyaand-asvaami.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

^ . ಕಲಾಣಸಾಮಿ ಸುಬ್ಬಯ್ಯನೆ? rocosé? おきtじ3?ざかdぎさ?る)。引ぷま ಒಬ್ಬರಾದರೂ ? ಏನು ನಡೆದಿರಬಹುದೆ೦ದು ಅವರು ಆಗಲೇ ಊಹಿಸಿದ್ದ J. ಭಾಗಿರಥಿಯ ರೋದನ ಹೆಚ್ಚಾಯಿತೆಂದು ఆ జన అల్లింద ಕಾಲ್ವೆ ದರು. ಆದರೆ ಸುಳ್ಳದ ಕಡೆಗೆ ಮಾತ್ರ ಹೊರಡಲಿಲ್ಲ. ఆ గౌడన ಮುಂದಾಳುತನದಲ್ಲಿ ಆ ಜನ ಬಂದಾಗ, ಯಾವ ಸಂದೇಹಕ್ಕೂ ಅವಕಾಶ ಉಳಿಯಲಿಲ್ಲ. ಅವಾಯವನ್ನಿದಿರಿಸಲು ಕರಿಯಪ್ಪ ಸಿದ್ಧವಾಗಿದ್ದ. ಆದರೆ ಅಲ್ಲಿ ದೊರೆತುದು ಉದ್ದಂಡ ನಮಸ್ಕಾರ; శళిషి ದುದು ಶರಣು ధ్చేసి. విసోయు శ్రేం బుదోు ಸ್ಪಷ್ಟವಾಗದೆ ಇದ್ದರೂ ಗಂಡನಿಗೆ ಅಪಾಯ సంభవిసిరటి(బీ(కేంబుదా) భాగి (రథిగే ಮನದಟ್ಟಾಯಿತು. “ ಅಯ್ಯೋ! ಯಾರೂ ಇಲ್ಲವೇ? ಹೀಗಾಗ್ರ ದೇಂತ ನನಗೆ ಗೊತ್ತಿತ್ತು! ఆయణ్య !" ఎందాచే జెలుటిదళ). ಅಣ್ಣಿಗೌಡ ಮಣವರು ಹೊಲೆಯರನ್ನು もごごo ö《登び;: “ ಈ ಅಮ್ಮನನ್ನು ಕರಕೊಂಡು ಸುಳ್ಯದ ಕಡೆಗೆ ಹೋಗಿ, ಇವರ ಗ೦ಡ ಹಾದಿ ಲಿ ಬಿದ್ದವನೆ.” ಆತ ಮತ್ತೂ ఒందేు నేూతేు అందో : {{ ఆదాడ్మిలే ನಿಮಗೆ ಬಿಡುಗಡೆ! ಅಟ್ಟೂರಿನ ಮೂಲದ ಹೊಲೆಯ ರೆಲ್ಲಾ ಇನ್ನು ಸ್ವತಂತ್ರರು ! ಎಲ್ಲರಿಗೂ ಹೇಳಿ ಕಳಿಸಿ! ಅವರವರ ಆಸ್ತಿ ಇನ್ನು ఆవరన్గరిగే. ರಾನುಪ್ಪಯ್ಯ ಬರೆಸಿಕೊಂಡಿದ್ದ 壱びおび)お ಗಳಿಗೆಲ್ಲಾ ದಹನಕ್ರಿಯೆ 3&ts3!" ಭಯದಿ೦ದಲೂ ಕಾತರದಿ೦ದಲೂ ಮನೆ బిట్చ ಹೋದ ಭಾಗಿರಥಿ ಯನ್ನು అనుశంవదిందల్ల-ఆణి గౌడే ಆಜ್ಞಾಪಿಸಿದನೆಂದು-ಮೂವರು యే లేయరు &ుంబఫెలిసి దరు. ಾಮಪ್ಪಯ್ಯ ಹತನಾದ నేుద్ధి ಹೊತ್ತಿನಲ್ಲೆ ದೂರ ದೂರದ ಮನೆಗಳಿಗೆ, ಹಟ್ಟಿಗಳಿಗೆ ಹಬ್ಬಿತು. ಹೊಟ್ಟ ಹಾರಿಸುತಿದ್ದವರು, ಭತ್ತ ಕುಟ್ಟತಿದ್ದವರು, ದನಕರುಗಳನ್ನು ಮೇಯಿಸುತಿದ್ದವರು, ಸುಳ್ಯದಿಂದ బందిగ్ద ಯುದ್ಧ ಸಿದ್ಧತೆಯ ಕಿಂವದಂತಿಗಳನ್ನು ಕುರಿತು ಮಾತನಾಡು ジ