ಪುಟ:Kalyaand-asvaami.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

óや執。 ಕಲ್ಯಾಣಸಾಮಿ ఒందోు లేుటుంబదిందో ఒ్చ ಮಾತ್ರ ನಮ್ಮ ಜತ್ರೆಗೆ ಬರಬಹುದು.” ಕ ಷ ಗೌಡನ ಮುಖ ర్చే ತ್ರು, ಆತನ ತಂದೆಯ ಕಣು ಗಳು

દ3 : తెుంటతెనదిందో విునుగి దోువు.
  • ಇದು ಎಲ್ಲರಿಗೂ ಅನ್ವಯಿಸೋ ಆಜ್ಞೆ ರಾಮಗೌಡರೆ.. ಹೊಸ ತಾಗಿ ಸೈನ್ಯ ಸೇರುವವರಿಗೆಲ್ಲ ಈ ವಿಷಯ ಜಾಹೀರು ಮಾಡಿ ತಿಳಿಸಿರಿ.”
  • ಆಗಲಿ ಸಾಮಿಯವರೆ,” ಎಂದ ರಾಮಗೌಡ. ಕಲ್ಯಾಣಸ್ವಾಮಿ ಎದ್ದು ಬ೦ದು, ಕೃಷ್ಣಗೌಡನ ుడ ಮುಟ್ಟಿ ಹೇ ಭಿ ದ :
  • ತಂದೆಯಂತೆ ಮಗ! ತಮಾ, ಬೇಸರ ಪಡಬೇಡ. ನಮ್ಮೊಟ್ಟಿಗೆ ನೀನು ಬರದೇ ಇದ್ದರೂ రేుటుంబద రక్తేయు జక్రియల్లి ಸುಳ್ಯದ న్మౌతేంతై, నేన్నే ಕಾಪಾಡೋ ಭಾರವೂ ನಿನ್ನ ವೆಲಿದೆ – ನಿನ್ನ ಓರಗೆಯ ఎల్లర నేులిణి.”

ಕೃಷ್ಣಗೌಡ సోవ్సిసి, ಮನೆಯೊಳಕ್ಕೆ ಹೋದ. نمار

  • ಚಿಂತೆ ದೂರವಾಯ್ದೆ ರಾಮಗೌಡರೆ?” ಎಂದು ಕೇಳಿದ ಕಲಾಣ స్చెవి), w

{{ ಮೂಕನಾಗಿದ್ದೇನೆ' ಸ್ವಾಮಿಯವರೆ.”

  • ನಿಮ್ಮ ಮನೆಗೆ ಅನ್ವಯಿಸಿರೋದು ಎಲಾ ಸಂಸಾರಗಳಿಗೂ ಅನ್ವಯವಾಗಲಿ, ఆఫ్టే."

“ ಅಪ್ಪಣೆ” .ಕಲಾಣಸಾಮಿಯ ತೀರ್ಪನ್ನು ऊँ6 ६? ಚೆಟ್ಟಿಕುಡಿಯ ಕರ್ತು ಕುಡಿಯರು ಪರಸ್ಪರರನ್ನು నేణ(డి ಮುಗಳುನಕ್ಕರು. ಅದನ್ನು ಗಮನಿಸಿ ಕಲಾಣಸಾಮಿ કંટ્ર છે.c3: " ఈ నియునుదింద నినేుగిబ్బరిగే ಧಕ್ಕೆ ಇಲ್ಲ, ಇದು ಹೊಸಬರಿಗೆ ಮಾತ್ರ!” - .ಕಲಾಣಸಾಮಿಯೂ ইংসেত৫১r"১ ಮಡಿಯುಟ್ಟ ದೇವಾಲ ಯಕ್ಕೆ జేని దారు. శివ నైవం గుళి ಅವರನ್ನು ుంబాపెలిసి తెు. దేవర) ಚೆನ್ನಕೇಶವಮೂರ್ತಿಗೆ ಎಲ್ಲರನೂ ಉದ್ದಂಡಪ್ರಣಾಮ ಮಾಡಿದರು. ವಿಶೇಷ ಪೂಜಾದಿಗಳಾದುವು. ಹಿಡಿದ ಕೆಲಸ ಕೈಗೂಡುವಂತೆ ಆನು ಗ್ರಹಿಸೆಂದು ఎల్లర స్రనాలిగి రే ల్యాణస్చెమి ದೇವರನ್ನು ಪ್ರಾರ್ಥಿಸಿದ.