ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸಾತಂತ್ರ ದೀವಟಿಗೆ గిల --
" ಹೊಳೆಯಲ್ಲಿ ನಿಂತು ಅಡ್ಡಬೀಳ್ತಾನಂತೆ !” ఎంದು ಸೈನಿಕನೊಬ್ಬ ನಕ್ಕ,
ಆ ಮಾತು ಕೇಳಿಸದವನಂತೆ ಹೆಗ್ಗಡೆಯೆಂದ;
- ನಾನು ಯಾರು ತಿಳೀತೊ?”
... ఇల్ల,”
-- ಒಳ್ಳೆದು. ನಮಗೆ ಈ ಕೊಡಲೆ ಮಂಗಳೊರಿಗೆ ಹೋಗ್ವೇಕಾಗಿದೆ.
ಸರಕಾರದ ಹತ್ತಿರ ಜರೂರು ಕೆಲಸವಿದೆ.”
ఆ ಮುಖಂಡ ನುಣ್ಣಗೆ ಮಾಡಿದ್ದ ತಲೆಯನ್ನು ಸವರಿಕೊಂಡು.
ಅದನ್ನು ನೋಡಿ ಹೆಗ್ಗೆಡೆಯೆಂದ;
"ಯಾಕಪ್ಪಾ? ಮೊದಿನ ಹೇಳ್ಲಲ್ವೆ?"
“ ಹೇಳಿದ. ಅದರೆ, ಅಮೇಲೆ?"
- ಎನು ಹೇಳಿದ? ಎನು ಅಮೇಲೆ?”
"ನಾಲ್ಕು ದೋಣಿಗೊ ಸೇರಿ ನೊರು ವರಹ ಕೊಡ್ತೇರಂತೆ."
"ನಾಲ್ಕು ದೋಣಿಗೂ ಸೇರಿ ನೂರು ವರಹ ಕೊಡ್ರೀರಂತೆ.”
- ನೋಡಿದೆಯಾ? ಹೌದೇನೋ ಮೊದಿನೆ?"
"ಮೊದಿನ ಎಲ್ಲೋ ಮುಖ ಮರೆಸಿದ್ದ".
“ಬಾಕೀದು ಒಳಗೆ ಹಾಕ್ಬೇಕೊಂತ ಮಾಡಿದನೋ ಎನೋ!ಹುಂ!ನಾವು ಯಾರು ತಿಳೀತೋ? ತೆಂಕುಂಬಳೆಯ ರಾಜರು – ಸುಬ್ರಾಯ ಹೆಗ್ಗೆ! ಒಬ್ಬೊಬ್ಬರಿಗೆ ಒಂದೊಂದು ಸಾವಿರ ವರಹ ಕೊಡ್ರೇವೆ!”
ಕ್ಷೀಣವಾದ ಸ್ವರದಲ್ಲಿ ఆంಬಿಗ ಹೇಳಿದ;
' ಅಗಲಿ ಒಡೆಯ., ಎಷ್ಟು ಜನ ದಾಟ್ತಾರೆ?”
- ಎಲ್ಲರೂ!”
"ಒಂದೇ ಸಲ ಅಗೋದಿಲ್ವಲ್ಲಾ"
- ಅರೇ! ಎರಡು ಸಲ ದಾಟ್ಟಿಯಾ, ಮೂರು ಸಲ ದಾಟ್ಟು!”
- ಅಪ್ಪಣೆ.”
ಎಲ್ಲರೂ ಒಮ್ಮಲೆ ದೋಣಿಗಳಿಗೆ ಏರಲು ಹೊರಟರು. ಹೆಗ್ಗಡೆ ಗದರಿ ಹೇಳಿದ:
- ಕತ್ತೆ ಜಾತಿ! ಬುದ್ಧಿ ಇಲ್ಲದ್ದು! ಮುಳುಗಿ ಸಾಯ್ದಿರೇನು ಎಲ್ಲರೂ? ಒಂದೊಂದು ದೋಣಿಗೆ ನೂರು ನೂರು ಜನ ಹತ್ತಿದರೆ ಸಾಕು.,”