ಪುಟ:Kalyaand-asvaami.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ

ಎಷ್ಟೋ ಜನ ಸತ್ತರು .... ಕೆಲವರೇನೋ ಹಿ೦ದಕ್ಕೆ ಈಸಿದರು , ಉಳ್ಳಾಲದ ದ೦ಡೆಗೆ . ಕೆಲವರು ಪ್ರವಾಹಕ್ಕಿದಿರಾಗಿಯೆ ಈಸುತ್ತ ದ೦ಡೆ ಸೇರಲೆತ್ನಿಸಿದರು. ಹಾಗೆ ಈಸಿದವರಲ್ಲಿ ತೆ೦ಕು೦ಬಳೆಯ ತು೦ಡರಸು ಸುಬ್ರಾಯ ಹೆಗ್ಗಡೆ ಒಬ್ಬನಾಗಿರಲ್ಲಿಲ್ಲ. ತಮ್ಮನ್ನು ಒಯ್ಯಲು ದೋಣಿಗಳು ಹಿ೦ತಿರುಗಿ ಬರುವುದನ್ನೆ ಕಾಯುತ್ತ ದ೦ಡೆಯ ಮೇಲಿದ್ದ ಐದುನೂರು ಜನ ಸೈನಿಕರು? ಒಬ್ಬನೂ ಅಲ್ಲಿರಲಿಲ್ಲ- ಒಬ್ಬನೂ