ಪುಟ:Kalyaand-asvaami.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

○ ಆ ವರ್ಷ ಲೀಹಾರ್ಡಿ ಈ ಭೂಮಿಯಲ್ಲಿ ಅನುಭವಿಸಿದುದು ಅತ್ಯಂತ ಕಠಿನವಾದ ಬೇಸಗೆ, ಮರಗಳ ಹಸುರಿಗೆ ಬರಗಾಲವಿರಲಿಲ್ಲ ಕೊಡಗಿನಲ್ಲಿ ನೆರಳಿಗೂ ఆళ్ళే. ఆడారుణ థ్రివిు ಆಂಗ್ಲರನ್ನು దోుషి శ్రేు. ಆ ಸಂಕಟ ಅಸಹನೀಯವಾಗಲು ಕಾರಣ, ಪ್ರಕೃತಿಯನ್ನು ಕಠಿನತರ faや窓もび చేస్తే స్థితి. ಅರಸೊತ್ತಿಗೆ ನಿರ್ನಾಮವಾದಂತೆಯೇ ಎಂದು ಅವರು ಭಾವಿಸಿದ್ದರೂ ಗಡಗಡನೆ ನಡುಗತೊಡಗಿತ್ತು ಅವರ ಆಡಳಿತದ ಬುಡ, ಈಸ್ಟ್ ಇಂಡಿಯಾ ಕಂಪೆನಿಯ ಚಾ ಕರನಾಗಿ ಬಂದಿದ್ದ లియోపిడి", శండా రియుడి ಇದ್ದ ದೇಶದಲ್ಲಿ ದುಡಿಮೆ, ಇತರ ಪ್ರಮುಖರನ್ನು వి) రిసీ శీత్రిFలివెలి ఎసైన్సెస్గా ಮಹತ್ಯಾಕಾಂಕ್ಷೆಯೇನೋ ಇದ್ದೇ ಇತ್ತು, ಆದರೂ ಮುಖ್ಯವಾಗಿದ್ದುದು, ಸ್ವತಃ ఆతెన బడాసే శీనా యోది. ఒందోు ವರ್ಷ ದುಡಿದು, ಒಂದಷ್ಟು ಸಂಪಾದಿಸಿ, [ಒಳ್ಳೆಯ ಹೆಸರ'ನ್ನೂ ಪಡೆದು,] ತಾಯಾಡಿಗೆ ಮರಳಿದನೆಂದರೆ, ಉಳಿದ ವಯಸ್ಸನ್ನು ನೆಮ್ಮದಿಯಿಂದ ಕಳೆಯ ಬಹುದು ಆತ, ಬದಲು, ಇಂಗ್ಲಿಷರು ಕೊಡಗಿನಲ್ಲಿ ಸೋತರೆ, ಆತನ ಆಸೆ ಮಣ್ಣಗೂಡಿದಂತೆಯೇ. ಸಂಸಾರವಂದಿಗನಾಗಿ ಭಾರತದಲ್ಲಿ ಬದುಕಿ oంత్రి రుగునె వూ త్రి రాలి; దేవీలుd ಕೈದಿಯಾಗಿ ಕತ್ತಲು ಕೋಣೆಯಲ್ಲಿ ನರಳುವ ಸಂದರ್ಭ, ಈಗಿನ ಸಂಕಟದೆದುರಲ್ಲಿ ಲೀಹಾರ್ಡಿಗೆ, ಮನಸಿ ನಲ್ಲಿ ಹಸುರಾಗಿಯೇ ಇದ್ದ ನೆನಪು ಮರುಕಳಿಸುತಿತ್ತು; ಶ್ರೀರಂಗಪಟ್ಟಣದಲ್ಲಿ ಆಂಗ್ಲ ಸಾಮಾಜ್ಯಕ್ಕೇ ಕಂಟಕಪ್ಪಾ ಯನಾಗಿದ್ದ కీళ్చె, చిట్టియు ಕೈದಿಗಳಿಗೆ ನೀಡಿದ ಆದರಾತಿಥ್ಯ! ಆ ಸ್ಮರಣೆಯಿಂದ ಮೈಜುಮ್ಮೆನ್ನುತಿತ್ತು; ರಕ್ತದ ಒತ್ತಡ ಬಲವಾಗುತಿತ್ತು; ಅಂಗಾಂಗಳು ಬೆವರುತಿದ್ದುವು. లియోపెడి" గా ಬೀಸಿಕೊಳ್ಳುತ್ತಾ ಗೋಳಾಡುತಿದ್ದ: ఎరిథీ నీs ! ఎండ్గా నేsటి !" ಹೃದಯ ಗೋಗರೆಯುತಿತ್ತು; బడెననానిగి యూదారణ సెరియు - శ్రేణలి దాటడి తేదింధాదరణ