ಪುಟ:Kalyaand-asvaami.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఎకిళ ಕಲಾಣಸಾಮಿ ಬ್ರಿಟಿಷರು ನೀಡಿದ ಅನ್ನವೇ ವರಪ್ರಸಾದವೆಂದು ಬಗೆದವರು ಇರ ಲಿಲ್ಲವೆಂದಲ್ಲ, ಆದರೆ, ಜನರ ಒಲವು ಮಾತ್ರ ಶೂನ್ಯವಾಗಿತ್ತು! ఆ గులని ను ಚಾಕರರ ಪಾಲಿಗೆ, ಅಂಥವರ ಬಳಗದಲ್ಲೇನೋ ಹಿರಿಯ ವ್ಯಕ್ತಿಯೇ ಬೋಪು, స్చెతేంత్యైవేన్నే ప్రశ్విoురిగే వూరిడా ದ್ರೋಹಿಗಳ వౌలిగే, ಕೊಡಗು ಉಸುಬುಕಾಡೆಂಬುದು ಮನವರಿಕೆಯಾಗುತ್ತಲೆ ಬೋಪು, ಅಧೀರ ನಾದ. ಆತನ ಕನಸಿನಲ್ಲಾ ಕಾಣಿಸಿಕೊಂಡಿತು ಕಲ್ಯಾಣಸಾಮಿಯ ದಂಡು, ಯಾರೋ ಕಳ್ಳಕಾಕರು, ಹುಟ್ಟಡಗಿಸುವುದು ಎಷ್ಟರ శలస్ ? - సాంబ ಭಾವನೆ ದಿನಕಳೆದಂತೆ ಮಾಯವಾಯಿತು. ಒಡೆಯರಿಗೆ ಆತ ವರದಿ ಇತ್ತಿದ್ದ: * ಯಾವನೋ ಕಪಟ ಆ ಕಲಾಣ ಸಾವಿ. జీదొరిజిడి ! " ఆడారే, ಕಲಾಣಪ್ಪನ ದಂಡು ಒಂದೇ ಸಮನೆ ಜಯಗಳಿಸುತ್ತ ಮುಂದುವರಿದು ಮ೦ಗಳೂರನ್ನು నోలస్ డి లేపిండి శ్రీంబ వా శ్రేణా కేళిదాసెగ ಮಾತ್ರ ఇnు రాఫెడెువదేt ಕಷ್ಟವಾಯಿತು ఆతెనిగే. ಯಾರು శల్యాణస్చెమి ? ಯಾವ వ్యాక్తి ? ಗೂಢಚಾರರು సుది ತಂದರು. ದಿಗಿಲು ಹುಟ್ಟಿಸುವ ವಿವರವಿತ್ತರು. ನಂಜಯ್ಯ, ಪುಟ್ಟಬಸವ, ಕುಡಿಯ ಸೋದರರ ತಂಡವೇ ಅದೆ೦ಬುದು ಸ್ಪಷ್ಟವಾಯಿತು. ಬೊಪುವಿಗೆ ಗೊತ್ತಿತ್ತು, ಅವರು ಪುಂಡರಲ್ಲವೆಂಬುದು. ಆ ದಂಡು ಜಯಶಾಲಿಯಾದುದೇ ಆದರೆ, ಬೋಪುವಿನ ಗತಿ? ಅದನ್ನೂ ಆತ ತಿಳಿದಿದ್ದ. ದೊಡ್ಡಮರದ ಬ೩ ವಾದ ಕೊಂಬೆ ; ಕೊರಳನ್ನು బిగియునా ಹುರಿಹಗ್ಗ... ఇంనర ఆళ్మిశయణంజి ಆತನಿಗಿದ್ದ ರಕ್ಷಣೆ, ಆದರೆ ಆ ಇಂಗ್ಲಿ నరే ಆತನನ್ನು నెంబలిల్ల. ತನ್ನ ವಿಷಯದಲ್ಲಿ ಲೀಹಾರ್ಡಿ ಈಗ ತೋರು ತಿದ್ದ ಅನಾದರ, ಬೋಪವನ್ನು ಕಳವಳಕ್ಕೆ ಗುರಿಮಾಡಿತು. .ಮತ್ತೊಮ್ಮೆನಾಯಿ ಬಗುಳಿತು. లిడా డి F శశFధనియల్లి छै६४८S : “ టిగా వ దివానా బందిన ?"

  • ಬರಿದಾರೆ ಸರ್ಕಾರ್,” ಎಂದ ಕಾವಲಿನ ಸಿಪಾಯಿ.

ಮರುವಂದನೆ, ಹಸ್ತ ಲ್ಯಾಘವ, ಗತಕಾಲದ ಮಾತು, ಕುಳಿತು