ಪುಟ:Kalyaand-asvaami.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತಲು ಕವಿದ ಕೊಡಗು 'ಒಂದು ವಿಷಯ. ನಾವು ಹೊರಡೋ ಹೊತಿಗೆ, ನಮ್ಮ ಮನಸ್ಸಿಗೆ ಸಮಾಧಾನವಾಗೋ ಹಾಗೆ, ತುರುಂಗದಲ್ಲಿರೋ ಕೈದಿಗಳನ್ನೆಲ್ಲಾ ಇಂಗ್ಲಿಷರು ಬಿಟ್ಬಿಡ್ಬೇಕು." ನಾನು ಪ್ರಯತ್ನ್ಸಿ ನೊಡಿತ್ನಿಆಶ್ತುಮಾಡಿ ಗುಪ್ತ್ವಾವಾಗಿಯೆ ಅಲ್ಲಿನ್ದ ಹೊರಬಿದ್ದ್ ಬೊಪುದಿವಾನ ನೆರವಾಗಿ ಹೊದುದು ಕೊಟೆಗೆ ಅರಮನೆಗೆ.ಫ಼್ಸ್ರ ನಿದ್ದೆಗೆಟ್ಟು ಕಾದು ಕುಳಿ ತ್ತಿದ ಲಿಹಾಡೀ ಯೊಡನೆ. ಬಲಳಿಗೆ ಬಂದ ದಿವಾನನ ಮುಖದ ಮೆಲೆಗೆಲುವಿನ ಕಳೆ ಇದ್ದುದನ್ನು ಕಂಡು ಅವರಿಬ್ಬರಿಗೂ ಹಾರ್ಶವೆನಿಸಿತು. ಬೊಪುವಿನ ವರದಿಗೆ ಆ ಅಂಗ್ಲರಿಬ್ಬರು ಏಕಾಗ್ರಚಿತ್ತ್ರರಾಗಿ ಕಿವಿಗೊತಟ್ತ್ರು. ಬಹಳಾ ಡೀಣಾ ನಿರರಾಜನನ್ನು