ಪುಟ:Kanakadasa Haribhakthisara.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ೩೩ ರಾಮಧಾನ್ಯ ಚರಿತ್ರೆ ಶರಧಿಶಯನ ಮುಕುಂದ ಸಚರಾ ಚರಭರಿತ ನಿರ್ಗುಣ ನಿರಾಮಯ ಸುರ ನರೋರಗ ವಂದ್ಯ ವರಪುರದಾದಿಕೇಶವನ ಚರಣದಂಕಿತಮಾಗಿ ಹೇಳಿದ ಪರಮ ಧಾನ್ಯದ ಚರಿತೆ ಸಂತತ ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ |