ಪುಟ:Kannadigara Karma Kathe.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದುಃಸ್ವಪ್ನವು

೧೯೧


ಮಾಸಾಹೇಬ- (ಭಯದಿಂದ ಹೊರಸುಬಿಟ್ಟು ತಟ್ಟನೆ ಇಳಿದು ನಜೀರನ ಬಳಿಗೆ ಬಂದು) ಏನಂದಿ ? ರಣಮಸ್ತಖಾನನು ಇನ್ನೂ ಬಂದಿರುವದಿಲ್ಲವೆ ? ಹಾಗಾದರೆ ಕರೀಂಬಕ್ಷನ ಗತಿಯೇನು ?

ನಜೀರ- (ಸಮಾಧಾನದಿಂದ) ಅವನೂ ಇನ್ನೂ ಬಂದಿಲ್ಲ.

ಮಾಸಾಹೇಬ-ಅವನೂ ಇನ್ನೂ ಬಂದಿಲ್ಲ ! ಅವನೂ ಇನ್ನೂ ಬಂದಿಲ್ಲವೆ?

ನಜೀರ-(ಅತ್ಯಂತ ನಮ್ರತೆಯಿಂದ) ಜೀ ಸರ್ಕಾರ, ಅವನು ಇನ್ನೂ ಬಂದಿಲ್ಲ.

ಮಾಸಾಹೇಬ-ಅವನೂ ಇನ್ನೂ ಬಂದಿಲ್ಲ ! ಅವನು ಇನ್ನೂ ಬಂದಿಲ್ಲವೆ?

ನಜೀರ- (ಅತ್ಯಂತ ನಮ್ರತೆಯಿಂದ) ಜೀ ಸರ್ಕಾರ, ಅವನು ಇನ್ನೂ ಬಂದಿಲ್ಲ.

****