ಪುಟ:Keladinrupa Vijayam.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

209 ಏಕಾದಶಾಶ್ವಾಸಂ ಇಂತಾ ಬಸವನ ಪಾಲಂ ಸಂತತಮರಿಜಾಲಕಾಲನತಿಶುಭಶೀಲಂ | ಸಂತಸದೆ ಸುಜನರೋಡಬಡು ವಂತಿರೆ ಕರವಾಳನೊಪ್ಪುವವನೀತಳಮಂ | ೩೬. ಆ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬೭೭ನೆಯ ಭಾವ ಸಂವತ್ಸರದ ಕಾರ್ತಿಕ ಶುದ್ಧ 1 ೫ ರವಿವಾಸರ ೪ || فيلم ಉನ್ನತಸದ್ಗುಣಗಣಸಂ ಪನ್ನ ಬಸವೇಂದ್ರನೃಪನ ತರುವಾಯಿಯೊಳo ! ಚನ್ನ ಬಸವೇಂದ್ರನವನಿಸ ರನ್ನ ರಂಜಿಸುವ ರಾಷ್ಪಕಧಿಪತಿಯಾದಂ || ಆ ಚನ್ನ ಬಸವಪ್ಪನಾಯಕನೃಪಾಲಂ ಮಾತೃ ಚನ್ನವೀರಮ್ಮಾ ಜೆಯವನಿರೂಪಿಸಿದ ಬುದ್ದಿ ಮಾರ್ಗ೦ಬಿಡಿದು ವರ್ತಿಸುತ್ತುಂ, ತಂದೆ ಬಸವಪ್ಪನಾಯಕರಾಳಿಬರುತ್ತಿರ್ದ ರಾಜ್ಯ ರಾಷ್ಟ್ರ ) ದೇಶ ಕೋಶ ಪ್ರಜೆ ಪರಿವಾರ ಪರಿಸ್ಕರಣ ಮಂತ್ರಿ ನಿಯೋಗಿ ಸಾಮಾಜಿಕ ಸಾಮಂತ ಮಿತ್ರ ಸುಭಟ ಪುರಜನ ಪರಿಜನ ಸೇವಕಜನ ರ್ವಂತಾದ ಸಮಸ್ತ ಜನರಲ ಸಂರಕ್ಷಿಸುತ್ತುಂ ಸದ್ದರ್ಮದಿಂ ರಾಜ್ಯವನಾಳುತ್ತು ಮಿರಿ, ಯುವ ಸಂವತ್ಸರದ ಫಾಲ್ಗುಣ ಮಾಸದೊಳೆ ನಾನಾರಾಯನ ಪ್ರೇರಣೆ ಯಿಂ ಮಾಧೋಜಿಪುರಂದರನೆಂಬ ವಜೀರೆಂ ಭೂರಿಸೈನ್ಯಸಮೇತನಾಗಿ ದಾಳಿವರಿಯುತ್ತೆ || ೬y ಇಕ್ಕೇರಿಯ ಕೌಂಟೆಗೆ ಬಂ ದಿಕ್ಕಿಗೆ ಮುತ್ತಿಗೆಯ ಸಮರಸಂಧಾನದೊಳ೩ | 1 Hಯಲ್ಲಿ ಬಿದರೂರು ಭದ್ರುರಾಜಪುರದ ವಟ್ಟದೇವರ ಮಠದ ಭೂಮಿಯನ್ನು ಕ್ರಿಯಾಸವಾಧಿ; ಇದೇ ಶುದ್ಧ ಪಂಚಮಿ ರವಿವಾರದೊಳೆ (ಕ) K. N. VIJAYA