ಪುಟ:Keladinrupa Vijayam.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

39 ೫೩ ಪ್ರಥಮಾಶ್ವಾಸಂ ಕಂಗೆ ಬಲವಂತನೆಂಬ ಬಿರುದಿ ನಭಿಧಾನವಿರಲಿ ಬಿಡಿಸಿ ತತ್ಸದಾಶಿವ ರಾಯನಾಯಕಂಗು ಬಲವಂತನೆಂಬ ಬಿರುದಿನಭಿಧಾನಮುಮನನರ್ಷ್ಟ ರತ್ನಾಭರಣದಿವ್ಯಾಂಬರಂಮೊದಲಾದುಡುಗೊರೆವೀಳ್ಯಂಗಳನಿತ್ತು ಮನ್ನಿ ಸಿ ಜಯೋತ್ಸವದೊಳ್ಳಕಲಸೈನಂವೆರಸು ನಿಜಪುರಪ್ರವೇಶಂಗೈದು ರತ್ನ ಸಿಂಹಾಸನಾರೂಢನಾಗಿ ಸದ್ದ ರ್ಮದಿಂ ರಾಷ್ಟ್ರಪ್ರತಿಪಾಲನಂಗೆಯ್ಯುತ್ತುಮಿ ರಲೆ ತತ್ಸಮೀಪದೊಳೆ ಕರಮವಿಶ್ರಾಂತಿವಡೆದು 2 ವರ್ತಿಸುತ್ತುಮಿರ್ದ ದೊಂದವಸರದೊಳೆ || ಊಟವರಿದಾಂತ ರಿಪುನೇ ನಾಟವಿಲಂ ನಿಜಕರಾಸಿಯಿಂ ತರಿದು ಕರಂ || ಮೀಂಟಾದ ಚಂದ್ರಗುತ್ತಿಯ ಕೋಟೆಯನಾನೃಪತಿ ಲಗ್ಗೆ ಯೋಳ್ಳಾಧಿಸಿದಂ || ಬಗೆಯದೆ ರಾಯರಟ್ಟಿದ ನಿರೂಪವನಮೃತಸೈನ್ಯಗೂಡಿ ಸಂ ಯುಗದೊಳಿದಿರ್ಚಿ ನಿಂದೆಸೆವ ಗುತ್ತಿಯ ಸಾಳುವನಾಯಕೇಂದ್ರನಂ | ಜಗುಳಸಿ ಯುದ್ದ ದೊಡಿದು ರಾಯರಿಗೊಪ್ಪಿನಿ ಮನ್ನೆದರ್ಕಳೂ ಗಿಲೆನೆ ಸಾಸವ ಮೆರವತೈದೆ ಸದಾಶಿವರಾಯನಾಯಕಂ || ೫೫ ಮತ್ತಮದಲ್ಲದೊಂದವಸರದೊಳಾ ಸದಾಶಿವರಾಯನಾಯಕಂ ||AR೬ ಧರೆಗಧಿಕನೆನಿಪ 2 ಬಂಕಾ ಪುರದುರುಮಾದಣವೊಡೆಯರುಮಂ ಶಿಕ್ಷಿಸಿ ರಾ | ಯರಿನಷ್ಟಾದಶಕಂಪಣ ವೆರೆದಾಗರದವನಿಯ ವರಮಂ ನೆರೆ ಪಡೆದಂ | ೫೭ ಮತ್ತವದಲ್ಲದಾ ಸದಾಶಿವರಾಯನಾಯಕಂ ರಾಯರನುಮತಿಯಿಂ ಬಂಕಾಪುರದ ಮಾದಣವೊಡೆಯರಮುಖದಿಂ ಮದಗದ ಕೆಲಸಮಂ ಸಂ ೫೪ 1 ನಭಿಮಾನ (*) ವರ್ತಿಸುತ್ತು ನಿರ್ದನಂತವಲ್ಲದೊಂದವಸರದೊಳೆ (ಕ)