ಪುಟ:Khinnate banni nivarisoona.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ಸಮಾಧಾನ


ಮಾನಸಿಕ ಸಮಸ್ಯೆಗಳಿಗೆ ಉಚಿತ ಆಪ್ತ ಸಲಹೆ
ಮಾರ್ಗದರ್ಶನ ಹಾಗೂ ತರಪೇತಿ ಕೇಂದ್ರ

ಡಾ. ಸಿ. ಆರ್. ಚಂದ್ರಶೇಖರ್ ಮತ್ತು ತಂಡದವರಿಂದ

  • ವಿದ್ಯಾರ್ಥಿಗಳ ಕಲಿಕೆ ಸಮಸ್ಯೆಗಳು
  • ಮಕ್ಕಳ ನಡವಳಿಕೆ ತೊಂದರೆಗಳು
  • ದಾಂಪತ್ಯ ಮತ್ತು ಕುಟಂಬ ವಿರಸಗಳು
  • ಮಾನಸಿಕ ಒತ್ತಡ ಮತ್ತು ಕೇಶಗಳು
  • ಆತಂಕ ಖಿನ್ನತೆ ಇತ್ಯಾದಿ ಮಾನಸಿಕ ಅಸ್ವಸ್ಥತೆಗಳು

ಇತ್ಯಾದಿಗಳಿಗೆ ಸಲಹೆ, ಸಾಂತ್ವನ ಮಾರ್ಗದರ್ಶನವನ್ನು
ಉಚಿತವಾಗಿ ನೀಡಲಾಗುತ್ತದೆ.


ಸಮಯ
ಪ್ರತಿದಿನ ಬೆಳಿಗ್ಗೆ 11.00 ರಿಂದ 1.00 ಗಂಟೆ ಮತ್ತು
ಸಂಜೆ 6.00 ರಿಂದ 8.30ರವರೆಗೆ
ಭಾನುವಾರ ರಜೆ

ಹಾಗೆಯೇ ಆಪ್ತಸಮಾಲೋಚಕರಾಗಲು ಮೂರು ತಿಂಗಳು ಅವಧಿಯ
ತರಪೇತಿ ಕಾರ್ಯಕ್ರಮವಿದೆ.
ಪ್ರತಿ ಭಾನುವಾರ ಬೆಳಿಗ್ಗೆ 10.00 ರಿಂದ 2.00 ಗಂಟೆ

ಸ್ಥಳ
ನಂ. 324, 6ನೇ ಕ್ರಾಸ್, ಅರಕೆರೆ ಮೈಕೋ ಲೇಔಟ್
ಮೊದಲನೇ ಹಂತ (ಬಸ್ ಸ್ಟಾಂಡ್ ಸಮೀಪ)
ಬನ್ನೇರು ಘಟ್ಟ ರಸ್ತೆ, ಬೆಂಗಳೂರು- 560 076, ಫೋನ್-26582929
ಡಾ|| ಸಿ.ಆರ್. ಚಂದ್ರಶೇಖರ್: ಮೊಬೈಲ್ 98456 05615



ಸರಳ-ತೃಪ್ತ ಜೀವನ ಶೈಲಿಯಿಂದ
ಆರೋಗ್ಯ ಮತ್ತು ಆನಂದ ಲಭ್ಯ