ಪುಟ:Mrutyunjaya.pdf/೫೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

వుృతే్యుంజయ 932.ー

  • ಉತ್ಸವ ಮುಗಿದಮೇಲೂ ಇಲ್ಲಿಯೇ ಟಳಾಯಿಸ್ತಾ ಇದೀಯಲ್ಲ.

ಯಾಕೆ ?” “ ಇ ಹ್ಹಿ ಹ್ಹಿ!”

  • ಮಕ್ಕಳಿಲ್ಲವಾ 2 ”

“ಎರಡಿವೆ. ನಿದ್ದೆ ಹೋಗಿದಾವೆ. ಊಟ ಆಯ್ತಾ ಅಣ್ಣ?” ಇನ್ನೊಬ್ಬ ಭಟ ದಪ್ಪ ಗಂಟಲಲ್ಲಿ ಅಂದ: “ ಎಲ್ಲೀದು ಊಟ ? ಮಧಾಹ್ನದಿಂದ ಇಲ್ಲಿ ಸಾಯ್ತಾ ಇದ್ದೇವೆ. ಆ ನಾಯಕ ಸತ್ತು ಬಿಡುಗಡೆ ಪಡೆದ ನಾವು ಬದುಕಿದ್ದೇವೆ-ನಮಗೆ ಬಂಧನ.” ಆಹೂರಾ ರಾಗವೆಳೆದಳು :

  • ಒಂದಿಷ್ತು ಬುತ್ತಿ-ಚೀಲದಲ್ಲಿ ಸ್ವಲ್ಪ ಖಿವವ-ಉಳಿದಿವೆ. ಬೇಕಾ?”

ವೊದಲಿನ ಭಟನೆಂದ :

  • ಬಿಟ್ಟಿ ಕೊಡ್ರೀಯಾ ?”

“ ನಾನು ರೈತ ಹೆಂಗಸು. ತಿನ್ನೋದಕ್ಕೆ ಕುಡಿಯೋದಕ್ಕೆ ಯಾರಿ ಗಾದರೂ ಕೊಟ್ರೆ ವಿನಿಮಯಕ್ಕೆ ಏನೂ ತಗೊಳೋದಿಲ್ಲ-ಪಟ್ಟಣದವರ ಹಾಗೆ” - “ ಓಹೋಹೋ! ತಗೊಂಡಾ, ಎಲ್ಲಿಟ್ಟಿದೀಯಾ ?” %) * 8. అల్లి........" “ ಕಿಸಪಿಸ ಮಾತು ಕೇಳ್ತದಲಾ ? ಬೇರೆಯವರೂ ಯಾರೋ ఇದ್ದಂಗಿದೆ." ... ನಮ್ಮ ಪಕ್ಕದ ಹಳ್ಳಿದು ಒಂದೆರಡು ಸಂಸಾರ,” ಎಂದು ನುಡಿದು ಅಹೂರಾ ಬುತ್ತಿ ತರಲು ಹೋದಳು. ದಪ್ಪ ಗಂಟಲಿನ ಭಟನೆಂದ: “ ಏನು ಯೋಚೈ? “ಪಸಂದಾಗಿದಾಳೆ.”

  • ಹೆಣ ಕಾಯೋದು ಬಿಟ್ಟಟ್ಟು -------- »

“ಅದೆಲ್ಲಿಗೆ ಹೋಗ್ರದೆ? ದಳಪತಿಗೆ ಗೊತ್ತಾಗಬಾರದು, ಅಷ್ಟೆ. »

  • ಸರಿ...ಊಟ ಬದ್ದಿ ಮೊದು.”