ಈ ಪುಟವನ್ನು ಪರಿಶೀಲಿಸಲಾಗಿದೆ
వుృతే్యుంజయ 932.ー
- ಉತ್ಸವ ಮುಗಿದಮೇಲೂ ಇಲ್ಲಿಯೇ ಟಳಾಯಿಸ್ತಾ ಇದೀಯಲ್ಲ.
ಯಾಕೆ ?” “ ಇ ಹ್ಹಿ ಹ್ಹಿ!”
- ಮಕ್ಕಳಿಲ್ಲವಾ 2 ”
“ಎರಡಿವೆ. ನಿದ್ದೆ ಹೋಗಿದಾವೆ. ಊಟ ಆಯ್ತಾ ಅಣ್ಣ?” ಇನ್ನೊಬ್ಬ ಭಟ ದಪ್ಪ ಗಂಟಲಲ್ಲಿ ಅಂದ: “ ಎಲ್ಲೀದು ಊಟ ? ಮಧಾಹ್ನದಿಂದ ಇಲ್ಲಿ ಸಾಯ್ತಾ ಇದ್ದೇವೆ. ಆ ನಾಯಕ ಸತ್ತು ಬಿಡುಗಡೆ ಪಡೆದ ನಾವು ಬದುಕಿದ್ದೇವೆ-ನಮಗೆ ಬಂಧನ.” ಆಹೂರಾ ರಾಗವೆಳೆದಳು :
- ಒಂದಿಷ್ತು ಬುತ್ತಿ-ಚೀಲದಲ್ಲಿ ಸ್ವಲ್ಪ ಖಿವವ-ಉಳಿದಿವೆ. ಬೇಕಾ?”
ವೊದಲಿನ ಭಟನೆಂದ :
- ಬಿಟ್ಟಿ ಕೊಡ್ರೀಯಾ ?”
“ ನಾನು ರೈತ ಹೆಂಗಸು. ತಿನ್ನೋದಕ್ಕೆ ಕುಡಿಯೋದಕ್ಕೆ ಯಾರಿ ಗಾದರೂ ಕೊಟ್ರೆ ವಿನಿಮಯಕ್ಕೆ ಏನೂ ತಗೊಳೋದಿಲ್ಲ-ಪಟ್ಟಣದವರ ಹಾಗೆ” - “ ಓಹೋಹೋ! ತಗೊಂಡಾ, ಎಲ್ಲಿಟ್ಟಿದೀಯಾ ?” %) * 8. అల్లి........" “ ಕಿಸಪಿಸ ಮಾತು ಕೇಳ್ತದಲಾ ? ಬೇರೆಯವರೂ ಯಾರೋ ఇದ್ದಂಗಿದೆ." ... ನಮ್ಮ ಪಕ್ಕದ ಹಳ್ಳಿದು ಒಂದೆರಡು ಸಂಸಾರ,” ಎಂದು ನುಡಿದು ಅಹೂರಾ ಬುತ್ತಿ ತರಲು ಹೋದಳು. ದಪ್ಪ ಗಂಟಲಿನ ಭಟನೆಂದ: “ ಏನು ಯೋಚೈ? “ಪಸಂದಾಗಿದಾಳೆ.”
- ಹೆಣ ಕಾಯೋದು ಬಿಟ್ಟಟ್ಟು -------- »
“ಅದೆಲ್ಲಿಗೆ ಹೋಗ್ರದೆ? ದಳಪತಿಗೆ ಗೊತ್ತಾಗಬಾರದು, ಅಷ್ಟೆ. »
- ಸರಿ...ಊಟ ಬದ್ದಿ ಮೊದು.”