ಪುಟ:Mysore-University-Encyclopaedia-Vol-1-Part-1.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10

ಅಂಕುರv್ವgಣ - ಅಂಕುಶ ಕಪಾಲಿ À À ಅಂಕುರv್ವgಣ : ಸ¸್ಯÀ Uಳ ಬೆ¼ªಣUಯ ಆವ±್ಯÀ PvU¼ಲ್ಲಿ ಉಷತೆ ಬಹು À À À É À Â É À É À À ್ಣ

ಮುಖ್ಯವಾದುದು; ದ್ಯುತಿಸಂಶೇಷಣೆ (¥sೂೀಟೊಸಿಂತೆಸಿಸ್), ಉಸಿರಾಡುವಿಕೆ, ನೀರು ಮತ್ತು ್ಲ É ಲವಣಗ¼£್ನು ಬೇರುಗಳ ಮುಖಾಂತರ ಹೀರುವುದು, ಇತ್ಯಾದಿ ಶರೀರದ ಕ್ರಿಯೆಗಳಿಗೂ À À ಉಷತೆ ಆವ±್ಯÀ P; ಇವುಗಳ ಪೈಕಿ ಯಾವುದಾದgೂ ಬದಲಾವಣೆ ಕಂಡುಬಂದರೆ ಒಟ್ಟಿ£ಲ್ಲಿ ್ಣ À À À ಬೆ¼ªಣUಯ ಮೇಲೆ ಪರಿಣಾಮವಾಗುತz.É ಹೂ ಬಿಡುವುದP್ಕÉ ಬೆ¼Pು ಮತ್ತು ಉಷತೆ À À Â É ್ತ À À ್ಣ ಮುಖ್ಯವಾಗಿ ಬೇಕು. ಉಷvಗೆ ಅನುಗುಣವಾಗಿ ಕೆಲವು ಸ¸್ಯÀ U¼ು ತಗ್ಗಿದ ಉಷvU¼ಲ್ಲೂ ್ಣ É À À ್ಣ É À À ಕೆಲವು ಸ¸್ಯÀ U¼ು ಅಧಿಕ ಉಷvU¼ಲ್ಲೂ ಮತ್ತೆ ಕೆಲವು ಸ¸್ಯÀ U¼ು ಮzs್ಯÀ ಸ್ಥಿತಿಯ ಉಷvU¼ಲ್ಲೂ À À ್ಣ É À À À À ್ಣ É À À ಇನ್ನು ಕೆಲವು ಸ¸್ಯÀ U¼ು ಬಹು ವ್ಯಾಪಿಯ ಉಷvU¼ಲ್ಲೂ ಸ್ವಾಬಾವಿಕವಾಗಿ ಹೂ ಬಿಡುತª.É À À ್ತ ್ಣ É À À s ್ತ ಹೂ ಬಿಡುವಿಕೆಯ ಮೇಲೆ ತಗ್ಗಿದ ಉಷvಯ ಪಬಾವªೀನು ಎಂಬುದ£್ನು ಸುಮಾರು ್ಣ É ್ರ s É À ಒಂದು ಶvªiÁನದಿಂದಲೂ ವಿಜ್ಞಾನಿಗ¼ು ಪರಿಶೀಲಿಸುತ್ತಿದ್ದಾg.É ಕೆಲವು ಜಾತಿಯ ಸ¸್ಯÀ Uಳ À À À À ಮೊಗ್ಗುU¼ು, ಎಲೆU¼ು ಅಥವಾ ಮೊಳPU¼£್ನು ತಗ್ಗಿದ ಉಷvಯಲ್ಲಿ ಬೆ¼ಸಿದರೆ ಅವು À À À À É À À À ್ಣ É É ಸ್ವಾಬಾವಿಕವಾಗಿ ಹೂ ಬಿಡುವುದಕ್ಕಿಂತ ಮುಂಚೆಯೇ ಹೂ ಬಿಡುತª; ಹೀಗೆ ಕಾಲಕ್ಕೆ s ್ತ É ಮೊದ¯ೀ ಹೂ ಬಿಡಿಸುವ ವಿಧಾನP್ಕÉ ಅಂಕುರvgಣ (ವರ್£ಲೈeóೀಷನ್) ಎಂದು ಹೆ¸gು. É ್ವÀ À À É À À ಇದ£್ನು ವಾಸಂತೀಕgಣವೆಂದೂ ಕgಯುತ್ತಾg.É À À É ಹೂಬಿಡುವಿಕೆಯ ಮೇಲೆ ತಗ್ಗಿದ ಉಷ್ಣತೆಯ ಪ್ರಭಾವವನ್ನು ಮೊದಲು ಸಂಶೋಧಿಸಿದª£ು ಅಮೆರಿಕ ಸಂಯುಕ¸ಂಸ್ಥಾ£ದ ಕ್ಲಿ¥ರ್ಟ್ (1857) ಎಂಬ ವಿಜ್ಞಾನಿ. À À ್ತ À À À ಈ ವಿಚಾರವಾಗಿ ಸಂಶೋzsನೆ ಮಾಡಿದªgಲ್ಲಿ ಇಂಗೆಂಡಿನ ಪರಿಸ್ ಮತ್ತು ಜರ್ಮನಿಯ À À À ್ಲ ್ವ ಕೆಬ್ಸ್ ಮತ್ತು ಗ್ಯಾ¸್ನÀ ರ್ ಕೂಡ ಸೇರಿದ್ದಾg. ಆದರೆ ಅದ£್ನು ವಿಶೇಷವಾಗಿ ಅzs್ಯÀ ಯನ ್ಲ É À ಮಾಡಿದª£ು ರµ್ಯÀ zೀಶದ ಲೈಸೆಂಕೋ ಎಂಬ ವಿಜ್ಞಾನಿ. ಅಂಕುರvgಣ ಎಂಬ ಪzª£್ನು À À É ್ವÀ À À À À ಮೊದಲ ಬಾರಿಗೆ (1928) ಉಪಯೋಗಿಸಿದª£ೂ ಈತ£ೀ. ಈತ ಮುಖ್ಯವಾಗಿ ಗೋದಿ À À É ಸ¸್ಯÀ ದ ಮೇಲೆ ಸಂಶೋzsನೆ ನqಸಿದ£ು. À É À ರµ್ಯÀ ದೇಶzಲ್ಲಿ ಗೋದಿ ಬಹು ಮುಖ್ಯ ಬೆ¼.É ಇದgಲ್ಲಿ ಎರqು ತಳಿಗಳಿವೆ-ವ¸ಂತ À À À À ಋತುವಿನ ತಳಿ ಮತ್ತು ಚಳಿಗಾಲದ ತಳಿ. ಚಳಿಗಾಲದ ತಳಿ ವ¸ಂತ ಋತುವಿನ ತಳಿಗಿಂತ À ಉತªುವಾಗಿದ್ದು ಹೆZ್ಚು ಕಾಳುಗ¼£್ನು ಬಿಡುತz.É ಚಳಿಗಾಲದ ತಳಿಯನ್ನು ಶgತ್ಕಾಲದಲ್ಲಿ ್ತ À À À À ್ತ À ಬಿತನೆ ಮಾಡಿದರೆ ಮುಂದಿನ ವರ್µದ ಬೇಸUಯಲ್ಲಿ ಕೊಯಿಲು ಮಾಡಬಹುದು. ಅಂದರೆ ್ತ À É ಅದP್ಕÉ ಚಳಿಗಾಲದ ತಗ್ಗಿದ ಉಷvಯ ಆವ±್ಯÀ Pvಯಿರುತz.É ವ¸ಂತಋತುವಿನ ತಳಿಯನ್ನು ್ಣ É À É ್ತ À ವ¸ಂತ ಋತುವಿನಲ್ಲಿ ಬಿತನೆ ಮಾಡಿದರೆ ಅದೇ ವರ್µದ ಶgತ್ಕಾಲದಲ್ಲಿ ಕೊಯಿಲು À ್ತ À À ಮಾಡಬಹುದು. ಆದುದರಿಂದ ಈ ತಳಿಗೆ ಚಳಿಗಾಲದ ತಗ್ಗಿದ ಉಷ್ಣತೆಯ ಆವ±್ಯÀ Pvಯಿರುವುದಿಲ್ಲ. ರµ್ಯÀ ದೇಶzಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ ಇರುವುದರಿಂದ À É À ಅನೇಕ ವೇಳೆ ಚಳಿಗಾಲದ ತಳಿಗ¼ು ಅತ್ಯಂತ ಚಳಿಗೆ ಸಿಕ್ಕಿ ನಾಶವಾಗುತ್ತಿz್ದÀ ªÅÀ . ಲೈಸೆಂಕೋ À ಚಳಿಗಾಲದ ತಳಿಯನ್ನು ವ¸ಂತ ಋತುವಿನ ತಳಿಯನ್ನಾಗಿ ಪರಿವರ್ತಿಸಲು ಪಯತ್ನಮಾಡಿ À ್ರ ಅದgಲ್ಲಿ ಸಂಪೂರ್ಣವಾಗಿ ಜಯಶೀಲನಾದ£ು. ಚಳಿಗಾಲದ ತಳಿಯನ್ನು ಬೀಜಗ¼ು À À À ಮೊಳೆಯುತ್ತಿgುವಾಗ ಸುಮಾರು 2.5ಲಿ - 3.5ಲಿ ಸೆ. ಉಷ್ಣಾಂಶzಲ್ಲಿ 38 ದಿನUಳ ಕಾಲ À À À ಚಿಕಿತ್ಸೆ ಮಾಡಿದ£ು. ಚಿಕಿತೆªiÁಡಿದ ಬೀಜಗ¼£್ನು ವ¸ಂತ ಋತುವಿನಲ್ಲಿ ಬಿತನೆ ಮಾಡಿದಾಗ À ್ಸ À À À À ್ತ ಅವು ಅದೇ ವರ್µ ಶgತ್ಕಾಲದ¯ೀ ಕೊಯಿಲಿಗೆ ಬಂದುವು. ಅಂದರೆ ಚಳಿಗಾಲದ ತಳಿ À À ್ಲÉ ತಗ್ಗಿದ ಉಷvಯ ಚಿಕಿತೆಯಿಂದ ವ¸ಂತ ಋತುವಿನ ತಳಿಯಾಗಿ ಪರಿವರ್ತಿತವಾಯಿತು. ್ಣ É ್ಸ À ಇದೇ ರೀತಿ ಚಳಿಗಾಲದ ಜವೆಗೋದಿಯ ತಳಿಯ ಮೊಳೆಯುತ್ತಿರುವ ಬೀಜಗಳನ್ನು 2.5ಲಿ - 3.5ಲಿ ಸೆ. ಉಷ್ಣಾಂಶzಲ್ಲಿ 28 ದಿನUಳ ಕಾಲ ಚಿಕಿತ್ಸೆ ಮಾಡಿ ಅದ£್ನು ವ¸ಂತ À À À À ಋತುವಿನ ತಳಿಯಾಗಿ ಮಾರ್ಪಡಿಸಿದನು. ಈ ಕ್ರಮದಿಂದ ಚಳಿಗಾಲದ ಗೋದಿಯ ತಳಿ ಮತ್ತು ಜವೆಗೋದಿ ಸ್ವಾಭಾವಿಕವಾಗಿ ಅತ್ಯಂತ ಚಳಿಗೆ ಸಿಕ್ಕಿ ನಾಶವಾಗುತ್ತಿದ್ದುದು ತಪ್ಪಿದಂತಾಯಿತು. ಈ ತತ್ತ್ವವನ್ನು ರಷ್ಯದಲ್ಲಿ ವ್ಯವಸಾಯ ಕ್ಷೇತ್ರದಲ್ಲಿ ಬಹಳವಾಗಿ ಉಪಯೋಗಿಸುತ್ತಾg. É ಭಾರತದಲ್ಲೂ ಈ ತತ್ತ್ವವನ್ನು ಬತ್ತ, ಗೋದಿ ಮತ್ತು ಇತರ ಧಾನ್ಯಗಳ ಮೇಲೆ ಪಯೋಗಿಸಿದ್ದಾg.É ಅಂಕುರvgಣದ ಸಹಾಯದಿಂದ ಭಾರvzಂಥ ದೇಶU¼ಲ್ಲಿ ಪವಾಹUಳಿಗೆ ್ರ ್ವÀ À À À À À ್ರ À ಮತ್ತು ಅನಾವೃಷ್ಟಿಗೆ ಸಿಕ್ಕಿ ಬೆ¼U¼ು ನಾಶವಾಗುವುದ£್ನು ತಪ್ಪಿ¸ಬಹುದು. É À À À À ಅಂಕುರvgಣದ ಚಿಕಿತೆಗೆ ಸಾಮಾನ್ಯವಾಗಿ 4ಲಿ-17ಲಿ ಸೆ. ಉಷತೆ ಬೇಕು. ಉಷvಯ ್ವÀ À ್ಸ ್ಣ ್ಣ É ಪ್ರಮಾಣ ಮತ್ತು ಚಿಕಿತ್ಸೆಗೆ ಬೇಕಾಗುವ ಕಾಲ ಬೇರೆ ಬೇರೆ ಸಸ್ಯಗಳಲ್ಲಿ ಬೇರೆ ಬೇರೆಯಾಗಿರಬಹುದು. ರೈ ಸಸ್ಯದಲ್ಲಿ ತಗ್ಗಿದ ಉಷ್ಣತೆಯ ಚಿಕಿತ್ಸೆ ಹೆಚ್ಚಾದಂತೆ ಬಿತ್ತನೆ ಮಾಡುವುದಕ್ಕೂ ಮತ್ತು ಕೊಯಿಲು ಮಾಡುವುದಕ್ಕೂ ಮಧ್ಯೆ ಇರುವ ಕಾಲವು ಕಡಿಮೆಯಾಗುತz. ್ತ É ಒಂದು ಸಾರಿ ತಗ್ಗಿದ ಉಷvಯಿಂದ ಚಿಕಿತ್ಸೆ ಮಾಡಿದªುೀಲೆ ಆ ಭಾಗª£್ನು ಅಧಿಕ ್ಣ É É À À ಉಷvಯಿಂದ ಎಂದರೆ ಸು. 35ಲಿ ಸೆ. ನಿಂದ ಚಿಕಿತ್ಸೆ ಮಾಡಿದರೆ (ಕೆಲವು ವೇಳೆ ಇಂಥ ್ಣ É ಚಿಕಿತೆಯನ್ನು ಒಂದೇ ಒಂದು ದಿವಸ ಮಾಡಿದgೂ ಸಾಕು) ತಗ್ಗಿದ ಉಷvಯ ಪಬಾವ ್ಸ À ್ಣ É ್ರ s ತಪ್ಪಿ ಹೋಗುತ್ತದೆ. ಇದಕ್ಕೆ ಡೀವರ್ನಲೈಸೇಷನ್ ಎಂದು ಹೆಸರು. ಹೀಗೆ ಮಾಡಿದ

ಭಾಗª£್ನು ಮತ್ತೆ ತಗ್ಗಿದ ಉಷvಯಿಂದ ಚಿಕಿತ್ಸೆ ಮಾಡಿದರೆ ಅದು ಮತ್ತೆ ಮೊದಲಿನಂತೆ À À ್ಣ É ಆಗುತz.É ಎಂದರೆ ಅಂಕುರvgಣದ ಪಬಾವP್ಕÉ ಒಳಗಾಗುತz.É ಇದP್ಕÉ ರೀವರ್£ಲೈಸೇಷನ್ ್ತ ್ವÀ À ್ರ s ್ತ À ಎಂದು ಹೆಸರು. ಇತ್ತೀಚಿನ ಸಂಶೋzs£U¼ಲ್ಲಿ ಅಂಕುರvgಣದ ತvª£್ನು ಅನೇಕ ಸ¸್ಯÀ Uಳ ಮೇಲೆ À É À À ್ವÀ À ್ವÀ À À À ಉಪಯೋಗಿಸಿದ್ದಾರೆ. ಅಂಥ ಸಸ್ಯಗಳಲ್ಲಿ ಬಹು ಮುಖ್ಯವಾಗಿ ಪ್ರಯೋಗಗಳಿಗೆ ಒಳಗಾಗಿರುವ ಸ¸್ಯÀ U¼ಂದರೆ ಹಯೋಸ್ಕೈಯಮಸ್ ನೈಗರ್ ಮತ್ತು ಸಿಕೇಲ್ ಸೀರಿಯೇಲ್ À É ಮುಖ್ಯವಾದªÅÀ . ಗಿಡUಳ ತುದಿಯಲ್ಲಿgುವಂಥ ವರ್zನಾಂಗU¼ು (ಏಪಿಕಲ್ ಮೆರಿಸೆªiï್ಸ) À À Às À À ್ಟ À ಮತ್ತು ಎಳೆಯ ಎಲೆU¼ು-ಎಂದರೆ ವಿ¨sಜನೆಯಾಗುತ್ತಿgುವ ಜೀವPಣಗ¼ುಳ್ಳ ಪzೀಶU¼ು, À À À À À À ್ರ É À À ಅಂಕುರvgಣವ£್ನು ಅಂಗೀಕರಿಸುವ ಸ್ಥಾ£U¼ು. ಈ ಚಿಕಿತೆಯನ್ನು ಬೇರೆ ಬೇರೆ ಸ¸್ಯÀ U¼ಲ್ಲಿ ್ವÀ À À À À À ್ಸ À À ಬೇರೆ ಬೇರೆ ಹಂತU¼ಲ್ಲಿ ಕೊಡ¨ೀಕಾಗುವುದು. ಧಾನ್ಯU¼ಲ್ಲಿ ಬರೀ ¨sೂಣಕ್ಕೆ ಉಪಚಾರ À À É À À À ್ರ ಮಾಡಿದರೆ ಸಾಕು; ಇಡೀ ಗಿಡವನ್ನು ಚಿಕಿತ್ಸೆಗೆ ಗುರಿಪಡಿಸಬೇಕಾಗಿಲ್ಲ. ಮತ್ತೆ ಕೆಲವು ಸ¸್ಯÀ U¼ಲ್ಲಿ ಇಡೀ ಸ¸್ಯÀ U¼ು ಬೀಜಗ¼ಂತೆಯೇ ಚಿಕಿತೆಗೆ ಹೊಂದಿಕೊಳುvª.É ಅರಬಿಡಾಪ್‍ಸಿಸ್ À À À À À ್ಸ ್ಳ ್ತÀ ತ್ಯಾಲೈನ ಸಸ್ಯವು ಈ ಗುಂಪಿಗೆ ಸೇರಿದೆ. ದ್ವೈವಾರ್ಷಿಕ ತಳಿಯ ಹೆನ್ಬೇನ್ ಸಸ್ಯದಲ್ಲಿ ಚಿಕಿತ್ಸೆಯನ್ನು ಸಸ್ಯವು ಎಲೆಗಳನ್ನು ಬಿಟ್ಟ ಮೇಲೆ ಮಾಡಿದರೆ ಪ್ರಯೋಜನವಾಗುತ್ತದೆ. ಸಸ್ಯಕ್ಕೆ ಕೊನೆಯ ಪಕ್ಷ 10 ದಿನಗಳಾದರೂ ವಯಸ್ಸಾಗಿರಬೇಕು. ಈ ಗಿಡದ ಬೀಜಕ್ಕೇ ಆಗಲಿ ¨sೂಣಕ್ಕೇ ಆಗಲಿ ಉಪಚಾರ ಮಾಡಿದರೆ ಅದು ಪರಿಣಾಮಕಾರಿಯೆನಿಸುವುದಿಲ್ಲ. À ್ರ ಅಂಕುರತ್ವರಣಕ್ಕೆ ತಗ್ಗಿದ ಉಷ್ಣತೆಯ ಜೊತೆಗೆ ನೀರು, ಆಕ್ಸಿಜನ್ ಮತ್ತು ಪಿಷ್ಟ ಪದಾರ್ಥಗಳ ಗುಂಪಿಗೆ ಸೇರಿದ ಆಹಾರU¼ಂಥ ಕೆಲವು ಸಹಾಯಕ ಅಂಶU¼ು ಬೇಕು. À À À À ಒಣಗಿದ ಬೀಜಗ¼£್ನು ತಗ್ಗಿದ ಉಷvಯಿಂದ ಚಿಕಿತ್ಸೆ ಮಾಡುವುದಕ್ಕಾUುವುದಿಲ್ಲ. À À ್ಣ É À ಬೀಜಗಳು ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಹೀರಿಕೊಂಡ ಮೇಲೇ ಇದು ಸಾಧ್ಯ. ಅಲ್ಲದೆ ಆಕ್ಸಿಜನ್ನಿನ ಅವ±್ಯÀ Pತೆ ಸಲವಿದ್ದgೂ ಅದು ಬೇಕೇಬೇಕು. ಉದಾಹguಗೆ ಕಾಳುಗ¼£್ನು À ್ವ ್ಪ À À É À À ಅಪಟ ನೈಟೊಜನ್ ವಾತಾವgಣದಲಿಟ್ಟು ಅವP್ಕÉ ಸಾಕಾದµ್ಟು ನೀರ£್ನು ಒದಗಿಸಿದgೂ ್ಪ ್ರ À ್ಲ À À À ಅವು ತಗ್ಗಿದ ಉಷ್ಣತೆಯ ಚಿಕಿತ್ಸೆಗೆ ಒಳಗಾಗುವುದಿಲ್ಲ. ಜೊತೆಗೆ ಉಷ್ಣತೆಯ ಚಿಕಿತ್ಸೆ ಯಶಸಿಯಾಗ¨ೀಕಾದರೆ ಸ¸್ಯÀ zಲ್ಲಿ ಸಾಕµ್ಟು ಪªiÁಣದಲ್ಲಿ ಪಿಷ್ಟ ಪದಾರ್ಥಗಳ ಗುಂಪಿಗೆ ್ವ É À À ್ರ À ಸೇರಿದ ಆಹಾರU¼ೂ ಇರ¨ೀಕು. À À É ನೀರು, ಆಕ್ಸಿಜನ್ ಮತ್ತು ಪಿಷ್ಟ ಪದಾರ್ಥಗಳ ಗುಂಪಿಗೆ ಸೇರಿದ ಆಹಾರಗಳು ಉಸಿರಾಡುವಿಕೆUೂ ಅಗv್ಯÀ ವಾಗಿರುವುದರಿಂದ ಅಂಕುರv್ವÀgಣಕ್ಕೂ ಉಸಿರಾಡುವಿಕೆUೂ À À À ನಿಕಟ ಸಂಬಂzsವಿದೆಯೆಂದು ಪರಿಗಣ¸ಬಹುದು. À  À ಅಂಕುರvgಣವು ಸ¸್ಯÀ ª£್ನು ಹೂ ಬಿಡುವಂತೆ ಪZೂೀದಿಸುವುದಿಲ್ಲ; ಆದರೆ ಅದ£್ನು ್ವÀ À À À ್ರ É À ಹೂ ಬಿಡುವುದP್ಕÉ ಸಿದ್ಧªiÁಡುತz.É ಹೂ ಬಿಡುವುದP್ಕÉ ಫಾರಿಜನ್ ಎಂಬ ಹಾರ್ಮೋನು À ್ತ ್ಲ ಆವಶ್ಯಕವೆಂದು ಈಚೆಗೆ ತಿಳಿದುಬಂದಿದೆ. ಈ ಹಾರ್ಮೋನು ಕಾಂಡದ ತುದಿಯಲ್ಲಿ ಉತ್ಪತ್ತಿಯಾಗಿ ಕಾಂಡದ ತುದಿಯು ಹೂ ಆಗಿ ಪರಿವರ್ತನೆಯಾಗುವುದಕ್ಕೆ ಸಹಾಯ ಮಾಡುತz.É ಹಯೋಸ್ಕೈಯಮಸ್ ನೈಗರ್ ಸ¸್ಯÀ zಲ್ಲಿ ನq¸ಲಾದ ಕೃಷಿ ಪಯೋಗUಳಿಂದ ್ತ À É À ್ರ À ವರ್£ಲಿನ್ ಎಂಬ ಮತೊಂದು ಹಾರ್ಮೋನು ಇದೆಯೆಂದೂ ತಿಳಿದುಬಂದಿದೆ. ಕೆಲವು À ್ತ ಪ್ರಯೋಗಗಳಲ್ಲಿ ತಗ್ಗಿದ ಉಷ್ಣತೆಯ ಚಿಕಿತ್ಸೆಗೆ ಬದಲಾಗಿ ಗಿಬರೆಲಿನ್ ಗುಂಪಿನ ಹಾರ್ಮೋನುಗಳ ಚಿಕಿತ್ಸೆ ಮಾಡಬಹುದು. ಉದಾಹguಗೆ ಮೈಯೋಸೋಟಸ್ ಅಲೆಸ್ರ್ಟಿಸ್ À É ್ಪ ಸಸ್ಯವು ಹೂ ಬಿಡುವುದಕ್ಕೆ ತಗ್ಗಿದ ಉಷ್ಣತೆ ಅಗತ್ಯ. ಆದರೆ ಇದಕ್ಕೆ ಗಿಬರೆಲಿನ್ ಂ7 ಅಥವಾ ಂ1 ಚಿಕಿತ್ಸೆ ಮಾಡಿದರೆ ಈ ಸ¸್ಯÀ ವು ತಗ್ಗಿದ ಉಷvಯ ಸಹಾಯವಿಲ್ಲzಯೇ ್ಣ É É ಹೂ ಬಿಡುತz.É ಂ7 ಎಂಬುದು ಂ1 ಕ್ಕಿಂತ ಪಬಲವಾದುದು. ಇದರಿಂದ ಅಂಕುರvgಣಕ್ಕೂ ್ತ ್ರ ್ವÀ À ಗಿಬರೆಲಿನ್ ಗುಂಪಿನ ಹಾರ್ಮೋನುಗಳಿಗೂ ಸಂಬಂzsವಿದೆ ಎಂದು ತಿಳಿಯಬಹುದು. À ಅಂಕುರvgಣದ ಲಕಣ, ಪಬಾವ, ಪರಿಣಾಮ, ವಿಧಾನ- ಇವೆಲ್ಲಾ ಗೊತ್ತಾಗಿದ್ದgೂ ್ವÀ À ್ಷ ್ರ s À ಅದಕ್ಕೆ ಸಂಬಂಧಪಟ್ಟ ಜೀವರಸಾಯನ ಕ್ರಿಯೆಗಳ ವಿಚಾರವಾಗಿ ಇನ್ನೂ ಹೆಚ್ಚಿನ ಸಂಶೋzs£U¼ು ಆಗ¨ೀಕಾಗಿದೆ. ಅಂಕುರvgಣದ ಮೇಲೆ ಪಬಾವ ಬೀರಿರುವ ಫಾರಿಜನ್, À É À À É ್ವÀ À ್ರ s ್ಲ ವರ್ನಲಿನ್ ಮತ್ತು ಗಿಬರೆಲಿನ್ ಹಾರ್ಮೋನುಗಳ ಪಾತ್ರ ಏನು ಮತ್ತು ಅವು ಹೇಗೆ ವರ್ತಿಸುತ್ತವೆ ಎಂಬುದು ಇನ್ನೂ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಆದರೆ ವಿಜ್ಞಾನದ ಈಗಿನ ಪUತಿಯನ್ನು ಗªುನಿಸಿದರೆ ಆ ಸªುಸ್ಯೆUಳಿಗೆ ಬಹುಬೇಗ ಪರಿಹಾರ ದೊರPಬಹುದು ್ರ À À À À À ಎಂದು ಹೇಳಬಹುದು. (ಎಂ.ಎನ್.) ಅಂಕುಶ ಕಪಾಲಿ : ಮುಳ್ಳು ತಲೆಯ ಈ ಪ್ರಾಣಿಗಳು (ಅಕ್ಯಾಂತೋಸಿಫ್ಯಾಲ) ಗುಂಪಿಗೆ ಸೇರಿದ ಪರತಂತ್ರ ಜೀವಿಗಳು, ಪ್ರೌಢಾವಸ್ಥೆಯಲ್ಲಿ ಮೀನು, ಹಕ್ಕಿ ಮತ್ತು ಸ¸ನಿಗಳ ಕgುಳಿನಲಿಯೂ ಡಿಂಬಾವ¸್ಥÉ ಯಲ್ಲಿ (ಲಾರ್ವಾ) ಸಂಧಿ¥ದಿಗಳ ದೇಹzಲಿಯೂ ್ತÀ À ್ಲ À À ್ಲ ವಾಸಿಸುತª.É ಇವುಗಳ ದೇಹದ ಮುಂಭಾಗzಲ್ಲಿ ಒಂದು ಸೊಂಡಿಲು ಇರುತz.É ಅದರ ್ತ À ್ತ ಮೇಲೆ ಹಿಮ್ಮುಖವಾಗಿ ಬಾಗಿದ ಮುಳುUಳಿರುತª.É ಆದ್ದರಿಂದ¯ೀ ಈ ಗುಂಪಿನ ಪ್ರಾಣUಳಿಗೆ ್ಳ À ್ತ É Â À ಮುಳ್ಳುತಲೆಯ ಪ್ರಾಣಿಗಳೆಂದು ಹೆಸರು. ಆಶ್ರಯ ಜೀವಿಯಿಂದ ಹೊರಕ್ಕೆ ತೆಗೆದಾಗ ಇವು ದುಂಡಗೆ ಸೆmzುಕೊಳ್ಳುvª. É À ್ತÀ É