ಪುಟ:Mysore-University-Encyclopaedia-Vol-1-Part-1.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50

ಅಂಚೆ ಇತಿಹಾಸ

ರಾಷ್ಟ್ರU¼ೂ ಹಂಚಿಕೊಳ್ಳುv್ತÀª. ಅಂಚೆಯ ಒಡಂಬಡಿಕೆಯೂ ಇತರ ಉಪವಿಧಿU¼ೂ À À É À À ಪ್ರತಿ ಐದು ಅಥವಾ ಆರು ವರ್ಷಗಳಿಗೆ ಒಮ್ಮೆ ಸೇರುವ ಸರ್ವಸದಸ್ಯ ಸಮ್ಮೇಳನದಲ್ಲಿ ವಿರ್ಮಶಿಸಲ್ಪqುತª; ಸೂಕ್ಮ ಕಂಡ ಬದಲಾವuU¼ು ಮಾಡಲ್ಪqುತª. À ್ತ É ್ಷ É À À À ್ತ É ಅಂತಾರಾಷ್ಟ್ರೀಯ ಒಡಂಬಡಿಕೆಯ ¥sಲವಾಗಿ ಅಂಚೆ ದgU¼ಲ್ಲಿ ಹಾಗೂ ವ¸ುUಳ À À À À À್ತ À ತೂಕದಲ್ಲಿ ಸಮಾನತೆಯೇರ್ಪಟ್ಟಿತು. ಅಂಚೆಯು ಸಾಮಾನ್ಯವಾಗಿ ಪತ್ರ, ಅಂಚೆಯ ಕಾರ್ಡು, ಹಾಗೂ ಅಚ್ಚಾದ ಪತಿPU¼ಂದು ಮೂರು ವಿಭಾಗUಳಾಗಿ ವಿಂಗಡಿಸಲ್ಪಟ್ಟಿvು. ್ರ É À É À À ಇವP್ಕÉ ಬೇರೆ ಬೇರೆ ದgU¼ು ಗೊತುªiÁಡಲಟªÅÀ . ಒಂದು ದೇಶ ಇನ್ನೊಂದು ದೇಶದ À À À ್ತ À ್ಪ ್ಟ ರೈಲು ಅಥವಾ ಜಹಜುಗಳನ್ನು ಅಂಚೆಯ ಸಾಗಾಣಿಕೆಗಾಗಿ ಉಪಯೋಗಿಸಿಕೊಂಡ ಪPzಲ್ಲಿ ಆ ದೇಶP್ಕÉ ಕೊಡ¨ೀಕಾದ ಹಣವೂ ನಿಗದಿಯಾಯಿತು. ಪvUಳ ನೋಂದಣಯ ್ಷÀ À É ್ರÀ À  (ರಿಜಿಸ್ಟ್ರೇಷನ್) ಬಗ್ಗೆಯೂ ಒಂದು ಸಾರ್ವತ್ರಿಕ ನಿಯಮವೇರ್ಪಟ್ಟಿತು. ಮುಂದೆ ಅಂತಾರಾಷ್ಟ್ರೀಯ ಮನಿಯಾರ್ಡರ್ ಅಥವಾ ‘ಧನ ಆದೇಶ’ ವ್ಯವಸ್ಥೆಯೂ ಭಾಂಗಿ ಅಂಚೆಯೂ ಈ ಒಡಂಬಡಿಕೆಯಲ್ಲಿ ಸೇರಿಸಲಟªÅÀ . ಇವುಗ¼ೀ ಅಲ್ಲz,É ಇವP್ಕÉ ಸಂಬಂಧಿಸಿದ ್ಪ ್ಟ É ಇನ್ನೂ ಅನೇಕ ವಿಚಾರU¼ಲ್ಲಿ ಆಗಿಂದಾಗ್ಗೆ ಸಣ¥ುಟ್ಟ ಒಪ್ಪಂದU¼ು ಏರ್ಪಟ್ಟªÅÀ . À À ್ಣ À À À ಅಂತಾರಾಷ್ಟ್ರೀಯ ಅಂಚೆ ಒಕ್ಕೂಟದ ಸ್ಥಾ¥£ಯ ¥sಲವಾಗಿ ವಿದೇಶೀಯ ಅಂಚೆ À É À ದgU¼ು ಬಹುಮಟ್ಟಿಗೆ ಕಡಿಮೆಯಾದುವು. ಆದgೂ ದೂರ ದೇಶUಳಿಗೆ ಸಾಗುವ ಅಂಚೆಯ À À À À À ದgU¼ು ಸಾಮಾನ್ಯವಾಗಿ ಅಧಿPವಾಗಿಯೇ ಇದ್ದುªÅÀ . ಇವುಗ¼£್ನು ವ್ಯªಸ್ಥಿvªುಟ್ಟP್ಕÉ ತg¨ೀಕಾದರೆ À À À À À À À À À À É ಅನೇಕ ವರ್µಗ¼ೀ ಬೇಕಾದುವು. ಬ್ರಿಟಿಷ್ ಸಾಮ್ರಾಜ್ಯ ತ£್ನÀ ಅಧೀನ ರಾಜ್ಯUಳ ನqುವಣ À É À À ಅಂಚೆಯ ದgU¼£್ನು ನಿಗದಿ ದgUಳಿಗಿಂತ ಕಡಿಮೆಯ ಮಟ್ಟP್ಕÉ ತಂದಿತು. ರಾಜಕೀಯ À À À À À À ಉದ್ದೇಶUಳಿಂದ ಜಾರಿಗೆ ಬಂದ ಇಂಥ ಕªುಗಳಿಗೆ ಅಂತಾರಾಷ್ಟ್ರೀಯ ಅಂಚೆ ಒಕ್ಕೂಟದ À ್ರ À ಒಪ್ಪಿಗೆ ದೊರಕಿತು. ಮುಂದೆ ಅಮೆರಿಕ ಸಂಯುಕ¸ಂಸ್ಥಾ£ªÇ ಈ ವ್ಯª¸್ಥÉಗೆ ಸೇರಿಕೊಂಡಿತು. ್ತ À À À À ಫಾ£್ಸು ತ£್ನÀ ಅಧೀನದ ರಾಜ್ಯU¼£್ನೂಳUೂಂಡ ಪzೀಶzಲ್ಲಿ ಇದೇ ಬಗೆಯಲ್ಲಿ ಕಡಿಮೆಯ ್ರ À À À É É ್ರ É À ಮಟ್ಟದ ದರಗಳನ್ನು ಸ್ಥಾಪಿಸಿತು. ಲ್ಯಾಟಿನ್ ಅಮೆರಿಕ ರಾಜ್ಯಗಳೂ ಅಮೆರಿಕ ಸಂಯುಕ¸ಂಸ್ಥಾ£U¼ೂ ಸೇರಿ ಒಂದು ಒಕ್ಕೂಟವ£್ನು ಸ್ಥಾಪಿಸಿಕೊಂಡªÅÀ . ಒಂದು ್ತ À À À À À ಸz¸್ಯÀ ರಾಷ್ರ್ಟದಿಂದ ಇನ್ನೊಂದು ಸz¸್ಯÀ ರಾಷ್ರ್ಟP್ಕÉ ಸಾಗುವ ಅಂಚೆಯ ದgU¼ು ಆ ರಾಷ್ರ್ಟದ À À À À À ಆಂತರಿಕ ದgUಳಿಗಿಂತ ಅಧಿPವಾಗಿರಬಾರzಂದು ಒಡಂಬಡಿಕೆಯಾಯಿತು. ಒಂದು À À À É ಸz¸್ಯÀ ರಾಷ್ರ್ಟದ ಅಂಚೆಯನ್ನು ಇನ್ನೊಂದು ಸz¸್ಯÀ ರಾಷ್ರ್ಟ ಮು¥sತ್ತಾಗಿ ಸಾಗಿಸ¨ೀಕೆಂದೂ À À À É ಒಪಂದವಾಯಿತು. ಹೀಗೆ ಕªುೀಣ ಅಂತಾರಾಷ್ಟ್ರೀಯ ಅಂಚೆ ದgU¼ು ವ್ಯªಸ್ಥಿvªುಟ್ಟzಲ್ಲಿ ್ಪ ್ರ É À À À À À À À ಸ್ಥಿgವಾಗುವುದು ಸಾzs್ಯÀ ವಾಯಿತು. À ಅಂಚೆ-ತಂತಿ, ಭಾರvzಲ್ಲಿ : ಭಾರvzಲ್ಲಿ ಅಂಚೆಯ ಇತಿಹಾಸ ಬಹಳ ಹ¼ಯದು. À À À À É ಹಿಂದಿನ ಚಕ್ರಾದಿ¥v್ಯÀ Uಳ ಅಧೀನzಲ್ಲಿ ದೂರ ದೂರzಲ್ಲಿ ಹಬ್ಬಿz್ದÀ ನಾನಾ ಪ್ರಾಂತUಳಿಗೆ ü À À À À À ಕೇಂದದ ಆದೇಶU¼£್ನು ಮುಟ್ಟಿ¸ುವುದP್ಕೂ ಆ ಪ್ರಾಂತU¼ಲಿನ ವಿದ್ಯªiÁನU¼£್ನು ್ರ À À À À À À À ್ಲ À À À À ಅರಿಯುವುದP್ಕೂ ಸªುರ್ಪಕವಾದ ಅಂಚೆ ವ್ಯª¸್ಥÉ ಯ ಅಗv್ಯÀ ವಿತು.್ತ À À À ವ್ಯಾಪಾರಿಗಳಾಗಿ ಭಾರvP್ಕÉ ಬಂದು, ಆಡಳಿತಗಾರರಾಗಿ ಕಾಲೂರಿ ನಿಂತ ಬ್ರಿಟಿಷರಾದgೂ À À ಇಲ್ಲಿ ಅಂಚೆ ವ್ಯª¸್ಥÉ ಯನ್ನೇರ್ಪಡಿಸಿದ್ದು ಈ ಉದ್ದೇಶದಿಂದ¯ೀ. ಬ್ರಿಟಿಷ್ ಭಾರvದ ಅಂಚೆ À É À ವ್ಯª¸್ಥÉ ಗೆ ಲಾರ್ಡ್ ಕೈವ£ೀ ಜನP.À 1766ರಲ್ಲಿ ಈ ವ್ಯª¸್ಥÉ ಯನ್ನು ಮುಖ್ಯವಾಗಿ ಆಡಳಿತದ À ್ಲ É À ಉದ್ದೇಶಗಳಿಗಾಗಿಯೇ ಸ್ಥಾಪಿಸಲಾಯಿತು. ಸಾರ್ವಜನಿಕರೂ ಈ ವ್ಯವಸ್ಥೆಯ ಉಪಯೋಗª£್ನು ಪqzುಕೊಳುªಂತೆ ಆದz್ದು 1837ರಲಿ. ಆ ವರ್µದಲ್ಲಿ ಇದಕ್ಕಾಗಿ À À É À ್ಳ À À ್ಲ À ಒಂದು ಶಾಸ£ವಾಯಿತು. 1854ರಲ್ಲಿ ಈ ವ್ಯª¸್ಥÉ ಯನ್ನು ಮಹಾನಿರ್ದೇಶPನ (ಡೈರೆPರ್ À À À ್ಟÀ ಜನgಲ್) ಅಧೀನP್ಕÉ ಒಳ¥ಡಿಸಲಾಯಿತು; ಇಡೀ ಭಾರvP್ಕÉ ಅನಯಿಸುವಂತೆ ಅಂಚೆಯ À À À ್ವ ದgUಳ ನಿಷ್ಕರ್µಯಾಯಿತು. À À É ಅಂಚೆಯ ಚೀಟಿಗ¼£್ನು ಭಾರvzಲ್ಲಿ ಪxªುವಾಗಿ ನೀಡಿದ್ದು ಕರಾಚಿಯಲ್ಲಿ (1825). À À À À ್ರ À À ಆಗ ಸಿಂಧ್ ಪ್ರಾಂತದಲ್ಲಿ ಮಾತ್ರ ಇವುಗಳ ವ್ಯಾಪ್ತಿಯಿತ್ತು. 1830ರಲ್ಲಿ ಇಂಗ್ಲೆಂಡಿಗೂ ಭಾರvP್ಕೂ ನqುವೆ ಸೂಯೆಜ್ó ಮೂಲಕವಾಗಿ ಅಂಚೆಯ ಸಾಗಾಟದ ಆರಂ¨sವಾಯಿತು. À À À À 1839ರಲ್ಲಿ ಭಾರತದಲ್ಲಿ ತಂತಿಯ ಉದಯವಾಯಿತು. ವಿಲಿಯಂ ಷಾಂಘ್‍ನೆಸ್ಸಿ ಎಂಬುವನು ಕಲ್ಕತ್ತೆಯಿಂದ ಡೈಮಂಡ್ ಹಾರ್ಬರಿಗೆ ಹಾಕಿದ ಪ್ರಾಯೋಗಿಕ ತಂತಿ ಮಾರ್ಗವೇ ಈ ನಿಟ್ಟಿನಲ್ಲಿ ಪ್ರಥಮಯತ್ನ. ಕಲ್ಕತ್ತೆಯ ವೈದ್ಯಕೀಯ ಕಾಲೇಜಿನಲ್ಲಿ ಆತ ಪ್ರಾಧ್ಯಾಪಕನಾಗಿದ್ದ. ಆಗಿನ ಕಾಲಕ್ಕೆ ಇದೇ ಪ್ರಪಂಚದಲ್ಲೆಲ್ಲಾ ಅತ್ಯಂತ ಉದ್ದವಾದ ತಂತಿಮಾರ್ಗವಾಗಿತು.್ತ ಅದರ ಉದ್ದ ಸು.33ಕಿಮೀ. ಇದು 2200ಮೀ. ದೂರ ನದಿಯನ್ನು ದಾಟಿ ಹೋಗುತ್ತಿz್ದುzು ಇದರ ಒಂದು ವೈಶಿಷ್ಟ್ಯ. À À ಸರ್ಕಾರzªgು ತಂತಿ ಮಾರ್ಗವ£್ನÉ ೀರ್ಪಡಿಸಲು ತೊಡಗಿದ್ದು 1851ರಲಿ,್ಲ ಕಲ್ಕvಯಿಂದ À À À ್ತÉ ಡೈಮಂಡ್ ಹಾರ್ಬರಿಗೆ. ದೂರದ ತಂತಿಮಾರ್ಗದ ಕೆಲಸ 1853ರಲ್ಲಿ ಆರಂ¨sವಾಯಿತು. À ಭಾರvದ ತಂತಿ ವ್ಯª¸್ಥÉ ಯ ಉದಯವಾದz್ದು ಈ ವರ್µದ¯ೀ ಎಂದು ಹೇಳಬಹುದು. À À À À ್ಲÉ ಕಲ್ಕvಯಿಂದ ಆಗP್ಕÉ ಹಾಕಲಾಗಿದ್ದ ಈ ಮಾರ್ಗದ ಮೇಲೆ ಮೊಟ್ಟªೂದಲಿಗೆ ಸುದ್ದಿಯನ್ನು ್ತÉ ್ರ É ಕಳಿಸಿದ್ದು 1854ರ ಮಾರ್ಚ್ 24ರಂದು. ಮುಂದೆ ಈ ಮಾರ್ಗವ£್ನು ಒಂದು ಕqಯಲ್ಲಿ À É ಮುಂಬೈವgUೂ ಇನ್ನೊಂದು ಕqಯಲ್ಲಿ ಪೆಷಾವರಿನªgUೂ ವಿಸರಿಸಲಾಯಿತು. 1865ರಲ್ಲಿ É À É À É À ್ತ

ಇಂಗೆಂಡ್ ಭಾರvUಳ ನqುವೆ ತಂತಿಮಾರ್ಗವೇರ್ಪಟ್ಟಿvು. 1867ರ ವೇಳೆಗೆ ಭಾರvದ ್ಲ À À À À À ಒಳನಾಡಿನಲ್ಲಿ 14,900 ಮೈಲಿಗಳಷ್ಟು ತಂತಿಮಾರ್ಗಗಳಿದ್ದುವು. ಅಖಿಲ ಭಾರತದ ಉಪಯೋಗಕ್ಕಾಗಿ ಅಂಚೆ ಚೀಟಿಗ¼£್ನು ಬಿಡುಗಡೆ ಮಾಡಿದ್ದು 1854ರ ಅಕೋಬರಿನಲಿ. À À ್ಟ ್ಲ ವಿ.ಪಿ. ಅಥವಾ ಮೌಲ್ಯ ದೇಯ ಅಂಚೆ ವ್ಯವಸ್ಥೆಯು 1877ರಲ್ಲೂ ಮನಿ ಆರ್ಡರ್ ಅಥವಾ ಧನ ಆದೇಶದ ಸೌಲಭ್ಯ 1880ರಲ್ಲೂ ಅಂಚೆಯ ಸಂಚಿತ ಠೇವಣಿ ವ್ಯವಸ್ಥೆ ಅಥವಾ ಪೋಸ್ಟಲ್ ಸೇವಿಂಗ್ಸ್ ಬ್ಯಾಂಕ್ 1885ರಲ್ಲೂ ಆರಂ¨sವಾದುವು. À ವಿಮಾನ ಅಂಚೆ ಸೌಲ¨s್ಯÀ ಆರಂ¨sವಾದz್ದು 1911ರಲಿ.್ಲ ಭಾರತ ಬ್ರಿಟನ್ನುಗಳ ನqುವೆ À À À ವಿಮಾನ ಅಂಚೆಯ ಸೇವೆಯನ್ನು 1929ರಲ್ಲಿ ತೆgಯಲಾಯಿತು. É ಇಲಾಖೆಯ ಆಡಳಿತ: ಭಾರvದ ಅಂಚೆ-ತಂತಿ ಇಲಾಖೆಯು ಭಾರv¸ರ್ಕಾರದ À À À ಸಂಪರ್P ಇಲಾಖೆಯ ಆಡಳಿತP್ಕೂ¼¥ಟ್ಟಿz. ಅಂಚೆ-ತಂತಿಯ ಮಹಾ ನಿರ್ದೇಶPgು À É À À É À À ಈ ಇಲಾಖೆಯ ಮುಖ್ಯಾಧಿಕಾರಿಗಳು. ಆಡಳಿತ ಹಾಗೂ ಆಂತರಿಕ ಹಣಕಾಸಿನ ನಿರ್ವಹuಗಾಗಿ ಅಂಚೆ-ತಂತಿ ಮಂಡಳಿ 1959ರಲ್ಲಿ ಸ್ಥಾಪಿತವಾಯಿತು. ಈ ಮಂಡಳಿಯಲ್ಲಿ É ಅಧ್ಯಕ್ಷರಲ್ಲದೆ ಆರು ಮಂದಿ ಸದಸ್ಯರಿದ್ದಾರೆ. ಹಣಕಾಸು, ಅಂಚೆ, ಆಡಳಿತ, ತಂತಿ, ಸಂಪರ್Pವ್ಯªಹಾರ, ತಂತಿ ಸಂಪರ್ಕಾಭಿªೃÀ ದ್ಧಿ, ಬ್ಯಾಂಕಿಂಗ್ ಮತ್ತು ವಿಮೆ-ಇವುಗ¼ಲ್ಲಿ À À À ಒಂದೊಂದP್ಕೂ ಒಬ್ಬೊಬ್ಬgಂತೆ ಸz¸್ಯÀ ರಿದ್ದಾg. À À À É ಆಡಳಿತ ಸೌಕರ್ಯಕ್ಕಾಗಿ ಹಾಗೂ ಕಾರ್ಯನಿರ್ವಹuಗಾಗಿ ದೇಶª£್ನು ಹಲವಾರು É À À ವಿಭಾಗUಳಾಗಿ ವಿಂಗಡಿಸಿದೆ. ಈಗ ಇಂಥ ಹದಿನೈದು ಪ್ರಾzೀಶಿಕ ಅಂಚೆ-ತಂತಿ ವಿಭಾಗUಳಿವೆ. À É À ಆಂಧ್ರ, ಅಸ್ಸಾಂ, ಬಿಹಾರ, ಗುಜರಾತ್, ಜಮ್ಮು ಕಾಶ್ಮೀರ, ಕೇರಳ, ಮಧ್ಯಪ್ರದೇಶ, ಮಹಾರಾಷ್ರ್ಟ, ಕರ್ನಾಟಕ, ಒರಿಸ,್ಸ ಪಂಜಾಬ್, ರಾಜಸ್ತಾ£,À ತಮಿಳುನಾಡು, ಉತg¥zೀಶ, ್ತ À ್ರÀ É ಪಶ್ಚಿಮಬಂಗಾಲ ಇವುಗಳು ಆ ವಿಭಾಗಗಳು. ಆಡಳಿತದೃಷ್ಟಿಯಿಂದ ದೆಹಲಿ ಒಂದು ಪv್ಯÉ ೀಕ ವಿಭಾಗವಾಗಿದೆ. ದೂರವಾಣಿಯ ವ್ಯವ¸್ಥÉ ಗಾಗಿ ದೇಶª£್ನು ಮುಂಬೈ, ಕಲ್ಕv್ತÀ, ್ರ À À ದೆºಲಿ, ಮದರಾಸು, ಹೈದರಾಬಾದ್ ಮತ್ತು ಬೆಂಗ¼ೂರು ಎಂದು ಆರು ಜಿಲ್ಲೆUಳಾಗಿ À À À ವಿಂಗಡಿಸಿದೆ. ಅಂಚೆ-ತಂತಿ ಸೇವಾನಿರ್ವಹuಯ ಸಿಬ್ಬಂದಿಯ ತg¨ೀತಿಗಾಗಿ ದೇಶದ ಕೆಲವು É À É ಸ್ಥಳಗಳಲ್ಲಿ ಪಶಿಕ್ಷಣ ಹಾಗೂ ಸಂಶೋಧನ ಕೇಂದಗಳನ್ನು ತೆರೆಯಲಾಗಿದೆ. ್ರ ್ರ ಕೆಲವು ಪªುುಖನUgU¼ಲ್ಲಿ ಸಂಚಾರಿ ಅಂಚೆ ಕZೀರಿಗ¼ು ಬಹಳ ಯಶಸಿಯಾಗಿ ್ರ À À À À À É À ್ವ ಕೆಲಸ ಮಾಡುತ್ತಿª. ರಾತ್ರಿಯ ವೇಳೆಯ ವಿಮಾನ ಅಂಚೆª್ಯÀ ª¸್ಥÉ ಯ ಮೂಲಕ ದೇಶದ É À ಮುಖ್ಯ ನUgU¼ೂಂದಿಗೆ ಸಂಬಂಧ ಕಲಿ¸ಲಾಗಿದೆ. ಎಲೆಲಿಗೆ ವಿಮಾನ ಸೌಲ¨s್ಯÀ ವಿದೆಯೋ À À À É ್ಪ À ್ಲ ್ಲ ಅಲ್ಲಿUಲ್ಲಾ ಸಾಮಾನ್ಯವಾಗಿ ಅಂತರ್zೀಶೀಯ ಪvU¼ೂ ಕಾರ್ಡುಗ¼ೂ ಮನಿಯಾರ್ಡರುಗ¼ೂ É É ್ರÀ À À À À ವಿಮಾನದ ಮೂಲಕªೀ ಸಾಗುತª. ಹೊರzೀಶUಳಿಗೆ ವಿಮಾನzಲ್ಲಿ ಭಾಂಗಿಗ¼£್ನು É ್ತ É É À À À À ಕ¼ುಹಿಸುವ ಸೌಲ¨s್ಯÀ ವಿದೆ. ಬಹುತೇಕ ಅಂಚೆ ಕZೀರಿಗ¼ಲ್ಲಿ ಸೇವಿಂಗ್ಸ್ ಬ್ಯಾಂಕ್ ಅಥವಾ À É À ಸಂಚಿತ ಠೇವಣಿ ಸೌಕರ್ಯವಿದೆ. ರಾತ್ರಿಯ ಅಂಚೆ ಕZೀರಿಗ¼ೂ ಇವೆ. ಅಂಚೆ ಇಲಾಖೆ É À ತ£್ನÀ ದಿನ ನಿತ್ಯದ ವ್ಯªಹಾರP್ಕÉ ವಿದ್ಯುನ್ಮಾನ ತಂತಜ್ಞಾ£ª£್ನು ಬಳಸಿಕೊಳುತಿz.É ಪªುುಖ À ್ರ À À À ್ಳ ್ತ ್ರ À ಅಂಚೆ ಕbೀರಿಗ¼ಲ್ಲಿ zsನಾದೇಶ, ನೋಂದಣಿ (ರಿಜಿಸ್ರ್ಟೇಷನ್), ಸ್ಪೀಡ್‍ಪೋಸ್ಟ್ ಭಾಂಗಿಗಳ É À À ಸ್ವೀಕೃತಿ ಮತ್ತಿತರ ವ್ಯವಹಾರಕ್ಕೆ, ಗಣಕ ಯಂತ್ರಗಳನ್ನು ಬಳಕೆಗೆ ತಂದಿದೆ. ಇದರಿಂದ ಕಾರ್ಯಕ್ಷªುತೆ ಹೆಚಿz, ಸೇವಾ ಸೌಲ¨s್ಯÀ ವಿಸ್ತರಿಸಿದೆ. À ್ಚ É ಸ್ಪೀಡ್ ಪೋಸ್ಟ್: ಪತ್ರಗಳು, ಲಕೋಟೆ ತ್ವರಿತವಾಗಿ ನಿರ್ದಿಷ್ಟ ಅವಧಿಯಲ್ಲಿ ವಿಳಾಸದಾರರಿಗೆ ತಲುಪಿಸುವ ಸೇವೆ. ಎಕ್ಸ್¥ಸ್ ಪಾರ್ಸೆಲ್ ಪೋಸ್ಟ್: ಭಾಂಗಿಗ¼£್ನು ವಿಳಾಸದಾರರಿಗೆ ನೇರವಾಗಿ ನಿರ್ದಿಷ್ಟ ್ರÉ À À ಅವದಿಯಲ್ಲಿ ಖಾತರಿಯಾಗಿ ತಲುಪಿಸುವ ಸೇವೆ. 50,000ರೂ ವgಗೆ ಮೌಲ್ಯzೀಯ ü É É ಅಂಚೆ ವ್ಯವಸ್ಥೆ (ವಿ.ಪಿ.ಸೌಲಭ್ಯ). ವ್ಯಾಪಾರಿಗಳಿಗೆ ಉಪಯುಕ್ತವಾದ ಸೇವೆ. ಸದ್ಯಕ್ಕೆ ಕೆಲವೇ ಪªುುಖ ಕೇಂದUಳಿಗೆ ಸೀಮಿತವಾಗಿದೆ. ್ರ À ್ರ À ಶುಭಾಶಯ ಪv:್ರÀ ಸುಂದರ ಶುಭಾಶಯ ಪv.್ರÀ ಲಕೋಟೆಯ ಮೇಲೆ ಶುಭಾಶಯ ಪತ್ರದ ಪ್ರತಿಕೃತಿ ಇರುವ ಅಂಚೆ ಚೀಟಿ ಮುದ್ರಿತ ಪತ್ರ. ಆಕರ್ಷಕ ಬೆಲೆಗಳಲ್ಲಿ ಲಭ್ಯ. ಪತಿವರ್µವೂ ಹೊಸ ವಿನ್ಯಾ¸. ್ರ À À ಪಾಸ್‍ಪೋರ್ಟ್: ವಿದೇಶ ಪವಾಸ ಮಾಡುವªರಿಗೆ ಅಗv್ಯÀ ವಾದ ಪಾಸ್‍ಪೋರ್ಟ್ ್ರ À ಅರ್ಜಿ ಮಾರಾಟ, ತುಂಬಿದ ಅರ್ಜಿ ಸ್ವೀಕರಿಸುವುದು, ಪರಿಶೀಲಿಸಿ ಪಾಸ್‍ಪೋರ್ಟ್ ಕbೀರಿಗೆ ಕಳಿಸಿ, ಸಿದ್ಧವಾದ ಪಾಸ್‍ಪೋರ್ಟ್‍ನ್ನು ಸಂಬಂzs¥ಟªರಿಗೆ ತಲುಪಿಸುವ ಸೇವೆ. É À À ್ಟ À ಈ ಸೇವೆಗೆ ದುಬಾರಿಯಲ್ಲದ ಶುಲ್ಕ. ದೂರವಾಣಿ ಬಿಲ್ಲಿನ ಸ್ವಿPೃÀ ತಿ, ಬಸ್‍ಪಾಸ್ ನೀಡಿಕೆ ಸgಕಾರದ ಹಾಗೂ ಖಾಸಗಿ ಸಂಸ್ಥೆUಳ ಅರ್ಜಿಫಾರಂಗಳ ಮಾರಾಟದ ಸೇವೆಯೂ ಲ¨s್ಯÀ . À À ಉಳಿತಾಯ ಯೋಜನೆ: ಜನಪಿಯವಾದ ಸೇವೆಯ ವ್ಯಾಪ್ತಿ ವಿಸ್ತಾgವಾಗಿದೆ, 1,55,000 ್ರ À ಅಂಚೆ ಕಛೇರಿಗಳಲ್ಲಿ 14 ಕೋಟಿ ಖಾತೆದಾರರು. ಸಂಚಿತ ಠೇವಣಿ ಮೊತ್ತ ರೂ. 80,000. ಸಂಚಿತ ಠೇವಣಿಯಲ್ಲದೆ, ಆವರ್ತಠೇವಣಿ ಮಾಸಿಕ ವರಮಾನ ಠೇವಣಿ, ನಿಶ್ಚಿತ ಅವಧಿ ಠೇವಣಿ, ಮೊದಲಾದ ಯೋಜನೆಗಳು. ಸಾರ್ವಜನಿಕ ಭವಿಷ್ಯ ನಿಧಿ.