ಪುಟ:Mysore-University-Encyclopaedia-Vol-1-Part-1.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64

ಅಂತಃಕರಣ - ಅಂತಗ್ರ್ರಹಣ ರೋಹಿತ

ಕ್ಯಾಲ್ಸಿಯಂ ಕಾರ್ಬೊನೇಟಿನಿಂದಾದ ಅಂಡಾಶ್ಮಗಳೂ ಸ್ಥಾನಪಲ್ಲಟದಿಂದ ವ್ಯತ್ಯಾಸಹೊಂದಿರುವ ಇತರ ಅಂಡಾಶ್ಮಗಳೂ ಕೇಂಬ್ರಿಯನ್ ಯುಗಕ್ಕೆ ಪೂರ್ವದ ಕಾಲದಿಂದ ಆzsುನಿಕ ಕಾಲದªgಗಿನ ಶಿಲೆU¼ಲಿgುವುದು ಕಂಡುಬಂದಿದೆ. (ಸಿ.ಜಿ.) À À É À À ್ಲ À ಅಂತಃಕgಣ : ಸಾಂಖ್ಯzರ್±ನದ ಒಂದು ಮುಖ್ಯ ಪಾರಿಭಾಷಿಕ ಪz.À ಆzsುನಿಕ À À À À ಮನಶ್ಯಾ¸್ರ್ತÀಜgು ಮಿದುಳು ನª್ಮು ಒಳ ಅನು¨sªUಳಿಗೆ ಕಾರಣವಾದ ಒಳ ಅಂಗªಂದೂ ್ಞ À À À À À É ಹೊರಗಿನ ವಸ್ತುಗಳ ಅನುಭವಕ್ಕೆ ಕಾರಣವಾದ ಕಣ್ಣು, ಕಿವಿ ಮೂಗು, ನಾಲಗೆ ಮತ್ತು ಸರ್±ೀಂದ್ರಿಯಗ¼ು ಹೊರ ಅಂಗ¸ಂಸ್ಥೆU¼ಂದೂ ಭಾವಿಸುತ್ತಾg.É ಸಾಂಖ್ಯರ ಅಂತಃಕgಣ ್ಪ É À À À É À ಒಳ ಅಂಗವಾದ ಮಿದುಳಿಗೆ ಸಮಾನಾಂತರವಾದ ಪದ. ಸಾಂಖ್ಯದರ್ಶನದ ಪ್ರಕಾರ ಅಂತಃಕರಣ ಮನಸ್ಸು, ಅಹಂಕಾರ ಮತ್ತು ಬುದ್ಧಿ_ ಈ ಮೂರರಿಂದ ಕೂಡಿದ ಒಳ ಇಂದ್ರಿಯ ಸ್ಥಾ£, ಇವುಗಳ ಮೂಲಕ ಜ್ಞಾ£ೂೀತ್ಪತ್ತಿಯ ಕªು ಈ ರೀತಿ ಇದೆ: ಹೊರ À É ್ರ À ವಸ್ತುಗಳ ರೂಪ, ಶಬ್ದ, ರಸ, ಗಂಧ, ಮುಂತಾದ ಗುಣಗಳನ್ನು ಕಣ್ಣು, ಕಿವಿ, ನಾಲಗೆ, ಮೂಗು ಮುಂತಾದ ಹೊರ ಇಂದ್ರಿಯಗಳು ಮನಸ್ಸಿಗೆ ಮುಟ್ಟಿಸುತ್ತವೆ. ಮನಸ್ಸು ಇಂದ್ರಿಯಾನು¨sªU¼£್ನು ವರ್ಗೀಕರಿಸುತz.É ಈ ವರ್ಗೀಕರಿಸುವ ವೃತ್ತಿಗೆ ಸಂಕಲªಂದು À À À À À ್ತ ್ಪ É ಪಾರಿಭಾಷಿಕ ಹೆ¸gು. ಸಂಕಲಿಸಿದ ವಿಷಯ ಜೀವನಿಗೆ ಉಪಯುಕªÇೀ ನಿರುಪಯುಕªÇೀ À À ್ಪ ್ತ É ್ತ É ಅದ£್ನು ಆದರಿಸ¨ೀಕೋ ಬಿಡ¨ೀಕೋ ಎಂಬುದ£್ನು ಅಹಂಕಾರ ತಿಳಿಸುತz.É ಅಹಂಕಾರ À É É À ್ತ ನª್ಮು ಅಭಿªiÁನ, ದುರಬಿªiÁನUಳಿಗೆ ಕಾರಣ. ಹೀಗೆ ಅಭಿªiÁನದಿಂದ ದುರಬಿªiÁನದಿಂದ À À ü À À À ü À ಹ ು ಟ್ಟಿ z À ಅನ ು ¨s À ª À ಬುದ್ಧಿಂiÀ ು ನ ು ್ನ ಸ ು ಖಕ g À ª Áಗಿರಿಸ ಬ ಹ ು ದ ು ಅಥ ª Á ದುಃಖಕರವಾಗಿರಿಸಬಹುದು. ಈ ಮೂರು ವಿಧವಾದ ಅನುಭವಗಳಿಗೆ ಕಾರಣವಾದ ಒಳ ಅಂಗಗಳ ಸ್ಥಾನ ಅಂತಃಕರಣ. (ಜಿ.ಎಚ್.) ವೇದಾಂತಿಗ¼ು ಅಂತಃಕgಣ ಚvುಷ್ಟಯ ಎಂಬ ಪದ ಪಯೋಗ ಮಾಡುತ್ತಾg. À À À ್ರ É ಚಿತ್ತ ನಾಲ್ಕ£ಯದು. ವೇದಾಂತದ ಪಕಾರ ಅಹಂಕಾರªÅÀ ಅಂತಃಕgಣದ ಕಾರ್ಯದಲ್ಲಿ É ್ರ À ಅಭಿಮಾನಪೂರ್ವಕವಾಗಿ ಕಾರ್ಯನಿರ್ವಹಿಸಿ, ಎಲ್ಲ ಅನುಭವಗಳನ್ನೂ ಜೀವಿಗೆ ಆರೋಪಿಸುವ ಮೂಲಕ ಸುಖ - ದುಃಖಗಳ ಅನು¨sªP್ಕÉ ಕಾರಣೀ¨sೂತವಾಗುತz. À À  À ್ತ É ಆದ್ದರಿಂದ ಅಹಂಕಾರª£್ನು ಕಡಿಮೆ ಮಾಡಿಕೊಳುªÅÀ ದು ಮನುಷ್ಯನ ಆರೋಗ್ಯP್ಕÉ ಮತ್ತು À À ್ಳ ಉನ್ನತಿಗೆ ಮುಖ್ಯ ಎಂದು ವೇದಾಂತಿಗಳು ಅಭಿಪ್ರಾಯ ಪಡುತ್ತಾರೆ. (ಎಸ್.ಕೆ.ಕೆ.) ಅಂತಃಕೋಪಕ : ಉಗಿಗುಡಾಣದಲ್ಲಿನ (ಬಾಯ್ಲರ್) ಒತ್ತಡಕ್ಕೆ ವಿರುದ್ಧವಾಗಿ ಉಗಿಧಾರೆಯ ಸಹಾಯದಿಂದ ಗುಡಾಣದೊಳP್ಕÉ ನೀರ£್ನು ಬಲವಂತವಾಗಿ ನುಗ್ಗಿ¸ುವ À À ಸಾzs£.À ಸªiÁನ ಪರಿಸ್ಥಿತಿಗ¼ಲ್ಲಿ ಉಗಿಧಾರೆ (ಸ್ಟೀಮ್ ಜೆಟ್) ಚಲನಾತ್ಮಕ ಶಕ್ತಿ (ಕೈನಟಿಕ್ À À À ಎನರ್ಜಿ) ಗುಡಾಣದಿಂದ ಹೊರºೂಮ್ಮುವ ಜಲಧಾರೆಯ ಶಕಿಗಿಂತ ಬಹ¼µ್ಟು ಹೆಚಿgುತz.É É ್ತ À À ್ಚ À ್ತ ಅದರಿಂದಾಗಿ ಅಂತಃಕೋಪಕ ಗುಡಾಣದೊಳP್ಕÉ ನೀರ£್ನು ನುಗ್ಗಿ¸ಬಲ್ಲುzು. À À À

ಅಂತಃಕೋಪಕದ ಭಾಗಗಳು 1. ಉಗಿ, 2. ಚುಳ್ಳಿ, 3. ಮಿಳನನಾಳ, 4. ಹೊರಚೆಲ್ಲು, 5. ನಿರ್ಗಮನಾಳ, 6. ತಡೆಕವಾಟ, 7. ಗುಡಾಣಕ್ಕೆ, 8. ನೀರು

ಸಾಮಾನ್ಯ ಅಂತಃಕೋಪಕದ ಅತ್ಯಗತ್ಯ ಭಾಗಗಳೆಂದರೆ: 1.ಉಗಿಚುಳ್ಳಿ (ಸ್ಟೀಮ್ ನಾಜûಲ್) 2. ಮಿಳನ ನಳಿಗೆ(ಕಂಬೈನಿಂಗ್ ಟ್ಯೂಬ್) 3.ನಿರ್ಗಮನಾಳ 4. ನೀರಿನ ನಳಿಗೆ 5.ಹೊರಚೆಲ್ಲು ಕೋಣೆ (ಓವರ್‍ಫ್ಲೊ). ಸರಳ ರೀತಿಯ ಏಕನಳಿಗೆ ಅಂತಃಕೋಪಕವನ್ನು ಚಿತ್ರದಲ್ಲಿ ತೋರಿಸಿದೆ. ಉಗಿಗುಡಾಣದಿಂದ ಹೊರಹೊಮ್ಮುವ ಉಗಿಯು, ಚುಳ್ಳಿಯ ಮೂಲಕ ಹಾಯ್ದು ¨sgದಿಂದ ಹೊರºೂಮ್ಮುvz.É ಈ ಉಗಿಯನ್ನು ಮಿಳನ ನಾಳzಲ್ಲಿ ನೀರಿನಿಂದ ತಣಸಿದಾಗ, À À É ್ತÀ À  ಅಲ್ಲಿ ನಿರ್ವಾತ ಪ್ರದೇಶ ಉಂಟಾಗುತ್ತದೆ. ಇದರಿಂದಾಗಿ ನೀರಿನ ನಳಿಗೆಯ ಮೂಲಕ ನಿರ್ವಾತ ಪzೀಶದ ಕqಗೆ ನುಗ್ಗುvz. ಹೀಗೆ ಒಳ£ುಗ್ಗುವ ತಣೀರು ಮಿಳನ ನಾಳzಲ್ಲಿ ್ರ É É ್ತÀ É À ್ಣ À ಹರಿಯುವಾಗ ಉಗಿಯನ್ನು ತಣ¸ುತz.É ಈ ರೀತಿ ಉಂಟಾದ ಜಲಧಾರೆ ಮೊದªೂದಲು  À ್ತ É ಕೋಣೆಯ ಮೂಲಕ ಹೊರzೂಡಲqುತz.É ಜಲಧಾರೆಯ ವೇಗ ಹೆಚಿzಂತೆಲ್ಲ ಅದು À ್ಪ À ್ತ ್ಚ À ಗುಡಾಣದಲ್ಲಿನ ಒತ್ತಡವನ್ನು ಒತ್ತಿಕ್ಕುವಷ್ಟು ರ¨Àsಸವನ್ನು ಪಡೆಯುತ್ತದೆ. ಪರಿಣಾಮ ನೀರು ನಿರ್ಗಮ ನಾಳª£್ನು ಹಾಯ್ದು ತqPವಾಟದ (ಚೆಕ್ ವಾಲ್ವ್) ಮೂಲಕ ಉಗಿಯ À À É À ಗುಡಾಣವ£್ನು ಸೇರುತz. À ್ತ É

ಅಂತಃಕೋಪಕ ಗುಡಾಣಕ್ಕೆ ನೀರೊದಗಿಸುವ ಸಾಧನವಾದಾಗ ಅದರ ಶಾಖ ಕಾರ್ಯಸಾಮಥ್ರ್ಯ (ಥರ್ªುಲ್ ಎಫಿಷಿಯೆನ್ಸಿ) ನೂರP್ಕÉ ನೂರು. ಗುಡಾಣಕ್ಕೆ ನೀರೊದಗಿಸುವ À ó ಸಾzs£ವಾಗಿ ಅಂತಃಕೋಪಕ ಅನ್ಯೋನ್ಯ ಕಾರ್ಯಸಾಮಥ್ರ್ಯವ£್ನು ಪqದಿದ್ದgೂ ಈ À À À É À ನಿಟ್ಟಿ£ಲ್ಲಿ ಅದು ಅತ್ಯಂತ ಮಿತª್ಯÀ ಯದ ಸಾzsನ ಆಗಲಾರzು. ಕಾರಣ ಬಿಸಿ ನೀರ£್ನು À À À À ತನ್ನ ಕಾರ್ಯಾಚರಣೆಯಲ್ಲಿ ಬಳಸಲಾಗದ ಇದರ ಅಸಮರ್ಥತೆ. ಅಂದರೆ, ಬೇರೆ ಮೂಲಗಳಿಂದ ಒದಗಬಹುದಾದ ವ್ಯರ್ಥ ಶಾಖದ ಪ್ರಯೋಜನವನ್ನು ಇದು ಪqಯಲಾರzು. É À ಅಂತಃಕೋಪಕ ವಿಶೇಷವಾಗಿ ಸಯಂಚಾಲಿತ ಎಂಜಿನ್ನುಗ¼ಲ್ಲಿ (ಲೊಕೊಮೋಟಿವ್ಸ್) ್ವ À ಉಪಯೋಗzಲಿz.É ಪಂಪಿನ ಮಾದರಿಯಾಗಿ ಬಳಸಿದಾಗ ಇದರ ಕಾರ್ಯಸಾಮಥ್ರ್ಯ À ್ಲ ಸಾಮಾನ್ಯವಾಗಿ ಶೇ.1-2. (ಬಿ.ಎಲ್.ಎಸ್.) ಅಂತಪಾಲರು : ಕೌಟಿಲ್ಯನ ಅರ್ಥಶಾಸ್ರ್ತzಲ್ಲಿ ಉಲೇಖಿತವಾಗಿರುವ ಆಡಳಿತಾಧಿ À ್ಲ ಕಾರಿಗಳು. ಮೌರ್ಯ ಸಾಮ್ರಾಜ್ಯವನ್ನು ಆಡಳಿತದ ಅನುಕೂಲದೃಷ್ಟಿಯಿಂದ ಅನೇಕ ಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಒಂದು ಆಡಳಿತದ ವಿಭಾಗದಲ್ಲಿ ಅಂತಪಾಲರು ತª್ಮು ಕಾರ್ಯಭಾರª£್ನು ನಿರ್ವಹಿಸುತ್ತಿz್ದÀ gು. ಸಾಮಾನ್ಯವಾಗಿ ಗಡಿ ಪzೀಶU¼ು ಇವರ À À À À ್ರ É À À ಆಡಳಿತ ಕ್ಷೇತ್ರಗಳು. ಪ್ರತಿಯೊಂದು ಗಡಿ ಪ್ರದೇಶದಲ್ಲೂ ಒಂದೊಂದು ಮಿಲಿಟರಿ ಠಾಣ್ಯವಿರುತ್ತಿತ್ತು. ಪ್ರಾಂತಾಧಿಕಾರಿಗೆ ಇವರೆಲ್ಲರೂ ಹೊಣೆಗಾರರಾಗಿದ್ದುದರಿಂದ ತಮ್ಮ ತ ª À ು ್ಮ ಕೆ ್ಷ ೀ ತ ್ರ U À ¼ À ಲಿ ್ಲ ಕ ಂ ದಾಂiÀ ು ವ ¸ À ೂ ಲಿ ವ i Áಡ ು ವ Å ದ ು ಇವ g À ವ ು ುಖ್ಯ ಕೆಲಸU¼¯ೂಂದಾಗಿತೆಂದು ತೋರುತz.É ಈ ವಿಷಯ ಅರ್ಥಶಾಸ್ರ್ತ ಗಂಥದ ಜನ¥zನಿವೇಶ À À É ್ಲ ್ತ ್ತ ್ರ À À ಎಂಬ ಅಧ್ಯಾಯದಲ್ಲಿ ಬರುತ್ತದೆ. ಇಲ್ಲಿ ಹಳ್ಳಿಗಳ ರಚನೆಯ ಬಗ್ಗೆ ವಿವರಣೆ ಇದೆ. ಜನUಳಿಂದ ಕಂದಾಯವ£್ನು ವ¸ೂಲಿ ಮಾಡಿ ಅದ£್ನು ರಾಜ್ಯದ ಬೊಕ್ಕ¸P್ಕÉ ಕ¼ುಹಿಸುವ À À À À À À ಜವಾಬ್ದಾರಿ ಇವgದಾಗಿತು. ಗ್ರಾªiÁಂತರ ಪzೀಶU¼ಲ್ಲಿ ಶಾಂತಿ ಮತ್ತು ನೆª್ಮುದಿಯನ್ನು À ್ತ À ್ರ É À À À ಸ್ಥಾಪಿಸುವ ಅಧಿಕಾರª£್ನು ಕೇಂದ¸ರ್ಕಾರ ಇವರಿಗೆ ವಹಿಸಿಕೊಟ್ಟಿvು.್ತ ಅಂದರೆ ಜನUಳಿಗೆ À À ್ರ À À À ಕಳ್ಳಕಾಕರಿಂದ ಯಾವ ತೊಂದರೆಯೂ ಬರದಂತೆ ನೋಡಿಕೊಳ್ಳುವುದು ಇವರ ಕರ್vವ್ಯವಾಗಿತು. ರಾಜ್ಯ ಗಡಿದ್ವಾgU¼ಲ್ಲಿ ಇವgು ಇರುತ್ತಿz್ದುzರಿಂದ ರಾಜ್ಯP್ಕÉ ಹೊರಗಿನ À ್ತ À À À À À À ಶvುUಳಿಂದ ಯಾವ ಅಪಾಯವೂ ಬರzಂತೆ ನೋಡಿಕೊಳುªÅÀ ದು ಇವರ ಇನ್ನೊಂದು À್ರ À À ್ಳ ಮುಖ್ಯ ಕರ್vವ್ಯವಾಗಿತು.್ತ ಒಟ್ಟಿ£ಲ್ಲಿ ಇವgು ಪೊಲೀಸ್ ಮತ್ತು ರೆವಿನ್ಯೂ ಕಾರ್ಯಗ¼gq£್ನೂ À À À É À À À ನಿವ ್ ಹಿಸ ು ತ್ತಿ z À ್ದ ರ ು . ದೆ ೀ ಶ z À ಆರ್ಥಿಕಾಭಿ ª À ೃ ದ್ಧಿ ವ್ಯಾಪಾರ ವಾಣಿ ಜ ್ಯಗ ¼ À £ À ು ್ನ ಅವಲಂಬಿಸಿದ್ದುzರಿಂದ ಕೌಟಿಲ್ಯ£ು ಪಾಶ್ಚಾv್ಯÀ ವಾಣಿe್ಯೂೀದ್ಯªುಗ¼£್ನು ದೇಶzಲ್ಲಿ ನೆ¯¸ುವಂತೆ À À É À À À À É À ಪ್ರೋತ್ಸಾಹಿಸುತ್ತಿದ್ದನು. ಈ ವ್ಯಾಪಾರಿಗಳು ದೇಶದ ಮೂಲೆ ಮೂಲೆಗಳಲ್ಲಿ ಯಾವ ನಿರ್ಬಂzsವಿಲ್ಲದೆ ಸಂಚರಿಸಬಹುದಾಗಿತು.್ತ ಅಂತಪಾಲರು ಅವರಿಂದ ಮಾರ್ಗ ಸುಂಕª£್ನು À À À ವ¸ೂಲಿ ಮಾಡುವುದgಲ್ಲಿ ಅವರ ಸgPುಗ¼ು ಹಾಳಾಗzಂತೆ ಎಚರ ವಹಿಸ¨ೀಕಾಗಿತು.್ತ À À À À À À ್ಚ É ಹೀಗೆ ಅಂತಪಾಲರು ಅನೇಕ ಕೆಲಸ ಕಾರ್ಯಗ¼£್ನು ನಿರ್ವಹಿಸುತ್ತಿz್ದÀ gು. (ಬಿ.ಎಂ.) À À À ಅಂತರ್ಕೀಲಕ : ರೈಲಿನ ಕೈಮರ ಬೀಳಿಸಲು ಕೊಡುವ ಸಂಜ್ಞೆಯಲ್ಲಿ ತಪ್ಪು ಕಲ್ಪನೆಗೆ ಅವಕಾಶವಿಲ್ಲದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ವಿಧಾನ (ಪರಸ್ಪರ ತೊಡರಿಕೆ) ಮಾರ್ಗವ£್ನು ನಿzರ್sರಿಸುವುದP್ಕÉ ಮೊದ¯ೀ ಕೈಮರ ಬೀಳzಂತೆ ಸಂಜ್ಞೆಯ À À É À ಉಪಕರಣವಿರುವ ಪೆಟ್ಟಿಗೆಯಲ್ಲಿ ಸನ್ನೆಗೋಲನ್ನು (ಲೀವರ್) ಅಳವಡಿಸಲಾಗಿರುತ್ತದೆ. ಸಂಜ್ಞೆಯಲ್ಲಿ ವಿರೋಧಾಭಾಸವುಂಟಾಗುವುದನ್ನು ಈ ಕ್ರಮದಿಂದ ತಡೆಗಟ್ಟಬಹುದು. ಕೈಮರ ಬೀಳಿಸಿ, ಸಂಜ್ಞೆಕೊಟ್ಟು, ಮಾರ್ಗ ನಿಗದಿಯಾದ ಮೇಲೆ ಮತ್ತೆ ಅದನ್ನು ಬದಲಾಯಿಸುವುದಕ್ಕೆ ಆಗದಂತೆ ಈ ಪರಸ್ಪರ ತೊಡರಿಕೆ ಕಮ ಸಹಾಯಕವಾಗಿದೆ. ್ರ (ಕೆ.ಸಿ.ಆರ್.)

ಅಂತಗ್ರ್ರಹಣ ರೋಹಿತ : ಆರ್ಕ್ ದೀಪದಂಥ ಹೆಚ್ಚು ಉಷ್ಣತೆಯುಳ್ಳ

ಉಗಮದಲ್ಲಿ ವಸ್ತುಗಳನ್ನು ಇಟ್ಟಾಗ ಅವುಗಳಲ್ಲಿ ಇರುವ ಪರಮಾಣುಗಳಿಂದ ಪ್ರಕಾಶ ಬರ ು ವ Å ದ ು . ಇದ £ À ು ್ನ ರೆ ೂ ೀಹಿತ ¯ É ೀ ಖದಿಂದ ಪ ರಿ ಶೀಲಿಸಿದಾಗ ತೆ ೂ ೀರ ು ವ ವರ್ಣಮಾಲೆಯನ್ನು ನಿಸgಣರೋಹಿತ (ಎಮಿಷನ್ ಸೆP್ರ್ಟªiï) ಎಂದು ಕgಯಲಾಗುವುದು. ್ಸ À ್ಪÀ À É ಇದು ಗೆgU¼£್ನು ಅಥವಾ ಪಟಿU¼£್ನು ಹೊಂದಿರುವುದು. ವಿದ್ಯುದ್ದೀಪದಿಂದ ಹೊರಟ É À À À ್ಟ À À À ಪಕಾಶದ ವರ್ಣಮಾಲೆ ಹೀಗಿರದೆ ಅವಿಚ್ಛಿನ್ನವಾಗಿರುವುದು. ಈ ಪಕಾಶದ ಮಾರ್ಗದಲ್ಲಿ ್ರ ್ರ ವ¸ುU¼£್ನು ಇಟ್ಟು, ಅವುಗಳ ಮೂಲಕ ಪಸಾರವಾಗಿ ಬಂದ ಪಕಾಶª£್ನು ಪರೀಕ್ಷಿಸಿದರೆ À್ತ À À À ್ರ ್ರ À À ಅವಿಚ್ಛಿನ ್ನ ರೆ ೂ ೀಹಿತ z À ಲಿ ್ಲ ಕ ¥ À ು ್ಪ U É g É U À ¼ À ು ಕ ಂ ಡ ು ಬರ ು ವ Å ವ Å . ಇವ Å ಗ ¼ À £ À ು ್ನ ಅಂತರ್Uಹಣರೋಹಿತªಂದು (ಅಬ್ಸಾರ್¥ನ್ ಸ್ಪೆP್ಟ್ರÀ ªiï) ಕgಯುತೇವೆ. ್ರÀ É ್ಷÀ À É ್ತ ಸೂರ್ಯರಶ್ಮಿಯ ರೋಹಿತªÅÀ ಸಾಧಾರಣವಾಗಿ ಅವಿಚ್ಛಿನ್ನವಿರುವಂತೆ ತೋರುವುದು. ಇದ£್ನು ಸೂಕ್ಮವಾಗಿ ಪರಿಶೀಲಿಸಿ ಡಬ್ಲ್ಯು.ಎಚ್.ವೊಲಾಸನ್ (1802) ಮತ್ತು ಜೆ.ಫಾನ್‍ಹಾ¥sರ್ À ್ಷ ್ಟ ್ರ À (1817) ಎಂಬುವರು ಮೊಟ್ಟ ಮೊದಲನೆಯ ಅಂತಗ್ರ್ರಹಣ ರೋಹಿತವನ್ನು ಕಂಡುಹಿಡಿದgು. ಇದgಲ್ಲಿ ನೂರಾರು ಗೆgUಳಿವೆ. ಅವ£್ನು ಫಾನ್ ಹಾ¥sರ್‍ಗೆgU¼ಂದು À À É À À ್ರ À É À É ಕರೆಯುತ್ತಾರೆ. ಇವುಗಳು ಉಂಟಾಗುವ ಬಗೆಯನ್ನು ಐವತ್ತು ವರ್ಷಗಳ ಅನಂತರ