ಪುಟ:Mysore-University-Encyclopaedia-Vol-1-Part-2.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಅವಲೋಕಿತೇಶ್ವರ - ಅವಸ್ಥಾತ್ರಯಗಳು,ವಸ್ತುವಿನ ಬೇಸಾಯ ಕ್ರಮಗಳು : ಭೂಮಿಯನ್ನು ಹದ ಮಾಡಿದ ಅನಂತರ ೪೫ ಸೆಂ.ಮೀ ಅಂತರದಲ್ಲಿ ಬೋದು ಮತ್ತು ಸಾಲುಗಳನ್ನು ಸೇರಿಸಬೇಕು.ಶಿಫಾರಸ್ಸು ಮಾಡಿದ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ,ರಸಾಯನಿಕ ಗೊಬ್ಬರಗಳನ್ನು ಸಾಲುಗಳಲ್ಲಿ ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರಸಬೇಕು.ನಂತರ ಸಾಲುಗಳನ್ನು ಬೀಜದಿಂದ ಕಣಕ್ಕೆ ೧೫ ಸೆಂ.ಮೀ ಅಂತರವಿರುವಂತೆ ಬಿತ್ತನೆ ಮಾಡಬೇಕು. ನೀರು ಮತ್ತು ಅಂತರ ಬೇಸಾಯ ಮಣ್ಣು ಮತ್ತು ಹವಾಮಾನಕ್ಕನುಗುಣವಾಗಿ ೩-೪ ದಿವಸಗಳಿಗೊಮ್ಮೆ ನೀರನ್ನು ಹಾಯಿಸಬೆಕು ಹಾಗು ಭೂಮಿನ್ನು ಕಳೆರಹಿತವಾಗಿಡಬೇಕು. ಸಸ್ಯ ಸಂರಕ್ಶಣೆ ಕೀಟಗಳು : ಕಾಯಿ ಕೊರೆಯುವ ಹುಳು ಮತ್ತು ಸಸ್ಯ ಹೇನು.ರೋಗಗಳೂ ಈ ಬೆಳೆಗೆ ಬರುವುದಿಲ್ಲ.ಹತೋಟಿ ವಿಧಾನ:ಸಸ್ಯ ಹೇನುಗಳು ಹತೋಟಿಗೆ ೧.೭ ಮಿ.ಲೀ. ಡೈಮಿಥೊಯೇಟಅನ್ನು ೧ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ಕಾಯಿ ಕೊರೆಯುವ ಕೀಟವನ್ನು ಹತೋಟಿ ಮಾಡಲು ಹೂ ಬೆಡುವ ಸಮಯದಲ್ಲಿ ೪ ಗ್ರಾಂ.ಕರ್ಬಾರಿಲ್ ೧ ಲೀಟರ್ ನೀರನ್ನು ಬೆರಸಿ ಸಿಂಪಡಿಸಬೇಕಾಗುತ್ತದೆ.ಪ್ರತಿ ಹೆಕ್ಟೇರಿಗೆ೫೦೦ ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ .೧೫ ದಿವಸಗಳ ಅಂತರದಲ್ಲಿ ೨ ಬಾರಿ ಸಿಂಪಡಿಸಬೇಕು.ಅಥವಾ ಪ್ರತಿ ಹೆಕ್ಟೇರ್ಗೆ ೨೫ ಕಿ.ಗ್ರಾಂ ಕಾರ್ಬಾರಿಲ್ ಶೇ.೨೫ ಧೂಳು ಅಥವಾ ೨೫ ಕಿ.ಗ್ರಾಂ ಫೆನ್ವಲರೇಟ್ ಶೇ೩ರ ಧೂಳು ಅಥವಾ ೨೫ ಕಿ.ಗ್ರಾಂ ಮೆಲಾಥಿಯನ್ ಶೇ.೫ರ ಧೂಳನ್ನು ಹೂ ಬೆಡುವ ಸನಮದಲ್ಲಿ ೧೫ ದಿವಸಗಳ ಅಂತರದಲ್ಲಿ ೨ ಬಾರಿ ಸಿಂಪಡಿಸಬೇಕು. ಕೊಯ್ಲು ಮತ್ತು ಇಳುವರಿ: ತರಕಾರಿಗೆ ಎಳೆಯ ಕಾಯಿಗಳುನ್ನು ಕೀಳಬೇಕು.ಕಾಯಿಗಳನ್ನು ೩-೪ ದಿವಸಗಳ ಅಂತರದಲ್ಲಿ ಕುಯಿಲು ಮಾಡಬೇಕು.ಪ್ರತಿ ಹೆಕ್ಟೇರಿಗೆ ೬೦೦೦-೮೦೦೦ ಕಿ.ಗ್ರಾಗಳಷ್ಟು ಹಸುರು ಕಾಯಿಗಳ ಇಳುವರಿಯನ್ನು ಪಡೆಯಬಹುದು. ಅವಲೋಕಿತೇಶ್ವರ:ಆಮಿತಾವಭನೆಂಬ ಧ್ಯಾನಿಬುದ್ಧನ ಸತ್ತ್ವದಿಂದ ಹುಟ್ಟಿ ಬಂದ ಬೋಧಿಸತ್ತ್ವನಿಗೆ ಈ ಹೆಸರಿದೆ. ಮಹಾಯಾನ ಬೌದ್ದರ ನಂಬಿಕೆಯಂತೆ ಧ್ಯಾನಿಬುದ್ಧರು ತಮ್ಮ ಸತ್ತ್ವಗಳಿಂದ ಇಂಥ ಜಿನಪುತ್ರರನ್ನು ಅಥವಾ ಬೋಧಿಸತ್ತ್ವರನ್ನು ಉತ್ಪಾದಿಸುತ್ತಾರೆ.ಜಗತನ್ನು ಕರುಣೆಯಿಂದ ಕಾಣುವವನು ಎಂಬುದು ಅವಲೋಕಿತೇಶ್ವರ ಎಂಬ ಪದದ ಅರ್ಥ.ಇದು ಅಮಿತಾಭನ ಸಂಬೋಗಕಾಯ.ಇದರ ವರ್ತನೆಯಿಂದಲೇ ಜಗತ್ತಿನಲ್ಲಿ ಗೌತಮ ಬುದ್ಧ ಶಾಕ್ಯಮುನಿಯಾಗಿ ಅವತರಿಸುವನೆಂದೂ ಕಲ್ಪನೆ.ಅವಲೋಕಿತೇಶ್ವರನ ಶಕ್ತಿಯಾಗಿ ಶ್ವೇತತಾರಾ ಎಂಬ ಸ್ತ್ರೀ ಬುದ್ಧ ರೂಪವುಂಟು.ಚೀನದಲ್ಲಿ ಮತ್ತು ಜಪಾನಿನಲ್ಲಿ ಕುಆನ್-ಯಿನ್ ಅಥವಾ ಕ್ವನ್ನೋನ್ ಎಂಬ ಅಭಿಧಾನದಿಂದ ಪ್ರಚಲಿತವಾಗಿರುವ ಕರುಣಾಧಿದೇವತೆ ಈ ಶ್ವೇತ ತಾರೆಯೇ.ಸದ್ಧರ್ಮಪುಂಡರೀಕವೆಂಬ ಗ್ರಂಥದ ಒಂದು ಪರಿಚ್ಚೇದವಾದ ಕಾರಂಡ ವ್ಯೂಹದಲ್ಲಿ ಅವಲೋಕಿತೇಶ್ವರನ ವರ್ಣನೆ ನಿರೂಪಣೆಗಳಿವೆ.೪ನೆಯ ಶತಮಾಬನದಿಂದ ಈ ದೇವತೆಯ ಕಲ್ಪನೆಯೂ ಶಿಲ್ಪದಲ್ಲಿ ಚಿತ್ರಣವೂ ಬಂದಿದೆ. ಅವಲೋಕಿತೇಶ್ವರನ ಮುಖ್ಯ ರಸವೇ ಕರುಣೆ; ಅವನ ಬೆರಳುಗಳಿಂದ ಹರಿದ ನದಿಗಳು ನರಕದ ಬೆಂಕಿಯನ್ನೆಲ್ಲ ಆರಿಸಿ ಶೀತಲಗೊಳಿಸುತ್ತವೆಂದೂ ಅವನ ಪ್ರತಾಪದಿಂದ ನರಕದ ನಿಯಾಮಕರಾದ ಕ್ರೂರಗಣಗಳೆಲ್ಲ ಬೆದರಿ ಓಡುತ್ತವೆಂದೂ ನಂಬಿಕೆಯಿದೆ.ಪಾಪಿ ಜನರನ್ನು ಉದ್ಧಾರಮಾಡುವ ಸಲುವಾಗಿಯೇ ಅವತರಿಸಿದ ಬೋಧಿಸತ್ತ್ವ ಇವನೆಂದೂ ಇದಕ್ಕಾಗಿಯೇ ಓಂ ಮಣಿಪದ್ಮೇಹಂ ಎಂಬ ಮಂತ್ರವನ್ನು ಧರೆಗೆ ಇಳಿಸಿದನೆಂದೂ ಟಿಬೇಟ್ ಜನರು ನಂಬುತ್ತಾರೆ.ಜಗತ್ತಿನ ಎಲ್ಲಾ ಪ್ರಾಣಿಗಳನ್ನು ಉದ್ಧರಿಸುತ್ತೇನೆ ಈ ಪ್ರತಿಜ್ನೆ ಸುಳ್ಳಾದರೆ ನ್ನನ್ನ ತಲೆ ಸೀಳಿಹೋಗಲಿ ಎಂಬುದು ಅವಲೋಕಿತೇಶ್ವರ ಶಪತವಂತೆ ಕನ್ನಡನಾಡಿನಲ್ಲಿ ಕೂಡ ಲೊಕೇಶ್ವರನೆಂಬ ಹೆಸರಿನಿಂದ ಈ ದೇವತೆ ಪೂಜೆಗೊಳ್ಳುತಿದ್ದ ಮಂಗಳೂರಿನ ಕದರೆಯಲ್ಲಿರುವ ದೇವಸ್ಥಾನ ಈ ದೇವತೆಯದೇ. ಅವಶ್ಯ ಪ್ರತಿ೦೦೦:ಅಗತ್ಯವಾದ ಲಕ್ಶಣಗಳ ಆಧಾರದಮೇಲೆ ಇದು ಇಂಥದೇ ಆಗಿದೆ ಎಂದು ನಿರ್ಧರಿಸುವ ಬಗೆಗೆ ಈ ಹೆಸರಿದೆ(ಆಪೋಡಿಕ್ಟಿಕ್ ಪ್ರಾಪೊಸಿಷನ್).ಪ್ರತಿ೦೦೦ಗಳಲ್ಲಿ ಮೂರು ಬಗೆ.ಇದು ಹೇಗೆ ಇದೆ ಎಂಬುದು ಮೊದಲನೆಯದು.ನಮಗೆ ಪರಿಚಿತವಾದ ಹಸುವನ್ನು ನೋಡಿ ಇದು ಹಸು ಎಂದು ಎಲ್ಲರೂ ಹೇಳುತ್ತೇವೆ.ಆ ವಿಚಾರದಲ್ಲಿ ಯಾವ ಸಂಶಯವೂ ಇಲ್ಲ.ಆದರೆ ವಿಲಾಯತಿಯಿಂದ ಬಂದ ಹಸುವನ್ನು ನೋಡಿದಾಗ ಅದು ನಾಡಹಸುವಿಗಿಂತ ಕೆಲವು ವಿಧದಲ್ಲಿ ಬೇರೆಯಾಗಿರುವುದರಿಂದಲೂ ನಾಡಹಸುವನ್ನು ಕೆಲವು ಅಂಶಗಳಕಲ್ಲಿ ಹೋಲುವುದರಿಂದಲೂ ಇದು ಹಸುವಿರಬಹುದು ಎಂದು ಹೇಳುತ್ತಾರೆ.ಏಕೆಂದರೆ ಆ ಪ್ರಾಣಿ ಹಸು ಎಂದು ನಮಗೆ ಖಚಿತವಲ್ಲ.ಆದರೆ ಅದನ್ನು ಪರೀಕ್ಶಿಸಿ ಹಸುವಿಗೆ ಅಗತ್ಯವಾದ ಸೀಳು ಗೊರಸು ಮತ್ತು ಗಂಗೆದೊಗಲು ಈ ಪ್ರಾಣಿಗೂ ಇರುವುದರಿಂದ ಇದು ಹಸುವಾಗಿ ಇರಲೇಬೇಕು ಎಂದು ನಿರ್ಧರಿಸುತ್ತೇವೆ.ಅಗತ್ಯವಾದ ಲಕ್ಶಣದ ಆಧಾರದ ಮೇಲೆ ನಿರ್ಧರಿಸಿದ ಈ ಮೂರನೆಯ ಬಗೆಯ ಪ್ರತಿ೦೦೦ಯೇ ಅವಶ್ಯ ಪ್ರತಿ೦೦೦.ಈ ಮೂರು ಬಗೆಯ ಪ್ರತಿ೦೦೦ಗಳನ್ನೂ ವಿಶದಪಡಿಸಿದವ ಇಮ್ಯಾನ್ಯುಅಲ್ ಕ್ಯಾಂಟ್. ಅವಸರದ ಪಡೆ:ಒಂದು ವಿಶಿಷ್ಟ ಉದ್ದೇಶದಿಂದ ಪರದೇಶಕ್ಕೆ ಯುದ್ದಕ್ಕಾಗಿ ಕಳುಹಿಸಿದ ಸೇನಾಬಲ(ಎಕ್ಸ್ ಪಡಿಷನರಿ ಫೋರ್ಸ್).ಒಂದನೆಯ ಮಹಾಯುದ್ದದಲ್ಲಿ ಬೇರೊಬ್ಬ ಸೇನಾಪತಿಯ ನೇತೃತ್ವದಲ್ಲಿ ಕಳುಹಿಸಿದ ಸೇನಾಬಲಗಳನ್ನೂ ಇದೆ ಹೆಸರಿನಿಂದ ಕರೆವ ರೂಢಿಯಾಯಿತು.ಉದಾಹರಣೆಗೆ,ಫ್ರಾನ್ಸ್ ಮತ್ತು ಬೆಲ್ಜಿಯಂ ದೇಶಕ್ಕೆ ಬ್ರಿಟಿಷರು ಸೈನ್ಯಗಳನ್ನು ಕಳಿಹಿಸುವಾಗ ಅವನ್ನು ಬ್ರಿಟಷ್ ಎಕ್ಸ್ ಪೆಡಿಷನರಿ ಫೋರ್ಸ್ ಎಂದು ಕರೆದರು.ರೂಮೆಲ್ ಎಂಬ ಜರ್ಮನ್ ಸೇನಾನಿಯ ಪಡೆಗಳ ಉರವಣೆಯನ್ನು ತಡೆಯುವುದಕ್ಕಾಗಿ ಭಾರತದ ಸೈನೈವನ್ನು ಈಜೆಪ್ಟಿನ ಪಶ್ಚಿಮ ಮರುಭೂಮಿಗೆ ಕಳುಹಿಸಿದಾಗ ಅದನ್ನು ಇಂಡಿಯನ್ ಎಕ್ಸ್ ಪೆಡಿಷನರಿ ಫೋರ್ಸ್ ಎಂದು ಕರೆದರು.ಹೀಗಿದ್ದರೂ ವಿಶ್ವಸಂಸ್ಥೆಯ(ಯುನೈಟೆಡ್ ನೇಷನ್ಸ್)ನೇತೃತ್ವದಲ್ಲಿ ಕಾಂಗೋ ದೇಶಕ್ಕೆ ಕಳುಹಿಸಿದ ಭಾರತದ ಸೈನ್ಯವನ್ನು ಎಕ್ಸ್ ಪೆಡೆಷನರಿ ಫೋರ್ಸ್ ಎಂದು ಕರೆಯಲಾಗದು.ಏಕೆಂದರೆ ಅಲ್ಲಿ ಯುದ್ದಮಾಡಿ ನೆಲವನ್ನು ಗೆದ್ದುಕೊಳ್ಳುವುದು ಅವರ ಕರ್ತವ್ಯವಲ್ಲ.ಯುದ್ದದಿಂದ ಕ್ಶೋಭೆಗೊಂಡ ಆ ದೇಶಕ್ಕೆ ಶಾಂತಿಯನ್ನು ತಂದು,ಐಕಮತ್ಯವನ್ನು ಸಾಧಿಸುವ ಕಾರ್ಯದಲ್ಲಿ ನೆರವಾಗಲು ಈ ಸೇನಾಬಲ ನಿಯೋಜಿತವಾಗಿತ್ತು.ಆದ್ದರಿಂದ ಶಾಂತಿ,ಸೌಹಾರ್ದ ಸ್ಥಾಪನೆ:ನೂತನ ಕ್ಶೇತ್ರಗಳ,ಮೌಲ್ಯಗಳ ಅನ್ವೇಷಣೆ,ಸಹಾಯಾರ್ಥ ಅಥವಾ ಅನುಕಂಪ ಪ್ರಕಟಣೆಗಾಗಿ ಕಳುಹಿಸುವಿಕೆ ಇವು ಅವಸರದ ಪಡೆಗಳ ವಿಶಿಷ್ಟ ಉದ್ದೇಶವನ್ನಬಹುದು. ಅವಸ್ಥಾತ್ರಯಗಳು,ವಸ್ತುವಿನ:ಪ್ರಪಂಚದಲ್ಲಿರುವ ವಸ್ತುಗಳ ಘನ.ದ್ರವ,ಅನಿಲರೂಪಗಳಲ್ಲಿವೆ.ಸಾಮಾನ್ಯವಾಗಿ ಉಷ್ಣದ ಪೂರೈಕೆಯಿಂದ ಘನವಸ್ತು ದ್ರವವಾಗಿ ದ್ರವವಸ್ತು ಅನಿಲವಾಗಿ ಮಾರ್ಪಾಡಾಗುವುದು.ಆದರೆ ಕರ್ಪೂರ,ಆಯೊಡೀನ್,ನವಸಾಗರ ಮುಂತಾದ ಘನವಸ್ತುಗಳನ್ನು ಕಾಯಿಸಿದಾಗ ಅವು ನೇರವಾಗಿ ಅನಿಲರೂ ಪಡೆಯುತ್ತವೆ. ಘನವಸ್ತುಗಳು:ಒಂದು ಘನವಸ್ತುವಿಗೆ ನಿರ್ದಿಷ್ಟವಾದ ಆಕಾರವಿದೆ.ಈ ಆಕಾರವನ್ನು ವ್ಯತ್ಯಾಸ ಮಾಡಬೇಕಾದರೆ ಆದರೆ ಮೇಲೆ ಹೆಚ್ಚಾದ ಬಲಪ್ರಯೋಗ ಮಾಡಬೇಕಾಗುತ್ತದೆ.ಇಂಥ ಬಲದ ಪ್ರಮಾಣ ಬೇರೆಬೇರೆ ಘನವಸ್ತುಗಳಿಗೆ ಬೇರೆ ಬೇರೆಯಾಗಿರುತ್ತದೆ.ವಸ್ತುಗಳಲ್ಲಿ ಇರುವ ಆಣು ಮತ್ತು ಪರಮಾಣುಗಳು ಪರಸ್ಪರ ಅತಿ ಹೆಚ್ಚಾದ ಆಕರ್ಷಣಬಲವನ್ನು ಹೊಂದಿರುತ್ತದೆ.ಆದ್ದರಿಂದ ಅವುಗಳ ಸ್ಥಾನಪಲ್ಲಟವನ್ನು ಸುಲಭವಾಗಿ ಮಾಡಲಾಗುವುದಿಲ್ಲ.ಘನವಸ್ತುಗಳನ್ನು ಕ್ಶ-ಕಿರಣಗಳಿಂದ ಪರೀಕ್ಶಿಸಿದರೆ ಈ ತರ್ಕ ಸರಿಯೆಂದು ಗೊತ್ತಾಗುತದೆ;ಮತ್ತು ಪರಮಾಣುಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಕೆಲವು ಸಮತಳಗಳಲ್ಲಿ ಜೋಡಣೆ ಗೊಂಡಿರುವುದು ಎಂದು ಕಂಡುಬರುತ್ತದೆ.ಈ ಜೋಡಣೆಯನ್ನು ಸ್ವಲ್ಪಮಟ್ಟಿಗೆ ವ್ಯತ್ಯಾಸ ಮಾಡಬೇಕಾದರೂ ಅತಿ ಹೆಚ್ಚಿನ ಬಲಪ್ರಯೋಗ ಆವಶ್ಯಕ.ಸಾಮಾನ್ಯವಾಗಿ ಎಲ್ಲ ಘನಪದಾರ್ಥಗಳೂ ಹರಳಿನ ರೂಪದಲ್ಲಿವೆ.ಇದಕ್ಕೆ ಅಪವಾದ ಗಾಜು,ಮೇಣ ಮುಂತಾದುವು. ಘನವಸ್ತುವಿಗೆ ಉಷ್ಣವನ್ನು ಪೂರೈಸಿದರೆ ಅದರಲ್ಲಿರುವ ಪರಮಾಣುಗಳ ಸ್ಪಂದನದ ವೇಗ ಮತ್ತು ಶಕ್ತಿ ಹೆಚ್ಚಾಗುವುವು.ಆದರೆ ಈ ಪರಮಾಣುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ಅವಕಾಶವಿರುವುದಿಲ್ಲ.ಸ್ಪಂದನದ ರಭಸದಿಂದ ಪರಮಾಣುಗಳ ಪರಸ್ಪರ ಅಂತರ ಹೆಚ್ಚಾಗುವುದು.ಆದ್ದರಿಂದ ವಸ್ತುವಿನ ಗಾತ್ರ ಹಿಗ್ಗುವುದು.ಇದೇ ರೀತಿಯಲ್ಲಿ ವಸ್ತುವಿನ ಉಷ್ಣ ಕಡಿಮೆ ಮಾಡಿದರೆ ಅದರ ಅದರ ಗಾತ್ರ ಕುಗ್ಗುವುದು.ವಸ್ತುವಿನ ಉಷ್ಣತೆಯನ್ನು ಹೆಚ್ಚಿಸುತ್ತ ಹೋದರೆ,ಪರಮಾಣುಗಳ ಸ್ಪಂದನದ ವೇಗ ಅತಿ ಹೆಚ್ಚಾಗಿ,ವಸ್ತುವಿನ ರೂಪದಲ್ಲಿ ವ್ಯತ್ಯಾಸವಾಗಿ ದ್ರವರೂಪಕ್ಕೆ ಬರುವುದು;ಅದು ದ್ರವರೂಪಕ್ಕೆ ತಿರುಗುವುದು.ಈ ಕ್ರಿಯೆಗೆ ಬೇಕಾದ ಉಷ್ಣತೆಯು ಘನವಸ್ತುವಿನ ಸ್ವಭಾವವನ್ನು(ಮೆಲ್ಟಿಂಗ್ ಪಾಯಿಂಟ್)ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಘನರೂಪದಲ್ಲಿರುವ ಎಲ್ಲಾ ಲೋಹಗಳನ್ನೂ ತಂತಿಯಾಗಿ ಎಳೆಯಬಹುದು ಮತ್ತು ಅತಿ ತೆಳುವಾದ ಹಾಳೆಯಂತೆ ಬಡಿಯಬಹುದು.ಎರಡು ಲೋಹಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ತೆಗೆದುಕೊಂಡು ಅವನ್ನು ಒಟ್ಟಿಗೆ ಕರಗುವಂತೆ ಕಾಯಿಸಿ ಅನಂತರ ಆರಲು ಬಿಟ್ಟರೆ ಆ ಲೋಹಗಳ ಮಿಶ್ರಣ ಒಂದೇ ಘನವಸ್ತುವಾಗಿ ಪರಿಣಾಮ ಹೊಂದುವುದು.ಹೀಗೆ ದೊರೆತ ಮಿಶ್ರಣ ಲೋಹದ ಕರಗುವ ಉಷ್ಣತೆ ಅದರಲ್ಲಿರುವ ಬಿಡಿ ಲೋಹಗಳ ಕರಗುವ ಉಷ್ಣತೆಗಳಿಗಿಂತ ಬಹಳ ಕಡಿಮೆ ಇದಕ್ಕೆ ಯುಟಿಕ್ವಿಕ್ ಅಲಾಯ್ ಅಂದರೆ ಸುಲಭವಾಗಿ ಕರಗುವ ಲೋಹಮಿಶ್ರಣ ಎಂದು ಹೆಸರು.ಶುದ್ಧ ಸತುವಿಗೆ ಸ್ವಲ್ಪ ಸೀಸವನ್ನು ಬೆರೆಸಿದರೆ,ಈ ಮಿಶ್ರಣ ಸತು ಮತ್ತು ಸೀಸ ಇವುಗಳಿಗಿಂತ ಕಡಿಮೆ ಉಷ್ಣತೆಯಲ್ಲಿ ಕರಗುವುದು. ಘನವಸ್ತು ಕರಗುವ ಉಷ್ಣತೆ ಆದರೆ ಮೇಲಿನ ಒತ್ತಡದಿಂದ ವ್ಯತ್ಯಾಸ ಹೊಂದುವುದು.ಉದಾ:ಮಂಜುಗಡ್ಡೆಯ ಮೇಲೆ ಒತ್ತಡವನ್ನು ಹೆಚ್ಚಿಸಿದರೆ ಅದರ ಕರಗುವ ಉಷ್ಣತೆ ಕಡಿಮೆಯಾಗಿ,ಗಡ್ಡೆ ಕರಗಿ ನೀರಾಗುವುದು.ಆದರೆ ಸೀಸೆ ಕಬ್ಬಿಣ ಇವುಗಳ ಮೇಲೆ ಒತ್ತಡ ಹೆಚ್ಚಾದಾಗ,ಕರಗುವ ಉಷ್ಣತೆ ಹೆಚ್ಚುತದೆ ಘನವಸ್ತು ಕರಗಿದಾಗ ಅದರ ಗಾತ್ರ ವ್ಯತ್ಯಾಸವಾಗುವುದು.ಮಂಜುಗಡ್ಡೆ ಕರಗಿ ನೀರಾದಾಗ ಅದರ ಗಾತ್ರ ಕಡಿಮೆಯಾಗುವುದು.ಆದರೆ ಮೇಣವನ್ನು ಕರಗಿಸಿದರೆ ಅದರ ಗಾತ್ರ ಹೆಚ್ಚಾಗುವುದು



























































































































































































































































































































































































































































































É À CxÀð. EzÀÄ C«ÄvÁ¨s£À ¸ÀA¨sÆÃUÀPÁAiÀÄ. EzÀgÀ ªÀvð£É¬ÄAzÀ¯Ã dUÀw£°è À É À É Û À UËvÀªÄ §ÄzÀÞ ±ÁPÀåªÄĤAiÀiÁV CªÀvj¸ÀĪÀ£AzÀÆ PÀ®à£. CªÀ¯ÆÃQvÉñÀég£À À À À É É É À ±ÀQAiÀiÁV ±ÉÃvÀvÁgÁ JA§ ¹Ûçà §ÄzÀÞ gÀÆ¥ÀªÅÀ AlÄ. aãÀz°è ªÀÄvÀÄÛ d¥Á¤£À°è Û é À PÀÄD£ï-¬Ä£ï CxÀªÁ PÀ£Æßãï JA§ C©üzÁ£À¢AzÀ ¥ÀZ°vÀªÁVgÀĪÀ PÀgÄuÁ¢ü é É s æ À À zÉêÀvÉ F ±ÉÃvÀ vÁgÉAiÉÄÃ. ¸ÀzÞÀªÄð¥ÀÄAqÀjÃPÀªA§ UÀAxÀzÀ MAzÀÄ ¥ÀjZÉÒÃzÀªÁzÀ é À É æ PÁgÀAqÀ ªÀÇåºz°è CªÀ¯ÆÃQvÉñÀg£À ªÀtð£É ¤gÀÆ¥ÀuU½ªÉ. 4£ÉAiÀÄ ±ÀvªiÁ£À À À É é À É À À À ¢AzÀ F zÉêÀvÉAiÀÄ PÀ®à£ÉAiÀÄÆ ²®àzÀ°è avÀætªÀÇ §A¢zÉ. CªÀ¯ÉÆÃQvÉñÀégÀ£À ªÀÄÄRå gÀ¸ÀªÉà PÀgÀÄuÉ; CªÀ£À ¨ÉgÀ¼ÀÄUÀ½AzÀ ºÀjzÀ £À¢UÀ¼Ä £ÀgPzÀ ¨ÉAQAiÀÄ£Éß®è Dj¹ ²ÃvÀ®UÉƽ¸ÀÄvÀªAzÀÆ CªÀ£À ¥ÀvÁ¥À¢AzÀ À À À Û É æ £ÀgÀPÀzÀ ¤AiÀiÁªÀÄPÀgÁzÀ PÀÆægÀUÀtUÀ¼É®è ¨ÉzÀj NqÀÄvÀÛªÉAzÀÆ £ÀA©PɬÄzÉ. ¥Á¦ d£Àg£Äß GzÁÞgªiÁqÀĪÀ ¸À®ÄªÁVAiÉÄà CªÀvj¹zÀ ¨ÉÆâü¸v÷é EªÀ£AzÀÆ À À À À À À ÛÀ É EzÀPÁÌVAiÉÄà NA ªÀÄtÂ¥zäÉúÀA JA§ ªÀÄAvÀª£Äß zsgUÉ E½¹zÀ£AzÀÆ n¨Émï À æ À À À É É d£ÀgÄ £ÀA§ÄvÁÛg.É dUÀw£À J®è ¥ÁætU¼£Æß GzÀÞj¸ÀÄvÉãÉ; F ¥ÀweÉÕ ¸ÀļÁîzgÉ À Û Â À À À Û æ À £À£ßÀ vÀ¯É ¹Ã½ºÉÆÃUÀ° JA§ÄzÀÄ CªÀ¯ÆÃQvÉñÀgÀ ±À¥xªAvÉ. PÀ£ßÀ qÀ £Ár£À°è É é À À À PÀÆqÀ ¯ÉÆÃPÉñÀég£A§ ºÉ¸j¤AzÀ F zÉêÀvÉ ¥ÀÆeÉUƼÀÄwzÝÀ . ªÀÄAUÀ¼Æj£À À É À É î Û À PÀzjAiÀÄ°ègĪÀ zÉêÀ¸ÁÜ£À F zÉêÀvAiÀÄzÉÃ. À À É (J¸ï.PÉ.Dgï.) CªÀ±åÀ ¥ÀweÉÕ : CUÀvÀåªÁzÀ ®PÀëtUÀ¼À DzsÁgÀzÀªÉÄÃ¯É EzÀÄ EAxÀzÉà æ DVzÉ JAzÀÄ ¤zsÀðj¸ÀĪÀ §UÉUÉ F ºÉ¸ÀjzÉ (C¥ÉÆÃrQÖPï ¥Áæ¥ÉƹµÀ£ï). ¥ÀweÉÕU¼°è ªÀÄÆgÀÄ §UÉ. EzÀÄ »ÃUÉ EzÉ JA§ÄzÀÄ ªÉÆzÀ®£ÉAiÀÄzÀÄ. £ÀªÄUÉ æ À À À ¥ÀjavÀªÁzÀ ºÀ¸ÀĪÀ£ÀÄß £ÉÆÃr EzÀÄ ºÀ¸ÀÄ JAzÀÄ J®ègÀÆ ºÉüÀÄvÉÛêÉ. D «ZÁgÀz°è AiÀiÁªÀ ¸ÀA±ÀAiÀĪÀÇ E®è. DzÀgÉ «¯ÁAiÀÄw¬ÄAzÀ §AzÀ ºÀ¸ÄªÀ£Äß À À À £ÉÆÃrzÁUÀ CzÀÄ £ÁqÀº¸Ä«VAvÀ PÉ®ªÀÅ «zsz°è ¨ÉÃgÉAiÀiÁVgÀĪÀÅzÀjAzÀ®Æ À À À À £ÁqÀº¸ÄªÀ£Äß PÉ®ªÀÅ CA±ÀU¼°è ºÉÆîĪÀÅzÀjAzÀ®Æ EzÀÄ ºÀ¸Ä«gÀ§ºÀÄzÀÄ À À À À À À JAzÀÄ ºÉüÀÄvÉÛêÉ. KPÉAzÀgÉ D ¥Áæt ºÀ¸Ä JAzÀÄ £ÀªÄUÉ RavÀª®è. DzÀgÉ À À À CzÀ£Äß ¥ÀjÃQë¹ ºÀ¸Ä«UÉ CUÀvåÀ ªÁzÀ ¹Ã¼ÀÄ UÉÆgÀ¸Ä ªÀÄvÀÄÛ UÀAUÉzÆUÀ®Ä F À À À É ¥ÁætUÆ EgÀĪÀÅzÀjAzÀ EzÀÄ ºÀ¸ÄªÁV EgÀ¯Ã¨ÉÃPÀÄ JAzÀÄ ¤zsðj¸ÀÄvÉêÉ.  À À É À Û CUÀvåÀ ªÁzÀ ®PÀtzÀ DzsÁgÀzÀ ªÉÄÃ¯É ¤zsðj¹zÀ F ªÀÄÆgÀ£AiÀÄ §UÉAiÀÄ ¥ÀweÉAiÉÄà ë À É æ Õ CªÀ±åÀ ¥ÀweÉ. F ªÀÄÆgÀÄ §UÉAiÀÄ ¥ÀweÉU¼£Æß «±Àz¥r¹zÀªÀ EªÀiÁå£ÄåC¯ï æ Õ æ Õ À À À À À À PÁåAmï. (f.JZï.)

CªÀ¸gzÀ ¥ÀqÉ : MAzÀÄ «²µÀÖ GzÉÝñÀ¢AzÀ ¥ÀgÀzÉñÀPÉÌ AiÀÄÄzÀÞPÁÌV À À PÀ¼Ä»¹zÀ ¸ÉãÁ§® (JPïì¥rµÀ£j ¥sÆøïð). MAzÀ£AiÀÄ ªÀĺÁAiÀÄÄzÀÞz°è À É À É É À ¨ÉÃgÉÆAzÀÄ AiÀÄÄzÀÞgAUÀPÌÉ ¨ÉÃgÉƧ⠸ÉãÁ¥ÀwAiÀÄ £ÉÃvÀÈvÀz°è PÀ¼Ä»¹zÀ ¸ÉãÁ§®UÀ À é À À ¼À£Æß EzÉà ºÉ¸j¤AzÀ PÀgªÀ gÀÆrüAiÀiÁ¬ÄvÀÄ. GzÁºÀguU, ¥sÁ£ïì ªÀÄvÀÄÛ À À É À É É æ ¨É°AiÀÄA zÉñÀPÌÉ ©ænµÀgÄ ¸ÉÊ£ÀåU¼£Äß PÀ½»¸ÀĪÁUÀ CªÀ£Äß ©ænµï JPïì¥rµÀ£j Ó À À À À À É À ¥sÉÆøïð JAzÀÄ PÀgÉzÀgÀÄ. gÀƪÉįï JA§ dªÀÄð£ï ¸ÉãÁ¤AiÀÄ ¥ÀqÉUÀ¼À GgÀªuAiÀÄ£ÀÄß vÀqAiÀÄĪÀÅzÀPÁÌV ¨sÁgÀvzÀ ¸ÉÊ£À媣Äß Ff¦Ö£À ¥À²ªÄ ªÀÄgÀĨsÆ«ÄUÉ À É É À À À Ñ À À PÀ¼ÀÄ»¹zÁUÀ CzÀ£ÀÄß EArAiÀÄ£ï JPïì¥ÉrµÀ£Àj ¥sÉÆøïð JAzÀÄ PÀgÉzÀgÀÄ. »ÃVzÀÝgÀÆ «±Àé¸ÀA¸ÉÜAiÀÄ (AiÀÄÄ£ÉÊmÉqï £ÉõÀ£ïì) £ÉÃvÀÈvÀézÀ°è PÁAUÉÆà zÉñÀPÉÌ PÀ¼Ä»¹zÀ ¨sÁgÀvzÀ ¸ÉÊ£À媣Äß JPïì¥rµÀ£j ¥sÆøïð JAzÀÄ PÀgAiÀįÁUÀzÄ. À À À À É À É É À KPÉAzÀgÉ C°è AiÀÄÄzÀÞªÀiÁr £É®ªÀ£ÀÄß UÉzÀÄÝPÉƼÀÄîªÀÅzÀÄ CªÀgÀ PÀvÀðªÀåªÀ®è. AiÀÄÄzÀÞ¢AzÀ PÉÆèsUÆAqÀ D zÉñÀPÌÉ ±ÁAwAiÀÄ£ÀÄß vÀAzÀÄ, LPÀªÄvÀ媣Äß ¸Á¢ü¸ÄªÀ ë É É À À À À PÁAiÀÄðzÀ°è £ÉgªÁUÀ®Ä F ¸ÉãÁ§® ¤AiÉÆÃfvÀªÁVvÀÄÛ. DzÀÝjAzÀ ±ÁAw, À ¸ËºÁzÀð ¸ÁÜ¥£; £ÀÆvÀ£À PÉÃvÀU¼, ªÀiË®åU¼À C£ÉõÀu, ¸ÀºÁAiÀiÁxÀð CxÀªÁ À É ë æ À À À é É C£ÀÄPÀA¥À ¥ÀPluÉUÁV PÀ¼Ä»¸ÀÄ«PÉ EªÀÅ CªÀ¸gzÀ ¥ÀqU¼À «²µÀÖ GzÉÝñÀª£ßÀ æ À À À À É À É §ºÀÄzÀÄ. (J.J£ï.J¸ï.JA.) CªÀ¸ÁÜvAiÀÄUÀ¼Ä, ªÀ¸ÄÛ«£À : ¥À¥ÀAZÀzÀ°ègÀĪÀ ªÀ¸ÀÄÛUÀ¼ÀÄ WÀ£À, zÀªÀ, æÀ À À æ æ C¤®gÀÆ¥ÀU¼°ª. ¸ÁªÀiÁ£ÀåªÁV GµÀzÀ ¥ÀÆgÉÊPɬÄAzÀ WÀ£ª¸ÄÛ zÀªªÁV À À è É Ú À À À æ À zÀªª¸ÄÛ C¤®ªÁV ªÀiÁ¥ÁðqÁUÀĪÀÅzÀÄ. DzÀgÉ PÀ¥ÆðgÀ, CAiÉÆrãï, £Àª¸ÁUÀgÀ æ À À À À À ªÀÄÄAvÁzÀ WÀ£ª¸ÄU¼£Äß PÁ¬Ä¹zÁUÀ CªÀÅ £ÉÃgÀªÁV C¤®gÀÆ¥À ¥ÀqAiÀÄÄvÀª.É À À ÀÛ À À À É Û WÀ£ª¸ÄU¼Ä : MAzÀÄ WÀ£ª¸Ä«UÉ ¤¢ðµÀªÁzÀ DPÁgÀ«zÉ. F DPÁgÀª£Äß À À ÀÛ À À À À ÀÛ Ö À À ªÀåvÁå¸À ªÀiÁqÀ¨ÃPÁzÀgÉ CzÀgÀ ªÉÄÃ¯É ºÉZÁÑzÀ §®¥ÀAiÉÆÃUÀ ªÀiÁqÀ¨ÃPÁUÀÄvÀz.É É æ É Û EAxÀ §®zÀ ¥ÀªiÁt ¨ÉÃgɨÃgÉ WÀ£ª¸ÄU½UÉ ¨ÉÃgÉ ¨ÉÃgÉAiÀiÁVgÀÄvÀz.É ªÀ¸ÄU¼°è æ À É À À ÀÛ À Û ÀÛ À À EgÀĪÀ CtÄ ªÀÄvÀÄÛ ¥ÀgÀªÀiÁtÄUÀ¼ÀÄ ¥ÀgÀ¸ÀàgÀ Cw ºÉZÁÑzÀ DPÀµÀðt§®ªÀ£ÀÄß ºÉÆA¢gÀÄvÀz.É DzÀÝjAzÀ CªÀÅUÀ¼À ¸ÁÜ£¥®lªÀ£Äß ¸ÀÄ®¨sªÁV ªÀiÁqÀ¯ÁUÀĪÀÅ¢®è. Û À À è À À WÀ£ª¸ÄU¼£Äß PÀ-QgÀtUÀ½AzÀ ¥ÀjÃQë¹zÀgÉ F vÀPð ¸ÀjAiÉÄAzÀÄ UÉÆvÁÛUÄvÀz; À À ÀÛ À À À ë À À Û É ªÀÄvÀÄÛ ¥ÀgªiÁtÄUÀ¼Ä MAzÀÄ ¤¢ðµÀÖ PÀªÄzÀ°è PÉ®ªÀÅ ¸ÀªÄvÀ¼U¼°è eÉÆÃqÀuÉ À À À æ À À À À À UÉÆArgÀĪÀÅzÀÄ JAzÀÄ PÀAqÀħgÀÄvÀz. F eÉÆÃqÀuAiÀÄ£ÀÄß ¸À鮪ÄnÖUÉ ªÀåvÁå¸À Û É É à À ªÀiÁqÀ¨ÃPÁzÀgÆ Cw ºÉa£À §®¥ÀAiÉÆÃUÀ DªÀ±åÀP.À ¸ÁªÀiÁ£ÀåªÁV J®è WÀ£¥zÁxÀð É À Ñ æ À À UÀ¼Æ ºÀg½£À gÀÆ¥Àz°èª. EzÀPÌÉ C¥ÀªÁzÀ UÁdÄ, ªÉÄÃt ªÀÄÄAvÁzÀĪÀÅ. À À À É WÀ£ª¸Ä«UÉ GµÀª£Äß ¥ÀÆgÉʹzÀgÉ CzÀg°gĪÀ ¥ÀgªiÁtÄUÀ¼À ¸ÀAzÀ£zÀ À À ÀÛ Ú À À À è À À À à À ªÉÃUÀ ªÀÄvÀÄÛ ±ÀQÛ ºÉZÁÑUÀĪÀŪÀÅ. DzÀgÉ F ¥ÀgÀªÀiÁtÄUÀ¼ÀÄ MAzÀÄ PÀqɬÄAzÀ ªÀÄvÉÆAzÀÄ PÀqUÉ ZÀ°¸À®Ä CªÀPÁ±À«gÀĪÀÅ¢®è. ¸ÀAzÀ£zÀ gÀ¨¸¢AzÀ ¥ÀgªiÁtÄUÀ¼À Û É à À Às À À À ¥ÀgÀ¸ÀàgÀ CAvÀgÀ ºÉZÁÑUÀĪÀÅzÀÄ. CzÀÝjAzÀ ªÀ¸ÀÄÛ«£À UÁvÀæ »UÀÄΪÀÅzÀÄ. EzÉà jÃwAiÀÄ°è ªÀ¸ÄÛ«£À GµÀÚ PÀrªÉÄ ªÀiÁrzÀgÉ CzÀgÀ UÁvÀæ PÀÄUÀÄΪÅÀ zÀÄ. ªÀ¸ÄÛ«£À À À GµÀvAiÀÄ£ÀÄß ºÉa¸ÄvÀÛ ºÉÆÃzÀg, ¥ÀgªiÁtÄUÀ¼À ¸ÀàAzÀ£zÀ ªÉÃUÀ Cw ºÉZÁÑV, Ú É Ñ À É À À À ªÀ¸ÀÄÛ«£À gÀÆ¥ÀzÀ°è ªÀåvÁå¸ÀªÁV zÀæªÀgÀÆ¥ÀPÉÌ §gÀĪÀÅzÀÄ; CzÀÄ zÀæªÀgÀÆ¥ÀPÉÌ wgÀÄUÀĪÀÅzÀÄ. F QæAiÉÄUÉ ¨ÉÃPÁzÀ GµÀvAiÀÄÄ WÀ£ª¸Ä«£À ¸À¨ÁªÀª£Äß (ªÉÄ°ÖAUï Ú É À À ÀÛ é s À À ¥Á¬ÄAmï) CªÀ®A©¹gÀÄvÀz.É Û ¸ÁªÀiÁ£ÀåªÁV WÀ£gÆ¥Àz°gĪÀ J®è ¯ÉÆúÀU¼£Æß vÀAwAiÀiÁV J¼ÉAiÀÄ À À À è À À À À §ºÀÄzÀÄ ªÀÄvÀÄÛ Cw vɼĪÁzÀ ºÁ¼ÉAiÀÄAvÉ §rAiÀħºÀÄzÀÄ. JgÀqÄ ¯ÉÆúÀU¼£Äß À À À À À MAzÀÄ ¤¢ðµÀÖ ¥ÀªiÁtzÀ°è vÉUzÄPÉÆAqÀÄ CªÀ£Äß MnÖUÉ PÀgUĪÀAvÉ PÁ¬Ä¹ æ À É À À À À C£ÀAvÀgÀ DgÀ®Ä ©lÖgÉ D ¯ÉÆúÀU¼À «Ä±Àt MAzÉà WÀ£ª¸ÄªÁV ¥ÀjuÁªÀÄ À æ À À ÀÛ ºÉÆAzÀĪÀÅzÀÄ. »ÃUÉ zÉÆgÉvÀ «Ä±Àt ¯ÉÆúÀzÀ PÀgÀUÀĪÀ GµÀvÉ CzÀgÀ°ègÀĪÀ æ Ú ©r ¯ÉÆúÀU¼À PÀgUĪÀ GµÀvU½VAvÀ §ºÀ¼À PÀrªÉÄ. EzÀPÌÉ AiÀÄÄnQéPï C¯ÁAiÀiï À À À Ú É À CAzÀgÉ ¸ÀÄ®¨sªÁV PÀgUĪÀ ¯ÉÆúÀ«Ä±Àt JAzÀÄ ºÉ¸gÄ. ±ÀÄzÀÞ ¸ÀvÄ«UÉ ¸Àé®à À À À æ À À À ¹Ã¸Àª£Äß ¨Ég¹zÀg,É F «Ä±Àt ¸ÀvÄ ªÀÄvÀÄÛ ¹Ã¸À EªÀÅUÀ½VAvÀ PÀrªÉÄ GµÀvAiÀÄ°è À À É æ À Ú É PÀgUĪÀÅzÀÄ. À À WÀ£ª¸ÄÛ PÀgUĪÀ GµÀvÉ CzÀgÀ ªÉÄð£À MvÀq¢AzÀ ªÀåvÁå¸À ºÉÆAzÀĪÀÅzÀÄ. À À À À À Ú Û À GzÁ: ªÀÄAdÄUÀqÉØAiÀÄ ªÉÄÃ¯É MvÀÛqÀªÀ£ÀÄß ºÉaѹzÀgÉ CzÀgÀ PÀgÀUÀĪÀ GµÀÚvÉ PÀrªÉÄAiÀiÁV, UÀqÉØ PÀgÀV ¤ÃgÁUÀĪÀÅzÀÄ. DzÀgÉ ¹Ã¸À, PÀ©ât EªÀÅUÀ¼À ªÉÄÃ¯É MvÀqÀ ºÉZÁÑzÁUÀ, PÀgUĪÀ GµÀvÉ ºÉZĪÅÀ zÀÄ. WÀ£ª¸ÄÛ PÀgVzÁUÀ CzÀgÀ UÁvÀæ Û À À Ú ÀÑ À À À À ªÀåvÁ帪ÁUÀĪÀÅzÀÄ. ªÀÄAdÄUÀqØÉ PÀgV ¤ÃgÁzÁUÀ CzÀgÀ UÁvÀæ PÀrªÉÄAiÀiÁUÀĪÀÅzÀÄ. À À DzÀgÉ ªÉÄÃtªÀ£Äß PÀgV¹zÀgÉ CzÀgÀ UÁvÀæ ºÉZÁÑUĪÀÅzÀÄ. À À À