ಪುಟ:Mysore-University-Encyclopaedia-Vol-4-Part-1.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ªÉÄʸÀÆgÀÄ «±Àé«zÁ央AiÀÄ

PÀ£ßÀ qÀ «±ÀéPÆñÀ É ¸ÀA¥ÀÄl £Á®ÄÌ PÀ j õÀ P À : PÀgÀƵÀ zÉñÀPÉÌ E£ÉÆßAzÀÄ ºÉ¸ÀgÀÄ. EAzÀæ ªÀÈvÀÛ£À£ÀÄß PÉÆAzÀÄ §æºÀäºÀvÉåUÉ UÀÄjAiÀiÁzÁUÀ IĶUÀ¼ÀÄ, zÉêÀvÉUÀ¼ÀÄ MlÄÖUÀÆr EAzÀæ£À zÉúÀzÀ°èzÀÝ §æºÀäºÀvÁå ¥ÁvÀPÀªÀ£ÀÄß ºÉÆgÀPÉÌ vÀ½îzÀgÀÄ. D ¥ÁvÀPÀ ©zÀÝ ¨sÀÆ«ÄUÉ PÀjõÀPÀ CxÀªÁ PÀgÀƵÀ JAzÀÄ ºÉ¸ÀgÁ¬ÄvÀÄ. EzÀÄ FV£À ©ºÁgï ¥ÁæAvÀåPÉÌ ¸ÉÃjzÀ µÀºÁ¨Ázï f¯ÉèAiÀÄ ¥ÀƪÀð ¨sÁUÀªÉAzÀÄ ºÉüÀ¯ÁVzÉ. ¥ÁAqÀªgÀ PÁ®zÀ°è zÀAvÀªPæÀ E°è gÁdå¨sÁgÀ ªÀiÁqÀÄwÛzÝÀ £AzÀÄ À À É ªÀĺÁ¨sÁgÀvÀ¢AzÀ w½zÀħgÀÄvÀÛzÉ.

PÀgÄA: C¹ìÃjAiÀÄPÀÆÌ D£ÀmÆðAiÀÄzÀ £ÀUgU½UÀÆ £ÀqĪÀt ªÁå¥ÁgÀª£Äß À É À À À À À À ¤AiÀÄAwæ¸ÄwÛzÝÀ ªÁtÂdå ¸ÀA¸ÉÜ. ¸ÀgPÄUÀ¼À ¸ÁUÀu, ºÁ¢AiÀÄ°è CªÀÅUÀ¼À gÀPu, À À À É ëÀ É ªÀvðPÀjUÉ §gÀ¨ÃPÁzÀ ¨ÁQUÀ¼À ªÉÄðéZÁgÀu-EªÀÅ F ¸ÀA¸ÉÜAiÀÄ ªÀÄÄRå À É É ºÉÆuÉU¼ÁVzÀÄݪÅÀ . £ÀUzÄ ºÀt gÀªÁ£ÉAiÀÄ C¥ÁAiÀÄUÀ¼£Äß vÀ¦¸®Ä GzÀÝj ¥ÀvzÀ À À À À À à À æÀ ¸Àg¼À ªÀ媸ÜÉAiÉÆAzÀ£Æß EzÀÄ ¤ªÀð»¸ÀÄwÛvÄ.Û ¨É¯U¼À ¤UÀ¢, ªÁå¥ÁgÀ ¸ÀA§AzsªÁzÀ À À À À É À À ªÁådåU¼À wêÀiÁð£À-EªÀÅ ¸ÀºÀ EzÀgÀ ¥Àj«ÄwUÉƼÀ¥nvÄ. ¸Á®PÉÌ CUÀvåÀ ªÁzÀ À À Ö ÀÛ DzsÁgÀU¼£Äß zÉÆgÀQ¹ PÉÆqÀĪÀ, ¸Á® wÃj¸À®Ä IÄtÂUÉ ±ÀQAiÀÄÄAmÉà JA§ÄzÀ£Äß À À À Û À ¥Àj²Ã°¸ÀĪÀ ºÉÆuÉAiÀÄÆ F ¸ÀA¸ÉÜAiÀÄzÁVvÀÄ. F ¸ÀA¸ÉÜAiÀÄ ªÀÄÄSÁå¢PÁjUÉ Û ü °ªÀÄÄä JAzÀÄ ºÉ¸gÄ. CªÀ£À C¢üPÁgÁªÀ¢ü MAzÀÄ ªÀµð. ¥ÀwAiÉƧ⠰ªÀÄÄäªÇ À À À æ À AiÀiÁªÀ ªÀµð C¢üPÁgÀz°zÝÀ £Æà D ªÀµðPÉÌ C£ÀAvÀgÀ DvÀ£À ºÉ¸g£ßÉ Ã EqÀĪÀÅzÀÄ À À è É À À À C¹ìÃjAiÀÄzÀ ¸ÀA¥ÀzÁAiÀĪÁVvÀÄ. D£ÀmÆðAiÀÄzÀ MAzÀÄ £ÀUgz°è °ªÀÄÄäªÁV æ Û É À À À C¢üPÁgÀ £Àq¹zÀªgÀ ¥ÉÊQ 80 jAzÀ 100gÀ ªÀgUÉ ºÉ¸gÄUÀ¼£Äß UÀÄgÀÄw¸ÀĪÀÅzÀÄ É À É À À À À ¸ÁzsåÀ ªÁVzÉ. ¨sÁgÀvz°è «±ÉõÀªÁV PÀ£ÁðlPÀz°è LºÉƼɬÄAzÀ ‘CAiÀiÁåªÇ¼É À À À É L£ÀƪÀðgÀÄ’ JA§ ªÀÈwÛ ¸ÀAWÀ F ªÀiÁzÀjAiÀÄ°è PÁAiÀÄð¤ªÀð»¸ÀÄwÛzÄÝz£Äß À À À E°è £É£AiÀħºÀÄzÀÄ. É

PÀgÄUÀ¼À ¥Á®£É: PÀgÀÄ«£À ¥Á®£É ¥ÁæAiÀıÀB ºÀ¸ÀÄ UÀ§âªÁzÉÆqÀ£ÉAiÉÄà À DgÀA¨sÀªÁUÀĪÀÅzÀÄ. UÀ§âzÀ ºÀ¸ÀÄ«UÉ ¸ÀªÀÄvÀÆPÀzÀ DºÁgÀ UÀ¨sÁðªÀ¢üAiÀÄ°è zÉÆgÉAiÀĨÉÃPÀÄ; CzÀPÌÉ ªÁå¢U¼Ä §gÀzAvÉ JZÀgÀ ªÀ»¸À¨ÃPÀÄ; ¸ÁPÀµÄÖ «±ÁæAwAiÀÄÆ ü À À À Ñ É À zÉÆgÉAiÀĨÉÃPÀÄ. EªÀÅUÀ¼À ¥ÀjuÁªÀĪÁV ºÀÄlÄÖªÀ J¼ÉUgÄ zÀÈqsPÁAiÀÄzÁÝVzÀÄÝ À À À

DgÉÆÃUÀå ¥ÀÆtðªÁVgÀĪÀÅzÀÄ. PÀgÄ ºÀÄlÄÖªÅÀ zÀÄ vÁ¬Ä ºÀ¸Ä«UÉ UÀ¨ðªÀÄÆr À À Às MA§vÀÄÛ wAUÀ¼À vÀgĪÁAiÀÄ. ºÀÄnÖzÀ PÀgÄ«£À ªÀÄÆUÀÄ ¨Á¬ÄAiÀÄ°ègĪÀ ±ÉõÀä, À À À è PÀ¥,Às ¯ÉÆüÉAiÀÄ£ÀÄß vÉUzÄ PÀgÄ«UÉ ¸À°Ã¸ÁV G¹gÁqÀ®Ä C£ÀĪÀŪÀiÁrPÉÆqÀ¨ÃPÀÄ. É À À É G¹gÁl DgÀA¨sªÁUÀ¢zÀÝgÉ PÀgÄ«£À »AUÁ®ÄUÀ¼£Äß »rzÀÄ vÀ¯P¼UÁUÀĪÀAvÉ À À À À É É À »rzÀgÉ PÀÆqÀ¯É G¹gÁqÀvÉÆqÀUÀÄvÀÛzÉ. ªÀÄÄAUÁ®ÄUÀ¼À£ÀÄß CUÀ°¹ JzÉAiÀÄ ªÉÄÃ¯É MvÀqª£Äß ºÉÃgÀĪÀÅzÀÆ M¼ÉAiÀÄzÀÄ. G¹gÁl DgÀA¨sªÁzÀªÄÃ¯É ºÉÆPÀÄ̼À Û À À À î À É §½îAiÀÄ PÀqUÉ ®PÀöå ºÀj¸À¨ÃPÀÄ. CzÀPÌÉ ¸ÉÆÃAPÀÄ vÀU®zÀAvÉ JZÀgÀ ªÀ»¸ÀĪÀÅzÀÄ É ë É À Ñ CªÀ±Àå. ªÉÆzÀ®Ä ºÉÆPÀÄ̼À §½îAiÀÄ£ÀÄß vÉƼÉzÀÄ zÉúÀ¢AzÀ 2.5 ¸ÉA«ÄãÀµÀÄÖ GzÀÝzÀ §½îAiÀÄ£ÀÄß ºÁUÉAiÉÄà ©lÄÖ ªÀÄÄAzÉ gÀPÀÛ ¥ÀjZÀ®£ÉAiÀÄ£ÀÄß §A¢ü¹ C°èAzÀ 1 ¸ÉA«Äà ªÀÄÄAzÉ CzÀ£Äß PÀvj¹ ºÁPÀ¨ÃPÀÄ. PÉÆAiÀÄÝ ¨sÁUÀPÌÉ CAiÉÆrãï À ÛÀ É nAPÀÑgÀ£ÀÄß ºÀaÑzÀgÉ ¸ÉÆÃAPÀÄ vÀlÖzÀÄ. PÀgÄ«£À ªÉÄÊAiÀÄ£ÀÄß ºÀ¸Ä £ÉQÌ MtV¸ÀĪÀÅzÀÄ. MªÉÆäªÄä »ÃUÉ ªÀiÁqÀ¢gÀĪÀÅzÀÆ À À É GAlÄ. DUÀ DzÀµÄÖ ¨ÉÃUÀ£Ã PÀgÄ«£À ªÉÄÊAiÀÄ£ÀÄß ZÉ£ÁßV Mgɹ MtV¸À¨ÃPÀÄ. À É À É E®è¢zÀÝgÉ PÀgÀÄ ±Áé¸ÀPÉÆñÀgÉÆÃUÀUÀ½UÉ FqÁUÀĪÀ ¸ÀA¨sÀªÀªÀÅAlÄ. ºÀ¸ÀÄ«£À PÉZÀÑ®£ÀÄß vÉƼÉzÀÄ PÀgÀÄ«UÉ ºÁ®Ä PÀÄrAiÀÄ®Ä ©qÀ¨ÉÃPÀÄ. vÁ£ÁVAiÉÄà CzÀÄ ºÁ®Ä PÀÄrAiÀħ®ÄèzÄ. PÉ®ªÉǪÉÄä »ÃUÉ ªÀiÁqÀ¢zÀÝgÉ ºÁ®Ä PÀÄrAiÀÄĪÀÅzÀ£Äß À À CzÀPÌÉ PÀ°¸À¨ÃPÀÄ. ºÀÄnÖzÀ JgÀqÄ UÀAmÉAiÉƼÀUÉ PÀgÄ GgÀÄZÀÄvÀz.É EzÁUÀ¢zÀÝgÉ É À À Û ¸ÉÆÃqÁ ¤Ãj¤AzÀ ¨sâ ªÀiÁr¸À¨ÃPÀÄ. É É ªÉÆzÀ® ªÀÄÆgÀÄ ¢£ÀU¼À ¯Á®£É: PÀgÄ ºÉƸÀ ¥À¥AZÀz°è ¨É¼AiÀÄĪÀÅzÀjAzÀ À À æ À À É CzÀgÀ ¯Á®£É ¥Á®£ÉU¼£Äß vÁ¬ÄAiÉÄà ªÀiÁqÀĪÀÅzÀÄ £ÉʸÀVðPÀ ¤AiÀĪÀÄ. vÁ¬ÄAiÀÄ À À À ºÁ°£À°è J¼ÉUgÄ«£À DgÉÊPÉUÉ CUÀvåÀªÁzÀ CA±ÀU½ªÉ. CzÀÄ ºÀ¼¢ ªÀtðzÀ°gĪÀÅzÀÄ. À À À À è À CzÀPÌÉ VtÄÚºÁ®Ä JAzÀÄ ºÉ¸gÄ. CzÀg°è ¸À¸ÁgÀd£ÀPÁA±ÀU¼Ä, C£ÁßAUÀU¼Ä, zÉúÀ¥ÆõÀPÀ À À À À À À À É R¤eÁA±ÀU¼Ä ¸ÀªÄ¥ÀjªÀiÁtzÀ°gĪÀŪÀÅ. ¥Àw «µÀª¸ÄU¼Ä ¸ÀºÀ EªÉ. EzÀjAzÀ À À À è À æ À ÀÛ À À J¼ÉUgÄ«UÉ gÉÆÃUÀ¢AzÀ gÀPuÉ MzÀUĪÀÅzÀÄ. VtÄÚºÁ®Ä ¸ÀjAiÀiÁV ¤ÃqÀ¢zÀÝgÉ À À ëÀ À PÀgÄ ¸Á«VÃqÁUÀĪÀÅzÀÄ ¸Àºd. CzÀPÆÌøÀÌgÀ ºÀÄnÖzA¢¤AzÀ ªÀÄÆgÀÄ ¢£ÀU¼ªgUÉ À À É À À À À É PÀgĪÀ£Äß vÁ¬ÄAiÀÄ eÉÆvÉ ©lÖgÉ vÁ£Éà ¸ÁPÀµÄÖ ºÁ®Ä PÀÄrAiÀÄĪÀÅzÀÄ. EwÛÃZÉUÉ À À À

ಕರೀಶಕ: ಕರೂಷ ದೇಶಕ್ಕೆ ಇನ್ನೊಂದು ಹೆಸರು. ಇಂದ್ರ ವೃತ್ತನನ್ನು ಕೊಂದು ಬ್ರಹ್ಮಹತ್ಯೆಗೆ ಗುರಿಯಾದಾಗ ಋಷಿಗಳು, ದೇವತೆಗಳು ಒಟ್ಟುಗೂಡಿ ಇಂದ್ರನ ದೇಹದಲ್ಲಿದ್ದ ಬ್ರಹ್ಮಹತ್ಯಾ ಪಾತಕವನ್ನು ಹೊರಕ್ಕೆ ತಳ್ಳಿದರು. ಆ ಪಾತಕ ಬಿದ್ದ ಭೂಮಿಗೆ ಕರೀಷಕ ಅಠವಾ ಕರೂಷ ಎಂದು ಹೆಸರಾಯಿತು. ಇದು ಈಗಿನ ಬಿಹಾರ್ ಪ್ರಾಂತ್ಯಕ್ಕೆ ಸೇರಿದ ಷಹಾಬಾದ್ ಜಿಲ್ಲೆಯ ಪೂರ್ವ ಭಾಗವೆಂದು ಹೇಳಲಾಗಿದೆ. ಪಾಂಡವರ ಕಾಲದಲ್ಲಿ ದಂತವಕ್ರ ಇಲ್ಲಿ ರಾಜ್ಯಭಾರ ಮಾಡುತ್ತಿದ್ದನೆಂದು ಮಹಾಭಾರತದಿಂದ ತಿಳಿದುಬರುತ್ತದೆ.

ಕರುಂ:ಅಸ್ಸೀರಿಯಕ್ಕೂ ಅನಟೋಲಿಯದ ನಗರಗಳಿಗೂ ನದುವಣ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ವಾಣಿಜ್ಯ ಸಂಸ್ಥೆ. ಸರಕುಗಳ ಸಾಗಣೆ, ಹಾದಿಯಲ್ಲಿ ಅವುಗಳ ರಕ್ಷಣೆ,ವರ್ತಕರಿಗೆ ಬರಬೇಕಾದ ಬಾಕಿಗಳ ಮೇಲ್ವಿಛಾರಣೆ-ಇವು ಈ ಸಂಸ್ಥೆಯ ಮುಖ್ಯ ಹೊಣೆಗಳಾಗಿದ್ದವು. ನಗದು ಹಣ ರವಾನೆಯ ಅಪಾಯಗಳನ್ನು ತಪ್ಪಿಸಲು ಉದ್ದರಿ ಪತ್ರದ ಸರಳ ವ್ಯವಸ್ಥೆಯೊಂದನ್ನು ಇದು ನಿರ್ವಹಿಸುತ್ತಿತ್ತು. ಬೆಲೆಗಳ ನಿಗದಿ, ವ್ಯಾಪಾರ ಸಂಬಂಧವಾದ ವ್ಯಾಜ್ಯಗಳ ತೀರ್ಮಾನ-ಇವು ಸಹ ಇದರ ಪರಿಮಿತಿಗೊಳಪಟ್ಟಿತ್ತು. ಸಾಲಕ್ಕೆ ಅಗತ್ಯವಾದ ಆಧಾರಗಳನ್ನು ದೊರಕಿಸಿ ಕೊಡುವ, ಸಾಲ ತೀರಿಸಲು ಋಣೆಗೆ ಶಕ್ತಿಯುಂಟೆ ಎಂಬುದುನ್ನು ಪರಿಶೀಲಿಸುವ ಹೊಣೆಯೂ ಈ ಸಂಸ್ಥೆಯದಗಿತ್ತು. ಈ ಸಂಸ್ಥೆಯ ಮುಖ್ಯಾಧಿಕಾರಿಗೆ ಲಿಮ್ಮು ಎನ್ದು ಹೆಸರು. ಅವನ ಅಧಿಕಾರಾವಧಿ ಒಂದು ವರ್ಷ. ಪ್ರತಿಯೊಬ್ಬ ಲಿಮ್ಮುವೂ ಯಾವ ವರ್ಷ ಅಧಿಕಾರದಲ್ಲಿದ್ದನೋ ಆ ವರ್ಷಕ್ಕೆ ಅನಂತರ ಆತನ ಹೆಸರನ್ನೆ ಇಡುವುದು ಅಸ್ಸೀರಿಯದ ಸಂಪ್ರದಾಯವಾಗಿತ್ತು. ಅನಟೋಲಿಯದ ಒಂದು ನಗರದಲ್ಲಿ ಲಿಮ್ಮುವಾಗಿ ಅಧಿಕಾರ ನದೆಸಿದವರ ಪೈಕಿ ೮೦ ರಿಂದ ೧೦೦ರ ವರೆಗೆ ಹೆಸರುಗಳನ್ನು ಗುರುತಿಸುವುದು ಸಾಧ್ಯವಾಗಿದೆ. ಭಾರತದಲ್ಲಿ ವಿಷೇಶವಾಗಿ ಕರ್ನಾಟಕದಲ್ಲಿ ಐಹೊಳೆಯಿಂದ 'ಅಯ್ಯಾವೊಳೆ ಐನೂರ್ವರು' ಎಂಬ ವೃತ್ತಿ ಸಂಘ ಈ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಇಲ್ಲಿ ನೆನೆಯಬಹುದು.

ಕರುಗಳ ಪಾಲನೆ: ಕರುವಿನ ಪಾಲನೆ ಪ್ರಾಯಶಃ ಹಸು ಗಬ್ಬವಾದೊಡನೆಯೇ ಆರಂಭವಾಗುವುದು. ಗಬ್ಬದ ಹಸುವಿಗೆ ಸಮತೂಕದ ಆಹಾರ ಗರ್ಭಾವಧಿಯಲ್ಲಿ ದೊರೆಯಬೇಕು; ಅದಕ್ಕೆ ವ್ಯಾಧಿಗಳು ಬರದಂತೆ ಎಚ್ಚರ ವಹಿಸಬೇಕು; ಸಾಕಷ್ಟು ವಿಶ್ರಾಂತಿಯೂ ದೊರೆಯಬೇಕು. ಇವುಗಳ ಪರಿಣಾಮವಾಗಿ ಹುಟ್ಟುವ ಎಳೆಗರು ದೃಢಕಾಯದ್ದಾಗಿದ್ದು. ಆರೋಗ್ಯ ಪೂರ್ಣವಾಗಿರುವುದು. ಕರು ಹುಟ್ಟುವುದು ತಾಯಿ ಹಸುವಿಗೆ ಗರ್ಭಮೂಡಿ ಒಂಭತ್ತು ತಿಂಗಳ ತರುವಾಯ. ಹುಟ್ಟಿದ ಕರುವಿನ ಮೂಗು ಬಾಯಿಯಲ್ಲಿರುವ ಶ್ಲೇಷ್ಮ, ಕಫ, ಲೋಳೆಯನ್ನು ತೆಗೆದು ಕರುವಿಗೆ ಸಲೀಸಾಗಿ ಉಸಿರಾಡಲು ಅನುವುಮಾಡಿಕೊಡಬೇಕು. ಉಸಿರಾಟ ಆರಂಭವಾಗದಿದ್ದರೆ ಕರುವಿನ ಹಿಂಗಾಲುಗಳನ್ನು ಹಿಡಿದು ತಲೆಕೆಳಗಾಗುವಂತೆ ಹಿಡಿದರೆ ಕೂಡಲೆ ಉಸಿರಾಡತೊಡಗುತ್ತದೆ. ಮುಂಗಾಲುಗಳನ್ನು ಅಗಲಿಸಿ ಎದೆಯ ಮೇಲೆ ಒತ್ತಡವನ್ನು ಹೇರುವುದು ಒಳ್ಳೆಯದು. ಉಸಿರಾಟ ಆರಂಭವಾದಮೇಲೆ ಹೊಕ್ಕುಳ ಬಳ್ಳಿಯ ಕಡೆಗೆ ಲಕ್ಷ್ಯ ಹರಿಸಬೇಕು. ಅದಕ್ಕೆ ಸೋಂಕು ತಗಲದಂತೆ ದೇಹದಂತೆ ೨.೫ ಸೆ.ಮೀ.ನಷ್ಟು ಉದ್ದದ ಬಳ್ಳಿಯನ್ನು ಹಾಗೆಯೇ ಬಿಟ್ಟು ಮುಂದೆ ರಕ್ತ ಪರಿಚಲನೆಯನ್ನು ಬಂಧಿಸಿ ಅಲ್ಲಿಂದ ೧ ಸೆ.ಮೀ.ನಷ್ಟು ಮುಂದೆ ಅದನ್ನು ಕತ್ತರಿಸಿ ಹಾಕಬೇಕು. ಕೊಯ್ದ ಭಾಗಕ್ಕೆ ಅಯೋಡೀನ್ ಟಿಂಕ್ಚರನ್ನು ಹಚ್ಚಿದರೆ ಸೋಂಕು ತಟದು.

ಕರುವಿನ ಮೈಯನ್ನು ಹಸು ನೆಕ್ಕಿ ಒಣಗಿಸುವುದು. ಒಮ್ಮೊಮ್ಮೆ ಹೀಗೆ ಮಾಡದಿರುವುದೂ ಉಂಟು. ಆಗ ಆದಷ್ಟು ಬೇಗನೇ ಕರುವಿನ ಮೈಯನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು. ಇಲ್ಲದಿದ್ದರೆ ಕರು ಶ್ವಾಸಕೋಶರೋಗಗಳಿಗೆ ಈಡಾಗುವ ಸಂಭವವುಂಟು. ಹಸುವಿನ ಕೆಚ್ಚಲನ್ನು ತೊಳೆದು ಕರುವಿಗೆ ಹಾಲು ಕುಡಿಯಲು ಬಿಡಬೇಕು. ತಾನಾಗಿಯೇ ಅದು ಹಾಲು ಕುಡಿಯಬಲ್ಲುದು. ಕೆಲವೊಮ್ಮೆ ಹೀಗೆ ಮಾಡದಿದ್ದರೆ ಹಾಲು ಕುಡಿಯುವುದನ್ನು ಅದಕ್ಕೆ ಕಲಿಸಬೇಕು. ಹುಟ್ಟಿದ ಎರಡು ಗಂಟೆಯೊಳಗೆ ಕರು ಉರುಚುತ್ತದೆ. ಎದಾಗದಿದ್ದರೆ ಸೋಡಾ ನೀರಿನಿಂದ ಭೇದಿ ಮಾಡಿಸಬೇಕು.

ಮೊದಲ ಮೂರು ದಿನಗಳ ಲಾಲನೆ: ಕರು ಹೊಸ ಪ್ರಪಂಚದಲ್ಲಿ ಬೆಳೆಯುವುದರಿಂದ ಅದರ ಲಾಲನೆ ಪಾಲನೆಗಳನ್ನು ತಾಯಿಯೇ ಮಾಡುವುದು ನೈಸರ್ಗಿಕ ನಿಯಮ. ತಾಯಿಯ ಹಾಲಿನಲ್ಲಿ ಎಳೆಗರುವಿನ ಆರೈಕೆಗೆ ಅಗತ್ಯವಾದ ಅಂಶಗಳಿವೆ. ಅದು ಹಳದಿ ವರ್ಣದಲ್ಲಿರುವುದು. ಅದಕ್ಕೆ ಗಿಣ್ಣುಹಾಲು ಎಂದು ಹೆಸರು. ಅದರಲ್ಲಿ ಸಸಾರಜನಕಾಂಶಗಳು, ಅನ್ನಾಂಗಗಳು, ದೇಹಪೋಷಕ ಖನಿಜಾಂಶಗಳು ಸಮಪರಿಮಾಣದಲ್ಲಿರುವುವು. ಪ್ರತಿ ವಿಷವಸ್ತುಗಳು ಸಹ ಇವೆ. ಇದರಿಂದ ಎಳೆಗರುವಿಗೆ ರೋಗದಿಂದ ರಕ್ಷಣೆ ಒದಗುವುದು. ಗಿಣ್ಣುಹಾಲು ಸರಿಯಾಗಿ ನೀಡದಿದ್ದರೆ ಕರು ಸಾವಿಗೀಡಾಗುವುದು ಸಹಜ. ಅದಕ್ಕೋಸ್ಕರ ಹುಟ್ಟಿದಂದಿನಿಂದ ಮೂರು ದಿನಗಳವರೆಗೆ ಕರುವನ್ನು ತಾಯಿಯ ಜೊತೆ ಬಿಟ್ಟರೆ ತಾನೆ ಸಾಕಷ್ಟು ಹಾಲು ಕುಡಿಯುವುದು. ಇತ್ತೀಚಿಗೆ