ಪುಟ:The Karnataka Bhagavadgeeta.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೧೨೩ ಆವುದೊಂದನೆ ಬಿಡದೆ ಸೇವಿಸಿ | ಭಾವದಿಂ ಸುಖಿಸುತ್ತ ದುಃಖದ | ಹೇವರಿಕೆಯಂತವನು ಕಾಂಬನು ಮಾನವೋತ್ತಮನು | ಜೀವಿಪರುಗಳ ಮರುಪರಿಯಿ೨ | ರಾವುಗುಂದಿರ್ಶಸುಖನ ನೀಂ | ಪಾವನನೆ ಕೇಳಂದ ನಾದನುಜಾರಿ ಕರುಣೆಯಲಿ [೩೬ || ವರತಪೋನುಷ್ಠಾನಕಾಲದ | ಅರುತಿಹುದು ವಿಷದಂತೆ ಮೊದಲೆಲೆ! ಸರನೆ ಕೇಳೋ ಕಡೆಯಲಾವುದದನ್ನತಯಹುದು !! ನಿರುತದಿಂದಾಸುಖವು ತನ್ನ ಯ | ಏರಿದೆನಿಪ ಬುದ್ದಿ ಪ್ರಸಾದದಿ | ದೊರಕೆ ಸಾತ್ವಿಕವೆನಿಸುವುದು ತಿಳಿ ಯೆಂದನಸುರಾರಿ ||೩೭|| ಆದಿಯಲಿ ವಿಷಯೇಂದ್ರಿಯಂಗಳ | ಸಾದರದ ಯೋಗದಿನನ್ನತ | ಪಾದಿ ಪರಿಣಾಮದ ಹಾಲಾಹಲದವೊಲಿಹುದು|| ಭೇದವನು ತಿಳಯ್ಕೆ ನರ ನ ಊಾ | ಹಾದಿ ರಾಜಸ ಸುಖವಿದೆಂಬರು ! ವೇದವೇದಾಂತಜ್ಜ ರತಿಕಲಿ ಸಾರ್ಧ ಕೇಳಂದ ||೩| ಆವುದಾದ್ಯಂತಂಗಳರಡರೆ ! ೪ ವುದೊ ತಾಂ ಮರವೆಯನು ನಿ ! ದಾವಿಲಾಲಸ್ಯಪವಾದಾದಿಗಳ ವಶದಿಂದ || ಜೀವರೋಳು ತೋರ್ಸಸು ಭವು ನೆರೆ | ಭಾವಿಸಲು ತಾಮಸವೆನಿಪುದು | ದೇವರಾಜತನು ಕೇಳು ದನು ಮುರಧ್ವಂಸಿ |ರ್೩!! ಭೂಮಿಯಲಿ ಸಗ್ಗ ದಲಿ ಸುರನರ | ತಾಮಸಪಕುಪ್ರಕೃತಿನಾನಾ | ನಾ ಮರೂಪಂಗಳಲಿ ತೋರುವ ಸಕಲಜೀವಿಗಳು !! ಈಮಹಾಪ್ರಕೃತಿಯಳ ದಿಗಿದು | ದ್ದಾ ಮವೆನಿಸಿದ ಮರು ಗುಣದಿಂ! ತಾವುದೊಂದುಂ ಕೂಡದಿರು ದಿಲ್ಲೆಂದು ತಿಳಿಯೆಂದ fjYo|| ಎಲೆಧನಂಜಯ ಪಾರರಿಗೆ ಸ | ತುಲದ ಬಾಹುಜವೈಶ್ಯರಿಗೆ ನಿ | ರಲ್ಲ ಕೆನಿಸಕೂದ್ರರಿಗೆ ತಾಂ ಪ್ರಕೃತಿಯದೆಸೆಯಿನೊಗೆದ | ಸಿಗುಣತ್ರಯದಿಂದ ಕಲ್ಕಂ | ಗಳು ವಿಭಾಗಿಸಿಕೊಂಡಿಹುವು ನಿನ ! ಗೆಲವಿನಿಂದದನುಸುಳು ವೆನು ಕೇಳೆಂದನಸುರಾರಿ ||೪೧