ಪುಟ:The Karnataka Bhagavadgeeta.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬತತುರ್ಥಾಧಿಯಂ, - ಬ್ರಹ್ಮರೂಪೆನಿಸಗ್ನಿಯಲಿ ತ | ಬೃಹ್ಮರೂಪಹ ಹವಿಯ ಹೋಮವು! ಬ್ರಹ್ಮರೂಪದ ಕರುವೀಬ್ರಹ್ಮಾರ್ಪಣವ ಕುರಿತು || ಬ್ರಹ್ಮ ಕರಸಮಾಧಿ ಯಿಂ ದಾ | ಬ್ರಹ್ಮವನು ತಾನೈದುನನು ತ | ವಿಂತೀಜಗವು ಯೋ ಗಿಗೆ ಪಾರ ಕೇಳಂದ | 8 || ಮತ್ತೆ ಕೆಲವರು ಯೋಗಿಗಳು ಯಜಿ | ಸುತ್ತಿಹರು ಘನಸುಗುಣದಿಂ ದೇ | ವೊತ್ಸಮಾರ್ಪಣಮೆನಿಪ ಯಜ್ಞವ ವೈದಿಕಾಗ್ನಿಯಲಿ | ಇತ್ಯ ನಿ ಗುಣಯೋಗಿಗಳು ಯಣಿ | ಸುತ್ತಿಹರು ಬ್ರಹ್ಮಾಸ್ಮಿಯಲಿ ಪುರು | ಪೋ ತಮನನು ವಿವೇಕಯಜ್ಞದಿ ಸಾರ್ಧ ಕೇಳೆಂದ | ೧೫ || ಕಲರು ಧ್ಯಾವಸಮಾಧಿಯೆಂಬಿ: 1 ಜ್ವಲನನಲಿ ತಾದಿಗಳಿಗಹ | ಫ ಅವ ಬೇಳುತ್ತಿರ್ಪಕ್ಕೆ ಕೆಲರಿಂದ್ರಿಯಾಗ್ನಿಯಲಿ | ಸುಳಿಯುತಿಹ ಶಬ್ದಾದಿ ವಿಷಯಂ { ಗಳನು ಬೇಳುತಿಹರು ಪರಿಪರಿ 1 ಗಳ ವಿಧಾನಂಗಳನು ಹೇಳು ವನೆಂದನಸುರಾರಿ | ೬ || ಜ್ಞಾನದಿಂ ದೀವಿಸುತ ವಿಷಯ | ಧ್ಯಾನವಿಲ್ಲ ಜಿನಿಯಮವಿ | ಧಾನ ಯೋಗಾಗ್ನಿಯಲ್ಲಿ ಕೆಲ ರಭ್ಯಾಸಯೋಗದಲಿ || ಈನಿಖಿಲಕರಣೇಂದ್ರಿಯಂ ಗಳ | ಧೀನಕರವ ಪ೪೪ಕರವ ಮೌನದಿಂ ದೆಲ್ಲವನು ಬೇಳುವರೆಂದ ನಸುರಾರಿ | ೦೭ || ಶ್ರುತಿಗಳಿ೦ ಪೊಗಳಿಸಿಕೊಳುತ್ತಿಹ | ವ್ರತವನುಳ್ಳ ಯತೀಶ್ವರರು ತ | ತ್ರವಿಹಿತಸದ್ಧನ್ಯವೇದಾಧ್ಯಯನಯೋಗತಸ | ಸೃತತ ತತ್ವಜ್ಞಾನರೂ ಏನ | Kತುಗಳನ್ನು ಮಾಡುತಿಹರು ಸುಖ | ದತಿಶಯದ ಮೋಕ್ಷವನ್ನು ಬಯಸುತ ಪಾರ್ದ ಕೇಳೆಂದ || ov !! ಕೆಲರು ಪ್ರಾಣಾಯಾಮದಲಿ ನಿ ! ಕೈಲರೆನಿಸಿಕೊಂಬವರು ಪಾಣಾ | ನಿಲನಪಾನಾನಿಲನ ರೇಚಕಪೂರಕಂಗಳನು || ಕಳೆದು ಕುಂಭಕದಿಂದ, ಪಾ ನ | ಬಲಿದಾನಸಮೂಾರನಲಿ ತಾ 1 ವೊಲಿದು ಬೇರಖಾನನನು ಕೇಳು ನವರು ಪ್ರಾಣನಲಿ || ೧೯ ||