ಪುಟ:The Karnataka Bhagavadgeeta.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

'ಕರ್ಣಾಟಕ ಭಗವದ್ಗೀತೆ ರ್೩ ಅದುನಿಮಿತ್ತದಿ ಪಾಕ್ಷ ನಿನ್ನಯ | ಹೃದಯದವಿವೇಕದಲಿ ಜನಿಸಿದ | ಹುದಿದ ಸಂದೇಹವನು ಜ್ಞಾನದೊಳಾದ ಬಂಡೆಯದಿ !! ಮುದದಿ ಖಂಡಿಸಿ ಕರಯೋಗವ | ಹದುಳದಿಂ ಮಾಡೇಳುನೀನೆಂ | ದಿದಿರಲಿಹ ಮಾರ್ಧನನು ನುಡಿದನು ದಾನವಧ್ಯಂ || ೪೦ || > ಅಂತು ಜ್ಞಾನಯೋಗವೆಂಬ ಚತುರಾಧ್ಯಾಯಂ ಸಂಪೂರ್ಣ