ಪುಟ:The Karnataka Bhagavadgeeta.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಧ್ಯಾಯಂ ಆರಿವ ರಾಸಧಿಭೂತನಾನಂ 1 ವರಿವ ಧಾನಧಿದೈವನಹೆನೆಂ | ದರಿವ ರಾ ನಧಿಯಜ್ಜನಹೆನೆಂದವರು ಕೆಲಕೆಲರು | ಆರಿಡು ನಡೆಸಲು ಮರಣಕಾಲದಿ | ಮರೆಯದೆನ್ನನು ಯೋಗಬಲದಿಂ | ದುರೆ ಮನವ ಪಿಡಿದೆನ್ನ ನೆನೆವರು ಈ ರ್ಧಕೇಳಂದ || ೩೦ || ಇಂತು ವಿಜ್ಞಾನಯೋಗವೆಂಬ ಸಪ್ತಮಾಧ್ಯಾಯಂ ಸಂಪೂಣFo