ಪುಟ:VISHAALAAKSHI - Niranjana.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ಹೇಳರ್ತ ಆರ್, Pre- *** * "Yec ಕEFANT Arrer - " "" ಗಾಗಿ May , 3 - - ಗxlj**** ಟ ಪ್ರೇಮಕ್ಕೆ ಕಣ್ಣಿಲ್ಲ ೧೩ ದ್ದರು, ದುಡಿದು ಬಳಲಿ ಹಣ್ಣಾಗಿಯೇ ಉದುರಿದ್ದ ಜೀವ. ಆದರೆ, ಆ ಅಂತ್ಯ ಅನಿವಾರ್ಯ ಎನ್ನುವುದು ಯಾವ ಸಮಾಧಾನ ? ವಿಶಾಲಾಕ್ಷಿಯ ಅಣ್ಣ ಬಹಳ ಗೋಳಾಡಿದ್ದ: .'ನಾನು ಪಾಪಿ! ಅಪ್ಪಯ್ಯನನ್ನು ನೋಡೋ ಭಾಗ್ಯ ನನಗಿಲ್ಲದೇಹೋಯ್ತು!' `ಅಂತಹ ಅನಾಥ ಸುಸಾರವೇನೂ ಅಲ್ಲ. ತಂದೆ ಇಳಿಸಿದ್ದ ವಿಮೆ-ಐದು ಸಾವಿರದ್ದು-ಬಂದಿತ್ತು, ತಮ್ಮಂದಿರಿಬ್ಬರ ವಿದ್ಯಾಭ್ಯಾಸವಾದರೆ ಆಯಿತಿನ್ನು. ಆದರೂ ತಾಯಿ ರೋದಿಸಿದ್ದರು : 'ನಾವು ನಿರ್ಗತಿಕರಾದೆವಲ್ಲಾ!' [ಅವರ ದೃಷ್ಟಿಯಲ್ಲಿ ಘೋರತರವಾಗಿತ್ತು ಸಮಸ್ಯೆ, ಮಕ್ಕಳಿಗೆ ಎಲ್ಲಿಂದ ಬರಬೇಕು ಅದರ ಕಲ್ಪನೆ ?]. ತಂಗಿಯೆಂದು ತಾತ್ಸಾರಮಾಡದೆ, ಆಕೆ ತನ್ನ ಅಕ್ಕನೇ ಎನ್ನುವಂತೆ, ರಂಗರಾಜ ಕೇಳಿದ್ದ: (ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಂದ್ರಿಡ್ತೀನಿ, ಆಗದಾ ವಿಶಾಲಿ ?' ಬೆಂಗಳೂರಿನಿಂದ ಬಂದು ಒಂದೆರಡು ಘಂಟೆಹೊತ್ತು ಇದ್ದು ಹೋದ ಅವರ ಚಿಕ್ಕಪ್ಪ ಇತ್ತುದೂ ಅಂತಹದೇ ಸಲಹೆಯನ್ನು,

  • 'ರಾಜಿನಾಮೆ ಕೊಟ್ಟು ಬಂದ್ವಿಡು, ಇಲ್ಲೇ ಏನಾದರೂ ಕೆಲಸ ಸಿಗ ಬಹುದು, ನಾನೂ ನೋಡ್ತೀನಿ.'

(ಅವರೂ ನೋಡುವ' ವಿಷಯದಲ್ಲಿ ನಾಗಮ್ಮನಿಗೇನೂ ನಂಬಿಕೆ ಇರಲಿಲ್ಲ. ತನ್ನ ಮೈದುನನನ್ನು ಚೆನ್ನಾಗಿಯೇ ಅರಿತಿದ್ದಳು ಆಕೆ. ಆದರೂ ಹೆಣ್ಣುಜೀವ hpn

  • $kskssfiel=: *terstylvsk:«194-+4:4x: +

III ಹೇಳಿತ್ತು:

    • ಗುಂಡ

(ಅದೇ ಸರಿ, ರಾಜೂ.' ಒಪ್ಪದೇ ಇದ್ದವಳು ವಿಶಾಲಿ ಒಬ್ಬಳೇ.. (ಖಂಡಿತ ಕೂಡದು, ಇಲ್ಲಿ ನಾನಿಲ್ವೆ ? ಮನೆಯ ಜವಾಬ್ದಾರಿ ನನಗಿರಲಿ.' “ಹುಚ್ಚು ಮಾತು, ಹುಚ್ಚು ಮಾತು!” ಎಂದಿದ್ದರು ನಾಗಮ್ಮ, [ಒಳಗಿನ ದುಗುಡವನ್ನು ಮಕ್ಕಳೆದುರು ತೋಡಿಕೊಳ್ಳಲಾರದೆ ಅವರು ನೀರವವಾಗಿ ಅತ್ತಿದ್ದರು, ವಿಧಿಯನ್ನು ಹಳಿದಿದ್ದರು.] ಇrkish ವಾರ -+zz .. ನನ್ನವಳು--, »-. ೬-೩ - FI ಚ+ಏbykhs-sti,.. '..gr 4ರಿ F೨, ೪-! ... :.! - * : 1 ... ' . 'rt 1 1 ..! • ||•L 4}* !!