ಪುಟ:VISHAALAAKSHI - Niranjana.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

« ! - ನಿಮ್ಮ ನಗರ --- 'ಎLL

ತಿ' "co." -: :: 23: €] 2. :-{A* *. 1:

  • 4 |

ಟೆ!! Y't I : ಕಳ:}{{}}9) - ಓ € { *:1 | 3.: 4WF " .FIP 103 [: 11 L ಪುಟ (L 1. •!13 11, t 4, .1 :!!!' Titl' ? - E 1 3 P | 1 1 ನನಪು ಸಿಹಿ * “ಅಪ್ಪ ಮದುವೆಗೆ ಒಪ್ಪಿದಾರೆ” ಎಂದ ತಮ್ಮನೊಡನೆ. ಉಳಿದಿಬ್ಬರ ಕಡೆ ತಿರುಗಿ ಆತ ಹೇಳಿದ: - “ನಿನ್ನೆ ಅವಮಾನವಾಯಿತು, ಕ್ಷಮಿಸಬೇಕು.” - ಅಷ್ಟರಲ್ಲೆ ಇಡಿ ಕಾಫಿ ಅವರಿದ್ದ ಕೊಠಡಿಗೆ ಬಂತು.ಗಂಗಾಧರ - ಇನ್ನೊಂದು ಪ್ಲೇಟು ತರಿಸಿದ ಅಣ್ಣನಿಗೋಸ್ಕರ, ಆ “ನಾವು ಈಗ ಹೊರಡಿವಿ, ನೀನು ಹೋಗ್ತಾ ಹೋಟೆಲಿನ ಬಿಲ್ಲು ಊಟದ ವಸತಿ ಎರಡರಡೂ ಕೊಟ್ಟು ಹೋಗು” ಎಂದ ಅಣ್ಣನೊಡನೆ..!

  • “ಬೇಡಿ ಬೇಡಿ” ಎಂದರು ರಾಮಚಂದ್ರಯ್ಯ ಈ “ಬೇಡೋದು ನಿನಗೇ ಮುಗೀತು” ಎಂದುಬಿಟ್ರ ಗಂಗಾಧರ

ಆತನ ಅಣ್ಣ ಸ್ವರತಗಿಸಿ ಕೇಳಿದ: “ಮನೆಗೆ ಬಂದು ಹೋಗೀಯಾ ?”. ರಹಸ್ಯವೇನುಬಂತು ಅದರಲ್ಲಿ ಯಾವ ಕಾರಣದಿಂದಲೂ ತನ್ನ ಸ್ವರತಗಿ ಸಲು ಗಂಗಾಧರ ಸಿದ್ಧನಿರಲಿಲ್ಲ. ಕನನ್ನು ಹುಚ್ಚಪ್ಪನಿಗೆ ಹೇಳು-ಆಮಂತ್ರಣ ಪತ್ರಿಕೆ ಬಂದರೆ ಬಂತು ಇಲ್ಲ ದಿಢಶಿಲ್ಲ. ಒಂದು ಟೆಲಿಗ್ರಾಂ ಕೊಡ್ತೀನಿ, ಅದರಲ್ಲಿ ಹೇಳಿದ ಜಾಗಕ್ಕೆ ಹೇಳಿದ ದಿವಸ ನೀವೆಲ್ಲಾ ಬಂದ್ವಿಡಬೇಕು, ನಿನ್ನ ಕಿರಿಮಗನಿಗೆ ಆಸ್ತಿಯಲ್ಲಿ ಒಂದು ಬಿಡು ಗಾಸೂ ಬೇಡವಂತೆ, ಮುಂದೆ ಅವನು ಮೈಸೂರಿನಲ್ಲೇ ಇರಾನಂತೆ ಅಂತಲೂ ಹೇಳು? ಗಂಗಾಧರನ ಮಾತಿನ ವೈಖರಿ ಕಂಡು ರಾಮಚಂದ್ರಯ್ಯನ ಮುಖ ಗೆಲು ವಾಯಿತು; ರಂಗರಾಜ ಉಬ್ಬಿಹೋದ. ವಿನಿಯೋಗ ಮೈಸೂರಿಗೆ ಮರಳಿತು. ತನ್ನ ಗಂಡನ ಮುಖವೇ ಸಾರುತ್ತಿತ್ತು, ಉದ್ದೇಶ ಸಫಲವಾಗಿತ್ತೆಂಬು .ದನ್ನು, ಆದರೂ ಗಿರಿಜಾಬಾಯಿ ಕೇಳಿದರು.. (ಅವರನ್ನು ಒಲಿಸೋದು ಬಹಳ ಕಷ್ಟವಾಯ್ತು ?”. “ಮೊದಲು ಒಂದು ಲೋಟ ನೀರು ಕೊಡು,” ಎಂದರು ರಾಮಚಂದ್ರಯ್ಯ, - ಅದನ್ನು ಕುಡಿದ ಬಳಿಕ ಅವರು, ಶಿವಮೊಗ್ಗಾ ವಿಜಯ'ದ ಕಥನ ಆರಂಭಿ. ..? - *. ....: -. %.:* 1 |.' 1. -4. : { 11 :::.

  • A* ** *

Shat 1 r 1, 11 1 .. " | F| ಇ&#ಪು,ಪಿ.: ! 22 :::-'r : ೮, - ಜದರು. 11 ! 1 / 1 .

- - T .' ... '. 1 Ly - 11 ? : + - ಕ! 4:43* :