ಪುಟ:Vimoochane.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯೌವನ, ಚು.
ಎಂದರೇನೆಂಬುದನ್ನು ತಿಳಿಯದೆಯೇ ನಾನು ಹೊ
ತಿದ್ದೇನೆ.

ಕಾಮ ಸಂಬಂಧದ ವಿಚಾರ ಬೇರೆ. ಆದರೆ ಪ್ರೇಮ?

ಇಂಥ ಸಮಾಜದಲ್ಲೂ ನಾನಿಷ್ಟು ಒಳ್ಳೆಯ ಕೆಲಸ ಮಾಡುವುದು
ಸಾಧ್ಯವಿತ್ತು-ನಾರಾಯಣನ ಹಾಗೆ. ಆ ಕೃಷ್ಣರಾಜರು ಒಳ್ಳೆಯ
ಮನುಷ್ಯರಲ್ಲವೆ? ಅವರ ಮಾತು ಗಳು ನ್ಯಾಯದ-ಸತ್ಯದ ಮಾ
ತು ಗಳಾಗಿರಲಿಲ್ಲವೆ?

ಆದರೆ ನಾನು ಅಡ್ಡದಾರಿ ಹಿಡಿದು ಬಂದು ತಲಪಿರುವುದಿಲ್ಲಿ

ನನ್ನ ಬಾಳಿನ ಈ ದುರವಸ್ಥೆಗೆ ಯಾರು ಕಾರಣ?
ಆಕ್ರೋಶ ಮಾಡಬೇಕಾಗಿರುವುದು ಯಾರ ಮೇಲೆ? ನನ್ನ ದುಸ್ಥಿ
ಯಾವುದೇ ವ್ಯಕ್ತಿಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ.
ವಿಷಚಕ್ರ ಸುತ್ತುವರಿಯುವ ರೀತಿಯೇ ಅಂಥಾದ್ದು. ಒಂದೊ
ಬಾರಿ ಅದರ ಒಂದೊಂದು ಹಲ್ಲು ನನ್ನನ್ನು ಘಾಸಿಗೋಳಿಸಿದೆ.

ನನ್ನ ತಪ್ಪೇನೂ ಇಲ್ಲ-ಇತರರೇ ಆಪರಾಧಿಗಳು, ಎನ
ಮುರ್ಖತನ. ಇನ್ನೇನು ಬೇಕಾದರೂ ನಾನಾಗಿರಬಹುದ
ಮೂರ್ಖ ಮಾತ್ರ ಅಲ್ಲ........

ನಾನು ಸಮಾಜದ ಹೊರಗೇ ಇದ್ದೆನೆಂಬುದು ನಿಜ.
ತಾತ್ವಿಕ ದೃಷ್ಟಿಯಲ್ಲಿ. ನದಿಯ ನೀರಿನಲ್ಲಿ ನಾನು ತುಂತುರು ಹನಿ
ರಲಿಲ್ಲ. ಆದರೆ ಆ ಕೆಸರು ನೀರಿನಲ್ಲಿ ನಾನು ಮೀನಾಗಿದ್ದೆ.

ಇನ್ನೂ ಹೆಚ್ಚು ಮಾತುಗಳ ಅವಶ್ಯತೆಯುಂಟೆ?

ಕರುಳಿನ ನೋವಿಗೆ ಹೃದಯದ ಯಾತನೆಗೆ ಮೆದುಳಿನ ಮೆ
ನೆಗೆ ಔಷಧಿ ದೊರೆಯಲಾರದ ಈ ಸಮಾಜದಲ್ಲಿ ನಾನೊಬ್ಬನಿ
ದ್ದರೂ ತಪ್ಪಾಗದು.

ಸ್ಯಾಯಾಸ್ಥಾನದಲ್ಲಿ ನನ್ನ ಪರವಕೀಲಿ....ಇನ್ನು ಯ
ವಕೀಲಿ?

ನೀವು ಯಾರಾದರೂ ನನಗೊಂದು ಪ್ರಶ್ನೆ ಕೇಳಬಹು