ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೩೦
ಯಶೋಧರ ಚರಿತೆ
ಎಂದಿದ್ದರೆ ಚಂದ್ರ ಎನ್ನಬಹುದು. ದರತಾರಹಾರ ಎಂದಾದರೆ ಸಣ್ಣ ಮುತ್ತಿನ ಮಾಲೆ ಎನ್ನಬಹುದು. ಈ ಭಾಗದಲ್ಲಿ ಬೇಕಾದಂತೆ ಅರ್ಥ ಹೇಳುವ ಸಾಧ್ಯತೆಯಿದೆ.
ಕವಿಗೆ ಯಶೋಧರ ಎಂಬ ಹೆಸರೂ ಕವಿತಿಲಕ ಎಂಬ ಹೆಸರೂ ಇಲ್ಲಿ ಬರಬೇಕಾಗಿದೆ. ಆದುದರಿಂದ ಇಂತಹ ಪ್ರಯೋಗ ಇಲ್ಲಿದೆ. ಕವಿಶ್ರೇಷ್ಠನು ನಿರ್ಮಲ ಕೀರ್ತಿಯನ್ನು ಪಡೆದಿದ್ದಾನೆ’ ಎಂದು ಹೇಳಬಹುದು.