ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಣಾಟಕ ಯುದ್ಧಗಳು
ಮೂಲದೊಡನೆ ಪರಿಶೀಲಿಸಿ
ಕರ್ಣಾಟಕ ಯುದ್ಧಗಳು ̈sÁರತದ ಕೋರಮಂಡಲ ತೀರಪ್ರದೇಶ ಮತ್ತು ಅದರ ಹಿನ್ನಾಡಿನಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ನಡುವೆ 18ನೆಯ ಶತಮಾನದಲ್ಲಿ ನಡೆದ ಯುದ್ಧಗಳು. ಇವು ನಡೆದ ಪ್ರದೇಶವನ್ನು ಐರೋಪ್ಯಯರು ಕರ್ಣಾಟಕವೆಂದು (ಕರ್ಣಾಟಿಕ್) ಕರೆಯುತ್ತಿದ್ದುದರಿಂದ ಈ ಯುದ್ಧಗಳಿಗೆ ಕರ್ಣಾಟಕ ಯುದ್ಧಗಳೆಂದು ಹೆ ̧Àರು ಬಂದಿದೆ. ಯೂರೋಪಿನಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವೆ ಯುದ್ಧ ̧Àಂ ̈sÀವಿಸಿದಾಗ ̈sÁರತದಲ್ಲೂ ಆರಂ ̈sÀವಾದ ಈ ಯುದ್ಧಗಳ ತತ್ಕ್ಷಣದ ಕಾರಣಗಳೂ ಫಲಗಳೂ ಅತಿ ಕ್ಷುಲ್ಲಕವೆನಿಸಿದರೂ, ಇವುಗಳಿಂದ ಅಂತಿಮವಾಗಿ ̈sÁರತದಲ್ಲಿ ಇಂಗ್ಲಿಷರ ̧Á್ಥನ ̈sÀದ್ರವಾಗಿ ಫ್ರೆಂಚರ ಬಲ ಕುಂದಿದ್ದರಿಂದ ಈ ದೇಶದ ಚರಿತ್ರೆಯಲ್ಲಿ ಕರ್ಣಾಟಕ ಯುದ್ಧಗಳನ್ನು ಅತ್ಯಂತ ಪ್ರಮುಖ ಘಟನೆಗಳೆಂದು ಪರಿಗಣಿ ̧À ̄Áಗಿದೆ. (ಪಿ.ಎಂ.ಯು.ಎನ್.) ̧Àುಮಾರು 1740ರ ವೇಳೆಗೆ ಕೋರಮಂಡಲ ತೀರದಲ್ಲಿ ಮದ್ರಾ ̧ï ಮತ್ತು ಪುದುಚೇರಿಗಳು ಇಂಗ್ಲಿμï ಮತ್ತು ಫ್ರೆಂಚ್ ಜನರ ಮುಖ್ಯ ವ್ಯಾಪಾರ ಕೇಂದ್ರಗಳಾಗಿದ್ದುವು. ಇವರು ಅಲ್ಲಿ ̈sÀದ್ರವಾದ ಕೋಟೆಗಳನ್ನು ಕಟ್ಟಿಕೊಂಡಿದ್ದರು. ಜೊತೆಗೆ ಪುದುಚೇರಿಗೆ ̧À್ವಲ್ಪ ದಕ್ಷಿಣದಲ್ಲಿ ಇಂಗ್ಲಿಷರಿಗೆ ಫೋರ್ಟ್ ̧Éೀಂಟ್ ಡೇವಿಡ್ ಎಂಬ ಕೋಟೆಯೊಂದಿತ್ತು. ಇವರು ಈ ಮೂರು ̧À್ಥಳಗಳಲ್ಲೂ ̧Àಮುದ್ರದ ಮೇ ̄É ಹತೋಟಿ ಹೊಂದಿದ್ದುದರಿಂದ ತಮ್ಮ ದೇಶಗಳಿಂದ ̧Àರಕುಗಳನ್ನೂ ಅಗತ್ಯವಾದ ನೆರವನ್ನೂ ಪಡೆಯುವುದು ̧Àುಲ ̈sÀವಾಗಿತ್ತು. ̧À್ಥಳೀಯ ಅಧಿಕಾರಿಗಳ ̧Àಂಬಂಧವಾಗಿಯೂ ಇವರದೇ ಮೇಲುಗೈಯಾಗಿತ್ತು. ಏಕೆಂದರೆ ̧À್ಥಳೀಯರಿಗೆ ನೌಕಾಬಲವಾಗಲಿ ಹೊರಗಿನ ನೆರವಾಗಲಿ ದೊರಕುವಂತಿರಲಿಲ್ಲ. ̈sÀೂ ̧Éೈನ್ಯದ ವಿಚಾರದಲ್ಲಿ ಕೂಡ ಅವರು ದುರ್ಬಲರಾಗಿದ್ದರು. ಇಡೀ ಕರ್ಣಾಟಕ ನೆಲದ ರಾಜಕೀಯವೇ ಆಗ ಅನಿಶ್ಚಿತವಾಗಿತ್ತು. ಇದು ಆಗ ದಖನಿನ ̧Àು ̈sÁದಾರನ ಆಶ್ರಯದಲ್ಲಿದ್ದ ಒಮದು ಪ್ರಾಂತ್ಯ. ಇದರ ಅಧಿಪತಿಗೆ ನವಾಬನೆಂಬ ಹೆ ̧Àರಿತ್ತು. ಆರ್ಕಾಟ್ ಅವನ ಆಡಳಿತ ಕೇಂದ್ರ. ದಖನಿನ ̧Àು ̈sÁದಾರನಾಗಿದ್ದ ನಿಜಾಂ ಉ ̄ïಮು ̄ï್ಕ ತಾನು ̧À್ವತಂತ್ರನೆಂದೇ ವರ್ತಿ ̧Àುತ್ತಿದ್ದದರಿಂದ ಅವನ ಆಶ್ರಿತನಾಗಿದ್ದ ಆರ್ಕಾಟ್ ನವಾಬ ಕೂಡ ತಾನು ಯಾರ ಅಧೀನನೂ ಅಲ್ಲವೆಂಬಂತೆಯೇ ನಡೆದುಕೊಳ್ಳುತ್ತಿದ್ದ. ನಿಜಾಂ ಆಗ ಮರಾಠರನ್ನು ಎದುರಿ ̧À ̈Éೀಕಾಗಿದ್ದುದರಿಂದ ಆರ್ಕಾಟಿನ ನವಾಬನ ಮೇ ̄É ತನ್ನ ಅಧಿಕಾರ ಚ ̄Áಯಿ ̧Àಲು ಅವಧಾನವೇ ಇರಲಿಲ್ಲ. 1740ರಲ್ಲಿ ಮರಾಠರು ಕರ್ಣಾಟಕದ ಮೇ ̄É ಆಕ್ರಮಣ ನಡೆಸಿ, ಕೊಳ್ಳೆ ಹೊಡೆದು, ಮಂಡ ̄Áಧಿಪತಿಯಾಗಿದ ನವಾ ̈ï ದೋ ̧ï್ತ ಆಲಿಯನ್ನು ̧Àಂಹರಿಸಿ, ಅವನ ಅಳಿಯನಾದ ಚಂದಾ ̧Áಹೇಬನನ್ನು ̧Éರೆ ಹಿಡಿದಿದ್ದರು. ದೋ ̧ï್ತ ಆಲಿಯ ಮಗ ̧Àಫ್ದರ್ ಆಲಿ ಮರಾಠಿಗೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಹೇಳಿ ಜೀವ ಉಳಿಸಿಕೊಂಡಿದ್ದ. ಆದರೆ ಅವನ ದಾಯಾದಿಯೊಬ್ಬ ಅವನನ್ನು ಕೊಂದು ಅವನ ವಯಸ್ಸಿನ ಮಗನನ್ನು ನವಾಬನೆಂದು ಘೋಷಿಸಿದ. ಎ ̄É್ಲಲ್ಲೂ ಅಶಾಂತಿ ಅತೃಪ್ತಿಗಳು ̈Éಳೆದುವು. ಆದ್ದರಿಂದ 1743ರಲ್ಲಿ ನಿಜಾಂ-ಉ ̄ï-ಮು ̄ï್ಕ ಕರ್ಣಾಟಕಕ್ಕೆ ಬಂದು ಪರಿಸ್ಥಿತಿಯನ್ನು ̧Àರಿಪಡಿ ̧Àಲು ಯತ್ನಿಸಿದ. ತನ್ನ ನೆಚ್ಚಿನ ಅನುಚರನಾಗಿದ್ದ ಅನ್ವರುದ್ದೀನ್ ಖಾನನನ್ನು ನವಾಬನನ್ನಾಗಿ ನೇಮಿಸಿದ. ಆದರೆ ನವಾ ̈ï ದೋ ̧ï್ತ
ಆಲಿಯ ಬಂಧು ವರ್ಗಕ್ಕೆ ಇದು ಹಿಡಿ ̧Àಲಿಲ್ಲ. ಅನೇಕ ಕೋಟೆಗಳು ಇನ್ನೂ ಅವರ ವಶದ ̄É್ಲೀ ಇದ್ದುವು. ಅನ್ವರುದ್ದೀನ್ ಖಾನ್ ಅವರ ದೃಷ್ಟಿಯಲ್ಲಿ ಒಬ್ಬ ಪ್ರತಿ ̧À್ಪರ್ಧಿಯಾಗಿದ್ದ. ಇಂಥ ಪರಿಸ್ಥಿತಿಯಲ್ಲಿ ಇಂಗ್ಲಿಷರೂ ಫ್ರೆಂಚರೂ ಇಲ್ಲಿ ತಮ್ಮ ನೆ ̄Éಗಳನ್ನು ̧Á್ಥಪಿಸಿಕೊಂಡಿದ್ದರು. ವ್ಯಾಪಾರವμÉ್ಟೀ ಅವರ ಆಗಿನ ಉದ್ದೇಶ. ತಮ್ಮ ಹಿತಗಳಿಗೆ ಧಕ್ಕೆ ಒದಗಿದಾಗಲಲ್ಲದೆ ̈Éೀರೆ ̧Àಂದ ̈sರ್Àಗಳಲ್ಲಿ ಅವರು ̧À್ಥಳೀಯ ರಾಜಕಾರಣದಲ್ಲಿ ಕೈ ಹಾಕುತ್ತಿರಲಿಲ್ಲ. ̧À್ಥಳೀಯ ಅಧಿಕಾರಿಗಳೂ ಅವರ ಇರವನ್ನು ಅμÁ್ಟಗಿ ಗಮನಿ ̧Àುತ್ತಿರಲಿಲ್ಲ. ಒಂದನೆಯ ಕರ್ಣಾಟಕ ಯುದ್ಧ : 1740ರಲ್ಲಿ ಯೂರೋಪಿನಲ್ಲಿ ಆಸ್ಟ್ರಿಯನ್ ಸಿಂಹಾ ̧Àನದ ಉತ್ತರಾಧಿಕಾರದ ವಿಚಾರವಾಗಿ ಏರ್ಪಟ್ಟ ವಿವಾದವೊಂದರಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವೆ ಯುದ್ಧ ̧Àಂ ̈sÀವಿಸಿತು. ತತ್ಫಲವಾಗಿ ̈sÁರತದಲ್ಲೂ ಇಂಗ್ಲಿμï ಮತ್ತು ಫ್ರೆಂಚ್ ಕಂಪನಿಗಳು ಪರ ̧À್ಪರ ಶತ್ರುಗಳಾದ ಹಾಗಾಯಿತು. ಆದರೆ ಯೂರೋಪಿನಲ್ಲೂ ̈sÁರತದಲ್ಲೂ ಇದ್ದ ಫ್ರೆಂಚ್ ಅಧಿಕಾರಿಗಳು ̈sÁರತದಲ್ಲಿ ತಟ ̧À್ಥ ನೀತಿ ಅನು ̧Àರಿ ̧À ̈Éೀಕೆಂದೇ ಇಚ್ಛಿಸಿದರು. ಪುದುಚೇರಿಯ ರಾಜ್ಯಪಾಲ ಡ್ಯುಪ್ಲೆಕ್ಸ್ (ವೆ ̈ï ̧À್ಟರ್ ನಿಘಂಟಿನ ಪರಕಾರ ̧Àರಿಯಾದ ಉಚ್ಚಾರಣೆ-ಈ ಉದ್ದೇಶದಿಂದ ಇಂಗ್ಲಿಷರೊಂದಿಗೆ ನೇರ ̧Àಂಧಾನವನ್ನಾರಂಭಿಸಿದ. ಆದರೆ ಇಂಗ್ಲೆಂಡಿನಲ್ಲಿದ್ದ ಅಧಿಕಾರಿಗಳು ಇದಕ್ಕೆ ಒಡಂಬಡಲಿಲ್ಲ. ಆದ್ದರಿಂದ ̈sÁರತದಲ್ಲಿದ್ದ ಇಂಗ್ಲಿಷರು ತಟ ̧À್ಥ ನೀತಿಗೆ ಬದ್ಧರಾಗಿರುವುದು ̧Áಧ್ಯವಾಗಲಿಲ್ಲ. ತಮ್ಮ ಹತೋಟಿಯಲ್ಲಿದ್ದ ̧Àಮುದ್ರದ ಮೇ ̄É ಫ್ರೆಂಚರ ಹಡಗುಗಳ ̧Àುರಕ್ಷತೆಯ ̈sÀರವ ̧É ಕೊಡುವುದಾಗಲಿಲ್ಲ. ಇಂಗ್ಲಿಷರು ̈Áರ್ನೆಟನ ನೇತೃತ್ವದಲ್ಲಿ ಫ್ರೆಂಚರ ಹಡಗುಗಳನ್ನು ಹಿಡಿದುಕೊಂಡರು. ಆಗ ಫ್ರೆಂಚರಿಗೆ ̈sÁರತದ ̧Àಮುದ್ರ ಪ್ರದೇಶದಲ್ಲಿ ಯುದ್ಧ ನೌಕೆಗಳಿರಲಿಲ್ಲ. ಮಾರಿಷಸಿನ ಫ್ರೆಂಚರಿಗೆ ̈sÁರತದ ̧Àಮುದ್ರ ಪ್ರದೇಶದಲ್ಲಿ ಯುದ್ಧ ನೌಕೆಗಳಿರಲಿಲ್ಲ. ಮಾರಿಷಸಿನ ಫ್ರೆಂಚ್ ರಾಜ್ಯಪಾಲ ̄Á ಬೂರ್ದಾನೆಗೆ ನೆರವಿಗಾಗಿ ಡ್ಯುಪ್ಲೆಕ್ಸನಿಂದ ಪ್ರಾರ್ಥನೆ ಹೋಯಿತು. ಆತ ಹಾಗೂ ಹೀಗೂ ಒಂದು ನೌಕಾ ಪಡೆಯನ್ನು ̧Àಜ್ಜುಗೊಳಿಸಿಕೊಂಡು ಡ್ಯುಪ್ಲೆಕ್ಸನ ನೆರವಿಗೆ ಬಂದ. ಆದರ ಆತ ಆಗಮಿಸಿದಾಗ ಇಂಗ್ಲಿμï ನೌಕೆಗಳು ಮದ್ರಾ ̧ï ತೀರಪ್ರದೇಶವನ್ನು ಬಿಟ್ಟು ಹೂಗ್ಲಿಗೆ ಹೊರಟು ಹೋದುವು ಇದರಿಂದ ಪರಿಸ್ಥಿತಿಯೇ ಬದ ̄Áವಣೆಯಾಯಿತು. ಫ್ರೆಂಚರು ನೆಲಜಲಗಳೆರಡರ ಮೂಲಕವೂ ಮದ್ರಾ ̧Àನ್ನು ಮುತ್ತಿದರು. ಒಂದೇ ವಾರದಲ್ಲಿ ಮದ್ರಾ ̧Àು ಫ್ರೆಂಚರ ವಶವಾಯಿತು. ಡ್ಯುಪ್ಲೆಕ್ಸನ ಕೈ ತಡೆಯುವವರು ಯಾರೂ ಇರಲಿಲ್ಲ. ಈ ̧Àಮಯದಲ್ಲಿ ̧Àಂ ̈sÀವಿಸಿದ ಘಟನೆಯೊಂದರಿಂದ ̈sÁರತದ ̈sÀವಿಷ್ಯದ ಇತಿಹಾ ̧Àದ ದಿಕ್ಕೇ ಬದ ̄Áಯಿತ್ನೆನ್ನಬಹುದು. ಕರ್ಣಾಟಕದ ನೂತನ ನವಾಬ ಅನ್ವರುದ್ದೀನ್ ತನ್ನ ನಾಡಿನಲ್ಲಿ ನಡೆಯುತ್ತಿದ್ದ ಈ ̧À್ಪರ್ಧೆಯನ್ನು ವೀಕ್ಷಿ ̧Àುತ್ತಿದ್ದ. ಮೊದಮೊದಲು, ಇಂಗ್ಲಿಷರ ಕೈ ಮೇ ̄Áಗಿದ್ದಾಗ, ತನ್ನ ಹಡುಗುಗಳಿಗೆ ರಕ್ಷಣೆ ನೀಡ ̈Éೀಕೆಂದು ಡ್ಯುಪ್ಲೆಕ್ಸಿನಿಂದ ನವಾಬನಿಗೂ ಪ್ರಾರ್ಥನೆ ಹೋಗಿತ್ತು. ನವಾಬ ನಿರ್ವೀರ್ಯನೆಂಬುದು ಗೊತ್ತಿದ್ದರೂ ಹೆ ̧Àರಿಗಾದರೂ ಆತ ಆ ಪ್ರದೇಶದ ಒಡೆಯನಾಗಿದ್ದದ್ದರಿಂದ ಡ್ಯುಪ್ಲೆಕ್ಸ್ ಈ ಕ್ರಮ
ಕೈಕೊಂಡಿದ್ದ. ಆದರೆ ನವಾಬನ ಅಧಿಕಾರವನ್ನು ಇಂಗ್ಲಿಷರು ಪುರ ̧À್ಕರಿ ̧Àಲಿಲ್ಲವಾದ್ದರಿಂದ ಅವನ ಪ್ರತಿ ̈sÀಟನೆಗಳನ್ನು ಅವರು ಅಲಕ್ಷಿಸಿದ್ದರು. ಫ್ರೆಂಚರು ಮದ್ರಾ ̧Àನ್ನು ಹಿಡಿದುಕೊಂಡಾಗ ಇಂಗ್ಲಿಷರು ನವಾಬನ ರಕ್ಷಣೆ ̈Éೀಡಿದರು. ಅನ್ವರುದ್ದೀನನಿಗೆ ಒಮ್ಮಿಂದೊಮ್ಮೆಗೇ ತನ್ನ ̧Á್ಥನಮಹತ್ತ್ವದ ಅರಿವು ಬಂದಿತ್ತು. ಮದ್ರಾಸಿನ ಆಕ್ರಮಣವನ್ನು ತೆರವು ಮಾಡ ̈Éೀಕೆಂದು ಅವನು ಡ್ಯುಪ್ಲೆಕ್ಸನಿಗೆ ಕೋರಿಕೆ ಕಳಿಸಿದ. ಹಿಂದೆ ಇಂಗ್ಲಿಷರು ಮಾಡಿದಂತೆ ಆಗ ಫ್ರೆಂಚರು ಅನ್ವರುದ್ದೀನನ ಮಾತನ್ನು ಕಡೆಗಣಿಸಿದರು. ಫ್ರೆಂಚರ ಹಡಗುಗಳನ್ನು ಇಂಗ್ಲಿಷರು ಹಿಡಿದು ಕೊಂಡಿದ್ದಾಗ ಅವನ್ನು ಬಿಡಿ ̧Àಲು ನವಾಬನಲ್ಲಿ ನೌಕಾ ̧Éೀನೆ ಇದ್ದಿರಲಿಲ್ಲವಾದರೂ ಡ್ಯುಪ್ಲೆಕ್ಸ್ ಮದ್ರಾ ̧Àನ್ನು ಹಿಡಿದುಕೊಂಡಾಗ ಅದನ್ನು ಬಿಡಿ ̧Àಲು ̈sÀೂ ̧Éೀನೆ ಕಳಿ ̧Àುವುದು ಅನ್ವರುದ್ದೀನನಿಗೆ ̧Áಧ್ಯವಿತ್ತು. ಡ್ಯುಪ್ಲೆಕ್ಸನಿಗೆ ಇದು ಅರ್ಥವಾಯಿತು. ಅನ್ವರುದ್ದೀನನಿಗೆ ಒಪ್ಪಿ ̧Àುವ ಉದ್ದೇಶದಿಂದ ̄Éೀ ಮದ್ರಾ ̧Àನ್ನು ತಾನು ಆಕ್ರಮಿಸಿ ಕೊಂಡುದಾಗಿ ನವಾಬನಿಗೆ ಹೇಳಿದ. ಆದರೆ ನವಾಬ ಇದನ್ನು ನಂಬಲಿಲ್ಲ. ತನ್ನ ಮಾತಿನಂತೆ ಫ್ರೆಂಚರು ನಡೆದುಕೊಳ್ಳದ್ದರಿಂದ ಮದ್ರಾಸಿಗೆ ಮುತ್ತಿಗೆ ಹಾಕಿದ್ದ ಫ್ರೆಂಚರೊಂದಿಗೆ ಯುದ್ಧ ಮಾಡಲು ̧Éೈನ್ಯ ಕಳಿಸಿದ. ಫ್ರೆಂಚರ ̧Éೈನ್ಯ ಚಿಕ್ಕದಾದರೂ ಅಚ್ಚುಕಟ್ಟಾಗಿತ್ತು. ಅದು ಮಾಡಿದ ಪ್ರತಿದಾಳಿಯ ಮುಂದೆ ನವಾಬನ ̧Éೈನ್ಯ ಚೆ ̄Á್ಲಪಿಲ್ಲಿಯಾಯಿತು. ಅದು ̧Éೀಂಟ್ಥೊಮೆಗೆ ಹಿಮ್ಮೆಟ್ಟಿ, ಬಲ ಕೂಡಿಸಿಕೊಂಡು ಮತ್ತೆ ಬಂದು ಎರಗಿತಾದರೂ ಆ ವೇಳೆಗೆ ಫ್ರೆಂಚರು ̧Éೀನಾಬಲ ಹೆಚ್ಚಿದ್ದುದರಿಂದ ನವಾಬನ ̧Éೈನ್ಯಕ್ಕೆ ̧Éೂೀಲು ̧Àಂ ̈sÀವಿಸಿತು. ಫ್ರೆಂಚರಿಗೆ ಗೆಲುವಾಗಿ ಅವರ ಗೌರವ ಪ್ರತಿμÉ್ಠಗಳು ಅಧಿಕಗೊಂಡಿದ್ದರೂ ಅವರವರ ̄É್ಲೀ ಛಿದ್ರಗಳು ತ ̄Éದೋರಿದುವು. ̧Áಕಷ್ಟು ಹಣ ಪಡೆದು ಮದ್ರಾ ̧Àನ್ನು ಬಿಟ್ಟುಕೊಡಲು ̄Á ಬೂರ್ದಾನೆ ವಾಗ್ದಾನ ಮಾಡಿದ್ದ. ಆದರೆ ಡ್ಯುಪ್ಲೆಕ್ಸನಿಗೆ ಈ ನೀತಿ ಒಪ್ಪಿಗೆಯಾಗಲಿಲ್ಲ. ಇವರಿಬ್ಬರ ಜಗಳ ದೀರ್ಘಕಾಲ ನಡೆಯಿತು. ಕೊನೆಗೆ ̄Á ಬೂರ್ದಾನೆಯ ಕ್ರಮಕ್ಕೆ ಡ್ಯುಪ್ಲೆಕ್ಸ್ ಒಪ್ಪುವುದರಲ್ಲಿದ್ದ. ಆದರೆ ಅಷ್ಟರಲ್ಲಿ ಮತ್ತು ಅನಿರೀಕ್ಷಿತ ಘಟನೆಯೊಂದು ̧Àಂ ̈sÀವಿಸಿತು. ̧Àಮುದ್ರದಲ್ಲಿ ಭೀಕರ ಗಾಳಿಯೆದ್ದು ಫ್ರೆಂಚ್ ನೌಕೆಗಳಿಗೆ ನಷ್ಟವುಂಟಾಯಿತು. ಇದರಿಂದ ̄Á ಬೂರ್ದಾನೆ ತನ್ನ ಹಡಗುಗಳೊಂದಿಗೆ ನಿರ್ಗಮಿಸಿದ. ಆತ ಮಾಡಿಕೊಂಡಿದ್ದ ಕೌಲನ್ನು ಡುಪ್ಲೆಕ್ಸ್ ಕಡೆಗಣಿಸಿ ಮದ್ರ ̧Àನ್ನು ಕೊಳ್ಳೆ ಹೊಡೆದ. ̄Á ಬೂರ್ದಾನೆಯ ನಿರ್ಗಮನದಿಂದ ̧Àಮುದ್ರದ ಮೇ ̄É ಇಂಗ್ಲಿಷರು ಪ್ರಬಲರಾದರು. ಹದಿನೆಂಟು ತಿಂಗಳ ಕಾಲ ಮುತ್ತಿಗೆ ಹಾಕಿಯೂ ̧Éೀಂಟ್ ಡೇವಿಡ್ ಕೋಟೆಯನ್ನು ಡ್ಯುಪ್ಲೆಕ್ಸ್ ವಶಪಡಿಸಿಕೊಳ್ಳ ̄Áಗಲಿಲ್ಲ. ರೀರ್ ಆಡ್ಮಿರ ̄ï ̈Á ̧É್ಕೂಯೆನನ ನೇತೃತ್ವದಲ್ಲಿ ಇಂಗ್ಲೆಂಡಿನಿಂದ ದೊಡ್ಡ ದಳವೊಂದು ಬಂತು. ಇಂಗ್ಲಿಷರು ಪುದುಚೇರಿಯ ಮೆ ̄É ನೆಲಜಲಗಳೆರಡರಿಂದಲೂ ಮುತ್ತಿಗೆ ಹಾಕಿದರು. ಆದರೆ ಅವರ ಪ್ರಯತ್ನಕ್ಕೆ ಯಶ ̧À್ಸು ದೊರಕಲಿಲ್ಲ. ಮತ್ತೆ ಅವರ ಮೇ ̄É ಆಕ್ರಮಣ ನಡೆ ̧À ̈Éೀಕೆಂದು ಇಂಗ್ಲಿಷರು ̧Àನ್ನಾಹ ನಡೆ ̧Àುತ್ತಿದ್ದ ̧Àಮಯಕ್ಕೆ ̧Àರಿಯಾಗಿ ಯೂರೋಪಿನಲ್ಲಿ ಯುದ್ಧ ನಿಂತು ಎಕ್ಸ್ ̄Á μÁಪೆ ̄ï ಕೌಲು ಏರ್ಪಟ್ಟಿತು (1748). ಆ ಕೌಲಿನ ಷರತ್ತಿನಂತ ಮದ್ರಾ ̧Àನ್ನು ಇಂಗ್ಲಿಷರಿಗೆ ಹಿಂದಕ್ಕೆ
ಹೈದರ್ ಆಲಿಯೊಂದಿಗೆ ̧Àಖ್ಯ ̈Éಳೆಸಿದ. ಹೈದರನ ̧Éೀನೆ ಪುದುಚೇರಿಗೆ ಬಂತಾದರೂ ಫ್ರೆಂಚರೊಂದಿಗೆ ಕೂಡಿ ಕಾರ್ಯಾಚರಣೆ ನಡೆ ̧Àುವುದು ಹೇಗೆಂಬ ಬಗ್ಗೆ ̧À್ಪಷ್ಟವಾದ ಕಲ್ಪನೆ ಇಲ್ಲದ್ದರಿಂದ ಅದು ಮರಳಿತು. ಫ್ರೆಂಚರಿಗೆ ಹಣದ ಮುಗ್ಗಟ್ಟು ̈Éೀರೆ ̧Àಂ ̈sÀವಿಸಿತು. ಕೊನೆಗೂ ಫ್ರೆಂಚರು ನಿರಾಶರಾದರು. 1761ರ ಜನವರಿ 16ರಂದು ಪುದುಚೇರಿ ̈Éೀಷರತ್ ಶರಣಾಗತವಾಯಿತು. ವಿಜಯಿ ಇಂಗ್ಲಿಷರು ನಿರ್ದಯೆಯಿಂದ ಪುದುಚೇರಿಯ ಕೋಟೆಕೊತ್ತಲಗಳನ್ನೂ ಮನೆಗಳನ್ನೂ ನೆಲ ̧Àಮ ಮಾಡಿದರು. ಜಿಂಜೀ ಮತ್ತು ಮಾಹೆಗಳೂ ಇಂಗ್ಲಿಷರ ವಶವಾದುವು. ̈sÁರತದಲ್ಲಿ ಫ್ರೆಂಚರು ತಮ್ಮ ನೆ ̄Éಗಳನ್ನೆಲ್ಲ ಕಳೆದುಕೊಂಡರು. ̄Áಲಿಯನ್ನು ಇಂಗ್ಲೆಂಡಿನಲ್ಲಿ ಎರಡು ವರ್ಷಗಳ ಕಾಲ ಬಂದಿಯನ್ನಾಗಿ ಇಡ ̄Áಗಿತ್ತು. 1763ರಲ್ಲಿ ಅವನನ್ನು ವಿಮೋಚನೆಗೊಳಿಸಿ ಫ್ರಾನ್ಸಿಗೆ ಕಳುಹಿ ̧À ̄Áಯಿತು. ಆದರೆ ಫ್ರೆಂಚ್ ̧Àರ್ಕಾರ ಅವನನ್ನು ಬಂಧಿಸಿ ಎರಡು ವರ್ಷಕಾಲ ಇಟ್ಟಿದ್ದು ಕೊನೆಗೆ ಅವನಿಗೆ ಮರಣ ದಂಡನೆ ವಿಧಿಸಿತು. ̄Áಲಿ ಬುದ್ಧಿವಂತನಾಗಿದ್ದರೂ ತನ್ನ ಕೆಲವು ಅವಗುಣಗಳಿಂದಾಗಿ ಪರಿಸ್ಥಿತಿಯನ್ನು ಹದಗೆಡಿಸಿದ ನಿಜ, ಆದರೆ ಇಂಗ್ಲಿಷರಿಗೆ ಅನೇಕ ಅನುಕೂಲಗಳಿದ್ದುದರಿಂದ ಎಂಥ ನಾಯಕತ್ವದ ಅಡಿಯಲ್ಲೂ ಫ್ರೆಂಚರು ಅಂತಿಮವಾಗಿ ವಿಜಯ ̧Áಧಿ ̧Àುವ ̧Àಂ ̈sÀವವೇ ಇರಲಿಲ್ಲವೆಂಬುದು ಇತಿಹಾ ̧Àಕಾರರ ಅಭಿಪ್ರಾಯ. *