ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಳ ಕಾದಂಬರಿ ಸಂಗ್ರಹ. FY #

  • *
  • *

« 1/\/\/\/\/v

  • \/\4

\/ \/ vvvvvvvvvvvvvv vv vv\/\/v * • • • • • • • • • • • • • • • • \/\/VY \ \/ y

  • *
  • * * *
  • * * * * *

ನೆಲದಲ್ಲಿ ಬಿದ್ದುಬಿಟ್ಟನು. ಆ ಸಮಯದಲ್ಲಿ ವಿದ್ಯುದಾಘಾತದಂತೆ ಬಂದು ಮುಪ್ಪಿ ಪ್ರಹಾರವು ಕಾಳಿಚರಣನ ತಲೆಗೆ ಸಂದಿತು !! ಕuಳಿ ಆಚರಣನು ತರಹರಿಸಲಾರದ ಭೂಗತನಾದನು !!! ~~ ~- WhysikAlik" ಏಕಾದಶ ಗುಚ್ಛ. - -- | ಕಾ , ಆಚರಣನಿಗೆ ಪ್ರಜ್ಞೆಯುಂಟಾಯಿತು. ಆದ ಓ ರೇನು ? ಸಹಾಯ ರಹಿತವಾಗಿ ಕೈ ಕಾಲು ಬಂಧಿ ೩೦. ಸಲ್ಪಟ್ಟವನಾಗಿ ಬಿದ್ದಿರುವ ಆ 1: ೪೦ತರಣನಿಗೆ ಏನುತಾನೆ ಮಾಡಲು ಸಾಧ್ಯ ? ಪ್ರಜ್ಞೆಯುಂಟಾದಾಗ ತನ್ನ ಆ ಶೋಚನೀಯವಾದ ದುಃಸ್ಥಿತಿಗೆ ಏನಾದರೂ ಒಂದು ಪ್ರತಿಕಾರವನ್ನು ಸಹ ಮಾಡಿಕೊಳ್ಳಲನುಕೂಲವಿಲ್ಲದಂತೆ ಅವನ ವಿರೋಧಿಗಳು ಅಲ್ಲಿಯೆ ಮಾತನಾಡುತ್ತಾ ಕುಳಿತಿರುವದನ್ನು ನೋಡಿದನು ! ಆಗ ತುಸು ೩ ಜ್ಞಾ ಹೀನನಂತೆ ಇನ್ನೂ ಸ್ವಲ್ಪ ಕಾಲ ಬಿದ್ದಿದ್ದು ಅವರ ಸಂಭಾಷಣೆಯ ಸಂಗತಿಗಳನ್ನು ತಿಳಿದು ಮುಂದೆ ತನ್ನ ಸಾಹಸವನ್ನೆಲ್ಲಾ ಯೋಗಿಸ ಅನುಕೂಲವು ದೊರೆತರೆ ಆ ರೀತಿಯಲ್ಲಿ ಆಚರಿಸಲು ಸ್ಥಿರಚಿತ್ಯನಾಗಿ ಹಾಗೆಯೇ ಬಿದ್ದುಕೊಂಡು ಪ್ರಜ್ಞಾಹೀನನಂತೆ ನಟಿಸುತ್ತಿದ್ದನು. ಕಾಳಿಚರನು ಬಿದ್ದಿದ್ದ ಮುರ: ಕುಮನೆಯ ಸ್ಪ ಕಾಲಕ್ಕೆ ಹಿಂದೆ ಅವನೊಂದಿಗೆ ಹೋರಾಡಿ ಗತಪುಣ ವಾಗಿ ಬಿಟ್ಟಿದ್ದ ವ ನ ವಿನ ಶವದ ಸಮೀಪದಲ್ಲಿ ಮರು ವ್ಯಕ್ತಿಗಳು ಕುಳಿತಿದ್ದವು. ಅವರ ಈರ್ವರು ಕYಚರಣಸಿಂದ ಬಂಧಿಸಲ್ಪಟ್ಟಿದ್ದವರು. ಮತ್ತೊಬ್ಬನು ನೂತನ ! ಆ ನೂತನ ವ್ಯಕ್ತಿಯು, “ ಇಂದಿಗೆ ನಮ್ಮ ಕೆಲಸವು ಬಹಳ ಮಟ್ಟಿಗೆ ಸಾಧ್ಯವಾಯಿತು " ಆರ ಭಯದಿಂದ ನನ್ನ ಪ್ರಾಣವು ಪ್ರತಿ ಕ್ಷಣದಲ್ಲಿಯ ಪರಿತಪಿಸುತ್ತಿತ್ತೂ ಆ ಕಾಳಚರಂನ ಪ್ರಾಣವು ಇಂದು ನಮ್ಮ ಧೀನ ! ನಾನು ಇನ್ನಾರಿಗೂ ಭಯಪಡುವಂತಿಲ್ಲ !! ನನ್ನನ್ನು