ಸ್ವರ್ಣ ಗೌರಿ - ನಟವರ ಗಂಗಾಧರ

ವಿಕಿಸೋರ್ಸ್ದಿಂದ

ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ. ಕರೀಂಖಾನ್
ಗಾಯನ: ಎಂ.ಬಾಲಮುರಳೀಕೃಷ್ಣ


ನಟವರ ಗಂಗಾಧರ |೨|
ಉಮಾಶಂಕರ
ಈ ಲೀಲಾ ವಿನೋದ ವಿಹಾರಾ ಅ ಅ ಅ ಆ

ನಟವರ ಗಂಗಾಧರ!

ಜನನ ಮರಣೊಂದು ಚದುರಂಗವಾಗಿ
ಜನರೇ ಕಾಯಾಗಿ
ನೀನೆ ಕಲಿಯಾಗಿ ರಣರಂಗ ಸಾಗಿ ಇ ಇ ಇ ಇ ಈ
ಅ ಅ ಅ ಅ ಅ ಅ ಅ ಆ

ನೀನೆ ಕಲಿಯಾಗಿ ರಣರಂಗ ಸಾಗಿ
ನಗುವೆ ನೀ ತೂಗಿ ಇ ಇ ಇ ಇ ಇ ಇ ಇ ಇ ಈ
ನಗುವೇ ನೀ ತೂಗಿ ಇ ಇ ಇ ಈ

ನಟವರ ಗಂಗಾಧರ!

ತೋರಿ ನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೆ ಎ ಎ ಎ ಏ
ದಾರಿ ಕವಲಾಗಿ ಮನ ಮಾರುವಾಗ
ಪ್ರಭುವೇ ಮುಂದಿಡುವೆ ಎ ಎ ಎ ಎ ಏ |೨|

ನಟವರ ಗಂಗಾಧರ |೨|
ಉಮಾಶಂಕರ
ಈ ಲೀಲಾ ವಿನೋದ ವಿಹಾರಾ ಅ ಅ ಅ ಆ

ನಟವರ ಗಂಗಾಧರ!

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ