ಈ ಪುಟವನ್ನು ಪರಿಶೀಲಿಸಲಾಗಿಲ್ಲ.
13 ೧ಳ ಸಂಧಿ ೨] ಪೀಠಿಕಾಸಂಧಿ
- ವರಮಹಾಭಾರತವಿದೊಂದೇ
ದುರಿತದುರ್ಗೊತರಣಕಾರಣ ಪರಮಶ್ರುತಿಯೆಂದೆನಿಸಿ ಮೆರೆವುದೀರೇಣುಲೋಕದಲಿ * | ೧೩ ಹೇತಿದನು ಸೌಲೋಮಚರಿತ ವ್ಯಾಳತಾಕ್ಷರ ಚರಿತವನು ಮುನಿ ಹೇಕಿದನು ಫಣಿನಿಕರಗರುಡಾ ಕರ ಸಂಭ್ರಮವ | ಮೇಲೆ ಬಟಕ ಪರೀಕ್ಷಿದವನೀ ಪಾಲಶಾಪವ ಮರಣವನು ನೆಲೆ ಪೇಟೆದನು ಮುನಿಗಳಿಗೆ ಸರ್ವಾಧ್ಯರವ ಸಂಗತಿಯ || ಕೇಳಿದನು ಜನಮೇಜಯಹಿತಿ ಪಾಲ ವೈಶಂಪಾಯನನು ನಾ ಬೀಳದುರಿತಂಗಳಿಗೆ ಪ್ರಾಯತಿ ತರೂಪದಲಿ | ಕೇಳಿರೆ ಮುನಿನಿಕರವೀಕಲಿ ಕಾಲದಲಿ ಫಲಿಸುವುದು ಲಕ್ಷ್ಮಿ ಲೋಲನಾಮಸ್ಮತಿ ಮಹಾಭಾರತಕಥಾಶ್ರವಣ || ೧೫ ರಾಯ ಚಿತ್ತೈಸೆಂದು ವೈ ಶಂ ಸಾಯನನು ಹೇಳಿದನು ಕಮಲದ ೪ಾಯತಾಕ್ಷನ ಬಾಲಕೇಳಿವಿಧೂತಕಿಲ್ಲಿ ಪವ ; ಕಾಯಕಲ್ಪ ಪ್ರಹರವಖಿಳನಿ ಶ್ರೇಯಸದ ಕುತೂಪೆಯಲಿ ಸಂ1 ದಾಯಕವ ನಿರ್ಮಳಮಹಾಭಾರತಕಥಾಮೃತವ || ೧೬ ಎರಡನೆಯ ಸಂಧಿ ಮುಗಿದುದು
- ವರಮಹತ್ಯದಿಭಾರವ, ದಿ | ಮಮಹಾಭಾರತವಿದೊಂದೇ!
ದುರಿತದುರ್ಗವಿಭಾಗಕರವೀರೇಅಲೋಕವಲಿ 1 # ಗ, ಘ, ಚ, ಛ. ಸದೂಪುವಿನಸಂ ಚ, ಛ,