ಪುಟ:ನಿರ್ಯಾಣಮಹೋತ್ಸವ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಸಬ್ಬೋಧ ಚಂದ್ರಿಕೆ ರುತ್ತದೆಂದು ಚಂದ್ರಿಕೆಯು ತಿಳಿಯುವಳು, ಅದಕ್ಕಾಗಿ ಆಕೆಯು ಒಂದು ಉದಾ ಹರಣವನ್ನು ಕಾಡುತ್ತಾಳೆ, ಲಕ್ಷವಿರಲಿ;-ಶ್ರೀ ರಾಮಚಂದ್ರನು ತಾಟಕಿಯನ್ನು ಕೊಲ್ಲಲು, ಆತನ ಅದ್ಭು ತಕ್ಷಾತ್ರಧರ್ಮಕ್ಕೆ ವೆಚ್ಛಿ, ವಿಶ್ವಾಮಿತ್ರಋಷಿಗಳು ಆತನಿಗೆ ಜೈಂಭಕಾಸ್ತ್ರಗಳನ್ನು ಕೊಟ್ಟಿದ್ದರು ; ಆದರೆ ಶ್ರೀರಾಮಚಂದ್ರನು ತನ್ನ ಮಕ್ಕಳಾ ದ ಲವಕುಶರಲ್ಲಿ ತನಗಿಂತಲೂ ಅಧಿಕಸತ್ವವನ್ನು ಇಟ್ಟಿದ್ದರಿಂದ, ಅವೇಅಸ್ತ್ರಗಳು ಲವಕುಶರು ಹುಟ್ಟುತ್ತಲೆ ಆವರಬಳಿಗೆ ಬಂದು , ಕೈ ಜೋಡಿಸಿ ಪ್ರಾರ್ಥಿಸಿ ತಾವಾಗಿ ಆ ವೀರಾಗ್ರಣಿಶಿಶುಗಳನ್ನು ಸೇರಿಕೊಂಡವು ! ಅದರಂತೆ, ಶ್ರೀ ಶೇಷಾಚಲಸು ರೂತ್ತವರು ಘೋರ ತಪಶ್ಚರ್ಯದಿಂದ ಸಂಪಾದಿಸಿದ್ದ ಸಾಧುವೃತ್ತಿಯು, ಶ್ರೀ ಗುರು ಗಳು ಮೂರ್ತಿಗಳಲ್ಲಿ ಜನ್ಮತಃ ಇಟ್ಟಿದ್ದ ಅಧಿಕ ಸತ್ವದ ಯೋಗದಿಂದ, ಆ ಸಾಧು ವೃತ್ತಿಯು ಸ್ವಾಭಾವಿಕವಾಗಿಯೇ ಮೂರ್ತಿಗಳನ್ನು ಜನ್ಮತಃ ಆಶ್ರಯಿಸಿತು!! ಪ್ರಿಯ ವಾಚಕರೇ, ಹೀಗೆ ಬರೆಯುವಾಗ ಲೇಖಕನ ಕುತ್ತಿಗೆಯ ಶಿರಗಳು ಬಿಗಿದುಕಂಠವು ಸದ್ಧ ದಿತವಾಗುತ್ತದೆ, ಈ ವರ್ಷವನ್ನು ತಿಳಿಸುವದಕ್ಕಾಗಿಯೇ ಶ್ರೀಗುರುವು ಮೂರ್ತಿ ಗಳನ್ನು ಕ೦ತು(ಹಿಂದಕ್ಕೆ ನಾವು ಒಮ್ಮೆ ಹೇಳಿದಂತೆ-ಮರ್ತಿಯು ಯಾವಪಪ ವನ್ನೂ (Jಯಾವ್ಯವಹಾರವನ್ನು) ಅರಿಯದವನು ; ಆದ್ದರಿಂದ ಆತನು ಅಗ್ರಹಾ ರಕ್ಕೆ ಮುಖ್ಯ ನಾಗಲಾರನು; ಲೋಕಸೇವಕನಾಗಿ ನಡೆಯತಕ್ಕವನು” ಎಂದು ನಮ್ಮೆ ೪ರಿಗೆ ಸೂಚಿಸಿದನುಇದರಿಂದಾರ್ತಿಯನ್ನೇ ನಾನೆಂದು ತಿಳಿಯಿರೆಂದುಶ್ರೀಗುರು ವು ಹೇಳಿದ ಹಾಗಾಯಿತು | ಅದರಂತೆ ತಾನು ಮೂರ್ತಿಯಲ್ಲಿ ಇಟ್ಟಿದ್ದ ಆಧಿಕಸ ತ್ಯದ ಕುರುಹು ತೋರುವದಕ್ಕಾಗಿಯೇ ಶ್ರೀ ಗುರು-ಆಗ್ರಹಾರದಲ್ಲಿ ಇದಕ್ಕೂ ಹತ್ತುಪಟ್ಟು ಹೆಚ್ಚು ಉಜ್ವಲವಾಗಿ ಸೇವಾಧರ್ಮಗಳು (ಪರೋಪಕಾರದ ಕಾರ್ಯ ಗಳು) ನಡೆಯುವವು; ಆದರೆ ನೀವು ಧರ್ಮವನ್ನು ಮೂತ್ರ ಕಾಯ್ದುಕೊಳ್ಳಿರಿ, ” ಎಂದು ಮೂರ್ತಿಗಳನ್ನಲ್ಲ, ಶಿಷ್ಯರೆನಿಸಿಕೊಳ್ಳುವ ನಮ್ಮನ್ನು ಕುರಿತು ಬೋಧಿಸಿದನು, ತಾನೇ ವರ್ತಿಗಳ ಹೃದಯಸ್ಥನಾಗ್ಲರಿಂದ ಮೂರ್ತಿಗಳನ್ನು ಬೋಧಿಸಲವಶ್ಯವಿಲ್ಲ. ಹೀಗೆ ಮಗನ ಹೃದಯದಲ್ಲಿ ದು ಲೋಕೋಪಕಾರಮೂಡುವ ಕಾಂಕ್ಷೆಯನ್ನು ತಾಳಿದ್ದರಿ೦ ದಲೇ, ಹತ್ತನೆಯ ದಿವಸದ ಔರ್ಧ್ವದೇಹಿಕಕರ್ಮಗಳು ಮುಗಿದ ಬಳಿಕ, ಕರ್ದಕ್ಕೆ ಮನಕೊಡುವದಕಾಗಿ ಲಿಂಗದೇಹಧಾರಣಮಾಡಿದ ಶ್ರೀ ಗುರುವು, ಸ್ವರ್ಗಕ್ಕೆ ಹೋಗದೆ, ಮಗನಹೃದಯವನ್ನು ಪ್ರವೇಶಿಸಿದನೆಂದು ಚಂದ್ರಿಕೆಯು ಭಾವಿಸಿರುವಳು; ಮತ್ತು ಕಾಶಪಿಂಡವಾಗದೆಯಿದ್ದದ್ದಕ್ಕೆ, ಇದೇಕಾರಣವನ್ನು ಆಕೆಯ ಪ್ರಾಮುಖ್ಯ ವಾಗಿ ಮುಂದೆಗೂಡಿ ಸಂತೋಷ ಪಟ್ಟಿ ರುವಳು,