ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಚಿವಳಿ ರಸು, ಅಲ್ಲದೆ ಅವನು ಜ್ಞಾನವನ್ನು ಉದಾಸೀನ ಮಾಡಿದರೆ ಅವನಲ್ಲಿ ಮಗುವಿನ ಅಜ್ಞಾನವೂ ವಯಸ್ಕರ ಅರಿಷಡ್ವರ್ಗಗಳ ಬೇರೂರುವುವು. ಬರೀ ಬೇವಿಕಗಾಗಿ ಕೆಲವುಕಾಲಮಾತ್ರಶಾಲೆಯಲ್ಲಿ ಓದಿಬಿಟ್ಟರೆ ಮುಗಿಯಲಿಲ್ಲ,ಬುದ್ದಿ ಕೌಶಲ, ಆತ್ಮಸಂಗಮನ ನ್ಯಾಯಪರತೆ ವಿವೇಕ, ಅಂಥಾದ್ದೆಲ್ಲಾ ವಿದ್ಯೆಯಿಂದಲೇ ಲಭಿಸಬೇಕು. ಆದುದರಿಂದ ಇದಕ್ಕಾಗಿ ಸಂತವ್ಯಾಸಂಗವೂ ಆವಶ್ಯಕ. ವಿದ್ಯೆಯನ್ನು ಕಲಿತರೆ ನಮ್ಮ ಪುರಾತ ನಾಲ್ಕರ ಅನುಭವಾಮೃತಗಳನ್ನು ತಿಳಿಯಲು ಅನುಕೂಲವುಂಟು. ಇದರಿಂದ ನಾವು ಪಡಬೇಕಾಗುತ್ತಿದ್ದ ಎಷ್ಟೋ ಕಷ್ಟಗಳು ತಪ್ಪುವುದು, ಸ್ವಂತ ಅನುಭವವೇನೂ ಮುಖ್ಯವಾದುದೇ. ಆದರೆ ಬರೀ ಸ್ವಾನುಭವ ನನ್ನ ನಂಬಿದವನು. ದಪ್ಪನಾಗುವನು ನಾವು ಕಾಶಿತವಾಗಿ ಬದುಕುವವಂ ಬಭಾವನೆಯಿಂದ ಜ್ಞಾನವನ್ನು ಗಳಿಸಬೇಕು. ನಾಳಗೇ ಆಯುಸ್ಸು ತಿರುವು ದೇಬ ಭಯದಿಂದ ನಡೆತೆಯನ್ನು ಆಚರಿಸಬೇಕು. ವಿದ್ಯೆಯನ್ನು ಕಲಿಯುವುದರಲ್ಲಿ ಮೊಟ್ಟ ಮೊದಲು ಒಳ್ಳಯ ಅಸ್ತಿ ವಾರವನ್ನು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮುಂದಕ್ಕೆ ಎಲ್ಲವೂ ಕೆಟ್ಟು ಹೋಗುವುದು, ಪುಸ್ತಕಗಳಲ್ಲಿ ಮತ್ತು ಅಭಿಪ್ರಾಯಗಳಲ್ಲಿ ಕಂಡು ಬರುವ ಉತ್ತಮವಾದ ಅಂಶಗಳನ್ನೆಲ್ಲಾ ಚೆನ್ನಾಗಿ ಗ್ರಹಿಸಬೇಕು, ಇತರರು ನಮಗಿಂತ ಹೆಚ್ಚಾಗಿ ತಿಳಿದಿದ್ದ ರನಾವು ನಾಟಕಪಡಬಾರದು. ಆದರೆ ನಮ್ಮಿಂದ ಸಾಧ್ಯವಾದಷ್ಟನ್ನಾದರೂ ನಾವು ಕಲಿಯದಿದ್ದರೆ ಅವಮಾನ ತಿಳವಳಕಗಿಂತ ಊ ಬುದ್ದಿವಂತಿಕೆಯು ಶ್ರೇಷ್ಠವಾದುದೆಂಬುದು ದಿಟ. ಅದರೆ ಒಂದನೆಯದು ಪ್ರಯತ್ನದಿಂದ ಬರತಕ್ಕುದು, ಎರಡನೆಯದು ಪೂರ ಪುಣ್ಯದಿಂದ ಬರತ ಕೈುದು. ಇವೆರಡರ ಸಹಾಯದಿಂದ ಕೂಡಿದ ಕಲಸವು ಚೆನ್ನಾಗಿ ನೆರವೇರು ವುದು ; ಇಂಥಕಲಸವು ಜನರಿಗೆ ಏನಾದರೊಂದು ಸಹಾಯವನ್ನು ಅಂದರೆ ಫಲವನ್ನು ಕೊಡುವುದಾಗಿಯೋ ಅಥವಾ ಅವರ ಕಷ್ಟವನ್ನು ಕಡಿಮೆಮಾ ಕುವುದಾಗಿಯೋ ಅಥವಾ ವನ್ನು ಹೊರಡಿಸುವುದಾಗಿಯೂ ಇರ ಬೇಕು, ಯಾವುದಕ್ಕೂ ಜ್ಞಾನವು ಮುಖ್ಯವಾದ ಒಲವು, ವಿದ್ಯುಚುಕ್ಕಿಯಿಂದ ಆದಟುರ್ಥೀ, ಆಲಿಗ್ರಾನುಗಳಿಂದ yಲವು ಕೂಡಿಬರುವುದು. ಎರಡು