ಪುಟ:ಕಾದಂಬರಿ ಸಂಗ್ರಹ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ಗೃಹರಾಜ್ಯದಲ್ಲಿನ ಉತ್ಕೃಷ್ಟವಾದ ಮಂತ್ರಿ ಪದವನ್ನಲಂಕರಿಸಿ, ಮನೆಗೆ ಬಂದ ಸ್ವಾಮಿಯ ಮುಖಕಾಂತಿಯಿಂದಲೇ ಮನೋಭಾವವನ್ನು ಕಂಡು ಹಿಡಿದು ಗುರುವಾದವನ್ನು ಯಾವರೀತಿ ತನ್ನ ಮನಸ್ಸಿನಲ್ಲಿದ್ದುದನ್ನು, ಶಿಷ್ಯ ನಿಂದ, ಆಕೆಯನ್ನು ತೋರಿಸಿಯ, ನತದಿಂದಲA, ಭಯದಿಂದಲೂ, ಮಾಡಿಸುವನೋ ಅದೇರೀತಿಯಲ್ಲಿ ತಾವು ಹೇಳಿದಂತೆಯ, ತಮ್ಮ ಹೃಡ ಯಗಳಲ್ಲಿರುವಂತೆಯ, ತಮ್ಮ ಪತಿಗಳದ ಮಾಡಿಸುವರು. ಒಂದೊಂ ದುಸಾರಿ ಮನೋಭಾವವನ್ನು ಗ್ರಹಿಸಲು ಶಕ್ತಿಯಿಲ್ಲವಾದರೆ “ ನೀವು ಎಂದಿ ನಂತಿಲ್ಲ, ಏನು ಆಲೋಚಿಸುತ್ತಿರಿ, ನನಗೆ ಹೇಳಿ, ನನಗೆ ಹೇಳದಿರುವ ದೆಂಥದು " ಎಂಬಿವೇ ಮೊಗಲಾದ ರಾಜನೀತಿಯ - ತಪ್ಪಾಯಿತು ಕ್ಷಮಿಸಿ, ರಾಜ್ನೀಶಿಯಮಾತುಗಳಿಂದ ಮೆಜೆಸಿ, ತದನಂತರ ತಮ್ಮ ಕಾರಿಗಳನ್ನು ಮಾಡಿಸಿಕೊಳ್ಳುವರು ಅಂತೂ ನಮ್ಮ ಕಾತಾವುಗಳು ಪ್ರವೇಶಿಸದ ರಾಜಕಾಧ್ಯವಿಲ್ಲ. ಇವರಿಗೆ ತಿಳಿಯದ ನ್ಯಾಯವಿಮರ್ಶೆಗಳು. ಇವರಿಗೆ ಗೋಚರವಾಗದ ರಾಜರಹಸ್ಯಗಳಿಲ್ಲ. ಇನ್ನೊಂದು ಸಾಮರ್ಥ್ಯವು ಅಬಲೆ ಯರಾದ, ಲತಾಂಗಿಯರಾದ ಕೋಮಲೆಯರಾದ ನಮ್ಮ ಅಂಗನಾಜನಕ್ಕಂತು ಸಿದ್ದಿ ಸಿತು ? ನಾವು ಬಲವಂತರೆಂದೆನಿಸಿ, ಆಜಾನುಬಾಹುಗಳೆ೦ದೆನಿಸಿ, ಉಗ್ರ ಪ್ರತಾಪವನ್ನು ಹೊಂದಿದವರೆನಿಸಿದ, ನನಗೆ ಆ ಪೆಣಿಗಳ ಹೃದಯ ವನ್ನು ಭೇದಿಸಲು ಸಾಮರ್ಥ್ಯವು ಸಿದ್ದಿಸಲಿಲ್ಲವೇಕೆ ? ಯಾರಾದರೂ ಆ ಭೂ ಚಾತುರೂಪನ್ನೂ, ಆಕುಂಚಿತವಾದ ಕಟಾಕ್ಷವೀಕ್ಷಣವನ್ನೂ, ಮಧು ರವಾಣಿಗಳನ್ನೂ, ಲಜ್ಜೆಯ ವೈಖರಿಯನ್ನೂ, ಆ ಬಿನ್ನಾಣದ ಸೊಬ ಗನ್ನೂ, ಅಥವ ಮನವjತಗಳನ್ನೂ, ಉಪವಾಸವ್ರತಗಳನ್ನೂ, ಕಡೆಗೆ ಬಂಗಾರ ಆಕಾರವನ್ನೂ, ಆಚರಿಸಬಲ್ಲರೋ ? ಅವುಗಳು ನಮ್ಮ ಯುವತಿಯರಿಗೆ ಸಾಧ್ಯವಾದುದರಿಂದಲೇ ಆ ಸಾಮಥ್ಯ”ವು ಸಿದ್ಧಿಸಿತು. ಪ್ರಕೃತದಲ್ಲಿ ನೇರಯ್ಯನಿಗೆ ವ್ಯಸನವು ಕೊನೆಗಂಡಿತು, ತನ್ನ ಭಾಲ್ಕಿಯು ಜೆ ೬೪ದಂತಯೇ, ನಾಗೋಡಿಯಲ್ಲಿ ಮದುವೆಯನ್ನು ಮಾಡ ಬೇಕು. ಒಂದುವೇಳೆ ಚಿಕ್ಕಪ್ಪನು ಬಂದರೆ, ಬಾಗೇಪಲ್ಲಿಗೆ ನಾಲ್ಕನೇ