ಪುಟ:ಮಿತ್ರ ದುಖಃ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿತ್ರ-ದುಃಖ.

ಸುಲಲಿತ ಗದ್ದ ಪುಸ್ತಕವು

ಸುಪ್ರಸಿದ್ಧ ರಾಷ್ಟ್ರಭಕ್ತ

ಶಿವರಾಮ ಮಹಾದೇವ ಪರಾಂಜಪೆ,

ಸಂಪಾದಕ, ಸ್ವರಾಜ್ಯ ಪತ್ರ, ಪುಣೆ

ಇವರಿಂದ ಹೊಸದಾಗಿ ಬರೆಯಲ್ಪಟ್ಟ

ಎಂಬೀ ಮರಾಠಿ ಪುಸ್ತಕದ

ಭಾಷಾಂತರವು.

...........................

ಲೇಖಕ

ಗೋವಿಂದ ಹಣಮಂತ ಹೊಸೂರ,

"ಕರ್ನಾಟಕ ವಿದ್ಯಾ ವಿನೋದಿ."

.......................

ಇದನ್ನು

ಭಿಕಾಜಿ ಪರಶುರಾಮ ಕಾಳೆ, ಮ್ಯಾನೇಜರ,

ಶ್ರೀ ಶೇಷಾಚಲ ಪ್ರಿಂಟಿಂಗಪ್ರೆಸ್ಸ ಆನಂದವನ, ಇವರು

ಪ್ರೊ. ಪರಾಂಜಪೆ ಇವರ ಪರವಾನಿಗೆ ಪಡೆದು

ಭಾಷಾಂತರಿಸಿ ಪ್ರಸಿದ್ದಿಸಿರುವರು.

..........................

೧೯೨೦

..........

ಬೆಲೆ ಆಣೆ.