ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಸಂಧಿ ೩೦ ಕರ್ಣಾಟಕ ಕಾವ್ಯಕಲಾನಿಧಿ ಹುಲಿ ಸಮಾರಾಧನೆಯ ಮಾಡುವ || ನೊಲವಿನಿಂದೈತಹುದು ಜನವೆಂ | ದೊಲಿದು ವಾಚಿಸ ದ್ವನಿಯ ಕೇಳು ತಲೆಂತದ ಬಜ> ಗೆ | ಸುಯಬಹುದೇ ತನುವಿಡಿದು ಹರಿ | ಯೋಲವನ¥ಿಯದೆ ಮತನಂದದಿ | ಬಲಿಮಥನನಡಿಗೆಂತು ಬೀಡಿವೆ ತಾನದಕವೆಂದ || ಆಕಟ ಸುರನರರುರಗದಾನವ | ನಿಕರವೆಲ್ಲ ವ ಗೆಲಿದವರ ದುಃ || ಬಕರವಾರ್ಧಿಯೋಳಾಟ' ಸಿದೆ ಕೇಳೆಂಬೆನೇ ಪಿತಗೆ | ವಿಕಳತನವನು ಹರಿಗೆ ಮಾಡಲು | ಪ್ರಕಟಿಸದೆ ಹರಿ ಮುನಿದ ವಾರ್ತೆಯ | ಯುಕುತಿಯಿಂದಲಿ ಸೇನೋ ಹಾಯೆನುತ ಚಿಂತಿಸಿದ | ೩೧ ಧುರದೊಳೆಲ್ಲರನೊರಸಿ ರಿಪ್ಪಗಳ | ವರವಿಭೂಷಣನವ ದಿವ್ಯಾಂ | ಬರಗಳನು ತಂದಿಹೆನು ಕೊಯೆಂದೀವೆನೇ ತಾಯ್ಕೆ | ಹರಿ ಸುದರ್ಶನದಿಂದ ತನ್ನ ಯ | ಶಿರಕೆ ಮಿಗೆ ನಿರ್ಣಯವ ಕಂಡಿಹ | ಪರಿಯನುಸಿರುವೆನೇ ಶಿವಾಯೆನುತಿರ್ದನಾಖಚರ | ನಳಿನತರಣಿಯ ಕುಮುದಶಶಿಯನು || ಲಲಿತಪತಿವ್ರತೆಯಣ್ಣ ನನು ಮಿಗೆ | ಹೋಳಿಲ ಜನ ದಯವುಳ್ಳ ಭೂಪನ ಬರವ ಹಾರುವೊಲು || ಪುಳಕಹರುಷದೊಳಿದಿರುನೋಡುತ | ಕಳಕಳಿಸಿ ನಗುತಿರ್ಪ ಕಾಂತೆಗೆ | ಜಲಜನಾಭನ ವೈರ ಕೈಗಾಣಿಕೆಯದಾಯ್ತಿಂದ || ಬರಲಿದಿರ್ವಂದಪ್ಪಿ ತನುವನು || ಕರಗಳಲಿ ನೇವರಿಸುತಾಜಿಯ | ಲರಿದ ಶತ್ರುಗಳಾಭರಣವ ನವ್ಯವಸನಗಳ | ಧರಿಸಿ ನಸುನಗೆಯಿಂದೆ ಎನ್ನೊಡ | ವೆರಸಿ ಮನೆಗೈತಪ್ಪ ಕುವರಗೆ | ಹರಿಯ ಕಠಿನೋದಗ್ರಭಾಷೆಯ ಸೇವನೆಂತೆಂದ || tಳಿ