ಪುಟ:ನಿರ್ಯಾಣಮಹೋತ್ಸವ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕ, ವರ್ಣಿಸಬೇಕು? ಆದ್ದರಿಂದ ಸಾ ಕಶಿಖಾಮಣಿಗಳಾದ ನಮ್ಮ ಶ್ರೀ ಶೇಷಾಚಲ ಸದು ರೂತ್ತಮರ ಯೋಗ್ಯತೆಯನ್ನು ಮಹಾತ್ಮರಾದ ವಾಚಕರೇ ತರ್ಕಿಸಬಹು ದಲ್ಲದೆ, ಅದನ್ನು ನಾವು ವರ್ಣಿಸಲಾರೆವು 11 ಒಟ್ಟಿಗೆ, ಶ್ರೀ ಶೇಷಾಚಲಸದ್ದು ರುಗಳು ಆತ್ಮಸ್ವರೂಪವನ್ನೂ, ಪರಮೇಶ್ವರ ಸ್ವ ರೂಪವನ್ನೂ ಬಲ್ಲವರಾದ್ದರಿಂದ, ಜ್ಞಾನಿಗಳು, ಅರ್ಥಾತ್ ಮಕ್ತರು; ಅದರಲ್ಲಿ ಪರೋಪಕಾರಕ್ಕೋಸ್ಕರ ತಮ್ಮ ಮುಕ್ತ ಸ್ಥಿತಿಯ ಆನಂದಕ್ಕೆ ಎರವಾಗಿ, ಲೋಕ ಕಲ್ಯಾಣಕ್ಕಾಗಿ ಜನ್ಮತಾಳಿದವರಾದ್ದೆ ರಿ೦ದ ವಹಜ್ಞಾನಿಗಳು, ಅರ್ಥಾತ್ ಸವ ರ್ಥರು; ಹಾಗೆಯೇ ಸಮರ್ಥ ಸ್ಥಿತಿಯಲ್ಲಿ ಆ ಪರಮ ಸಾತ್ವಿಕ ರಾದ್ದರಿಂದ, ಲೋಕ ಸಂಗ್ರಹದ ಬಾಹುಲ್ಯದಮಲಕ ಅವರು ಕೇವಲ ಸಮರ್ಥರೇ ಆಗಿರದೆ, ಪರದು ಕಾರುಣಿಕರಾದ ಸಮರ್ಥರಾಗಿರುವರು, ಈ ವರೆಗೆ ಪರೋಪಕಾರಕ್ಕಾಗಿ .ಅವತ ರಿಸಿದ ಹಲವು ಸತ್ಪುರುಷರ ಚರಿತ್ರಗಳು ಹೇಳಿಕೆಯಲ್ಲಿ ಬಂದಿರುವವ, ಈ ಕರ್ನಾ ಟಕ ಪ್ರಾಂತದಲ್ಲಿಯೇ ಮೊನ್ನೆ ಮೊನ್ನಿ ನತನಕ ಹಲವು ಜನ ಸತ್ಪುರುಷರು ಆಗಿ ಹೋಗಿರುವರು, ಶ್ರೀ ನಾಗಲಿಂಗಪ್ಪನವರಂಥ ಸತ್ಪುರುಷರು ತಾಮಸರಾದರು; ಗರಗದ ಶ್ರೀ ಮಡಿವಾಳಪ್ಪನವರಂಥ ಸತ್ಪುರುಷರು ರಾಜಸರಾದರು; ಗಂಜೆಯ ಗಟ್ಟಿಯ ಶ್ರೀ ಚರ೦ತಪ್ಪನವರಂಥ ಸತ್ಪುರುಷರು ವರ್ಣಾಶ್ರಮುನಿಯವ್ರತೀತ ರಾದರು; ಸದ್ಯಕ್ಕೆ ಪರಮನುಭವಜ್ಞಾನಿಗಳಾದ ಶ್ರೀ ಸಿದ್ದಣ್ಣ ಲಾಢರು ಹುಬ್ಬಳ್ಳಿಯಲ್ಲಿ ಇರುವರು; ಆದರೆ ಚರಾಚರಾತ್ಮಕ ಜಗತ್ತನ್ನೇ ಈಶ್ವರಸ್ವ ರೂಪವೆಂದು ಭಾವಿಸಿ, ತಾವು ದಾಸಭಾವದಿಂದ ತಲೆಬಾಗಿ ಶಿಲೆಬಾಗಿ, ಸಣ್ಣಾಗಿ ಸಣ್ಣಾಗಿ ನಡೆದು, ವರ್ಣಾ ಶ್ರಮಧರ್ಮಗಳಿಗೆ ವ್ಯತ್ಯಯಬಾರದಂತೆ ಆಚರಿಸುತ್ತ, ಜಗತ್ತಿನ ಜನರೊಳಗಿನವ ರೊಬ್ಬ ರು ತಾವಾಗಿ ಯಾವತರದ ಲೌಕಿಕ, ಪಾರಮೂರ್ಥಿಕಾಡಂಬರಕ್ಕೂ ಒಳಗಾ ಗದೆ, ಕೇಳುವವರೆಗದ್ದ ತುಟಿಗಳನ್ನು ಹಿಡಿದು, ಅತ್ಯಂತವಿನಯೋಕ್ತಿಗಳಿಂದ ಅಜ್ಞಾ ಸರೂಪವಾದ ರೋಗದಿಂದ ನೋವಾಗದಂತೆ ಜನರನ್ನು ಮುಕ್ತ ರಾಗನೂಡಲು ಯತ್ತಿ ಸುವ, ಹಾಗು ತನ್ನ ಮನೆಯಲ್ಲಿದ್ದ ದುಃಖವು ಪರರಮನೆಯಲ್ಲಿ, ಪರರಮನೆ ಯಲ್ಲಿದ್ದ ದುಃಖವು ತನ್ನ ಮನೆಯಲ್ಲಿ' ಎಂಬ ಸಾತ್ವಿಕ ಸಿದ್ಧಾಂತದಿಂದ ನಡೆಯುತ್ತ, ಕಡೆತನಕ ತಮ್ಮ ಸಾಧುತ್ವವನ್ನು ಕಾಯ್ದು ಕೊಂಡು ಪಾರಾದ ಮಹಾತ್ಮರೆಂದರೆ, ನಾವು ನೋಡಿದವರಲ್ಲಿ ಅಗಡಿಯ ಶ್ರೀ ಸಾಧುಗಳೊಬ್ಬರೇ, ಎಂದು ಸ್ಪಷ್ಟವಾಗಿ ಹೇಳುವೆವು! ಪ್ರಿಯವಾಚಕರೇ, ನಮ್ಮ ಗುರುಗಳು ಶ್ರೇಷ್ಠರೆಂಬ ಅಭಿಮಾನವು ಯಾರಿಗೂ ಬಿಟ್ಟಿರುವದಿಲ್ಲ, ಹಾಗೆ ಅಭಿನತಾಳುವದು ನಿರರ್ಥಕವೆಂತಲೂ