ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧& ಮಾಡಿದ್ದು ಣೋ ಮಹಾರಾಯ, ನೆ ಕೇಳಿ : ಪ್ರಮಾದಸಂವತ್ಸರದ ಮಾರ್ಗಶಿರ ಬTು ಳ ಸಂಚಮಿ ಶನಿವಾರ ೧೦ ಗಳಿಗೆ ೨೦ ವಿಗಳಿಗೆ ಚಿತ್ತಾ ನಕ್ಷತ್ರ ೪ - ೫, ಅತಿಗಂಡ ನಾಮಂಗ ೧-೨, ಶಕು ನಿ ನಾಮಕರಣ ೫೭-೫೪, ರಾತ್ರಿ ಎಲ್ಲಾ ಕತ್ತಲೆಯಾ ಗಿರುವಂಥಾದ್ದು ಕೆಲವರಿಗೆ ಅನುಕೂಲ ಕೆಲವರಿಗೆ ಪ್ರತಿ ಕೂಲ, ಕೇದಿ ೩೫ ?? ಉವಾದ್ರಿ- ದಿನಶುದ್ದಿಯ ಫಲವೇನಯ್ಯ ? ಕಿ- ಓಹೋ ಹೇಳುತ್ತೇನೆ. ( ಪ್ರಮಾದಸಂವತ್ಸರವಾದ್ಧರಿಂ ದ ಪ್ರಮಾದಗಳು ನಡೆಯುವಂಧಾ ದು, ಮಾರ್ಗರ ಬಹುಳ ಪಂಚಮಿಯಾದ್ದರಿಂದ ಮಾರ್ಗಶಿರ- ದಾರಿಯ ಲ್ಲಿ ಹೋಗತಕ್ಕವರ ತಲೆಯು~ ಬಕುಳ ಎಂದರೆ ವಿ ಶೇಷವಾಗಿ, ಪಂಚಮಿ ಎಂದರೆ ಪಂಚತ ಅಥವಾ ಮರಣವನ್ನು ಹೊಂದುವುದು ಹೀಗೆಂದರೆ, ದಾರಿ ಯಲ್ಲಿ ಹೋಗತಕ್ಕವರ ತಲೆಯನ್ನು ಕಳ್ಳರು ಒಡೆಯು ವರು ಎಂದು ಅರ್ಧ, ಇದೂ ಅಲ್ಲದೆ ಪಂಚಮಿ ಶನಿವಾರ ಎಂದರೆ ಪಂಚಮ ಶನಿಕಾಟವಾಗುವಂಥಾ ದ್ದು, ಚಿತ್ತಾ ನಕ್ಷತ್ರಕ್ಕೆ ಚಿತ್ರಕ್ಕೆ ತೋರಿದಹಾಗೆ ಜನರು ನಡಿಸತಕ್ಕದ್ದೇ ಫಲ. ಅತಿ ಗಂಡಯೋಗಕ್ಕೆ ಗಂಡಾಂತರಗಳು ಅತಿಯಾಗಿ ಉಂಟಾಗುವವು, ಶಕುನಿ ಕರಣದ ಫಲವು, ಈ ದಿನ ಹುಟ್ಟುವವರೆಲ್ಲ ಶಕು ನಿಯಹಾಗೆ ಯುಗಾರರು, ಏನಪ್ಪ ಅರ್ಧವಾಯಿ ತೆ ನಾನು ಹೇಳಿದ್ದು ?