ಪುಟ:ಅಪ್ರತಿಮ ವೀರ ಚರಿತಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೦] ಅ ಪ) ತಿ ನ ವೀರ ಚ ಶಿ ತ೦ ೧೪೭ wwwmmmmmmmmmmmmmmmm ತಂದು ವೆರನಂ ಕೇಳೆಯನಂ ತಗುಬ್ಬಿ ಮಹಿಶೋರ ದಟಕ್ಕೆ ಜೈ ಯಜಿ ಮಾರ್ಮಲೆತು ನಿಂದನೆನೆ, ಇನಂ ಮಲೆತವಂ ನಿಲ್ಕುವನೆಂದ್ ತುಕ್ಯದಿಂ ನಡೆವಳುಗಿದು ಚಿತವೆಂಬುದುಮವಂ ಕಟ್ಟು ಆದಿಂ ಪತ್ರ ಸಾರ್ದು ಬಂದತ್ತಣಿಂ ತೇಲ ನೆನೆ, ಇವಂ ಕೈದಟ್ಟವಂ ತಪ್ಪಿಸಿಕೊಂ ಡು ಪೊದನೆಂಬ ನಿರ್ವೇದದಿಂದಾರೆಯರ ಹಾಮಾಯಾವಿಗಳೆಂಬುದುಂ ಮತ್ತಮನ ಕೊತ್ತತ್ತಿಯರೊತ್ತಿನೊಳೊಡುತ್ತಿರೆ ತಜುಬಿ ಮ ಹಿಶರ ಭಟರಿಅದು ಕೆಡವಿದರೆನೆ, ಇನಂ ಪಗೆ ಬಿಟ್ಟನೆಂಬಾನಂದದಿಂ ನಾಡುಗರಾಜರೆಂದು, ಇದು ಪದ್ಯಾರ್ಥಿ೦. - ಇಲ್ಲಿ ಜೈತಜಿಯ ವೃತಾಂತಮಂ ಕೇಳವಂಗೌಟ್ಟು ಕೈ ಫೈರ್ ನಿರ್ವೆದಾನಂದಭಾವಂಗಳೆ ತಟವಾಯಿಂದೊಂದ ಮೇಲೊಂದು ಉ ದಿಸುವದು ಭಾವಶಬಲತ್ಪು, ಇದು ಕವೀಶ್ವರನ ಪ್ರಭುವಿಷಯವಾದ ಪ್ರತಿಭಾವಕ್ಕಂಗವಾಗಿರ್ಪುದಅಂದಿದು ಭಾವಶಬಲಾಲಲಕಾರು. V. ಪತ್ಥಪ್ಪಾಲಂಕಾರಮೆಂಬುದು :- (• ಇಂದಿಯ್ರರ್ಥ ನಿಷ್ಕರ್ಷ ಪ್ರತ್ಯಕ್ಷಮಭಿಧೀಯತೇ ! " 15 [ವೃತ್ತಿ] ಚಕ್ಷುರಾದೀ೦ದಿಯ೦ಗಳಿ೦ದೆ ಅರ್ಥಮಂ ನೆಲೆಗೆಯುದು ಪ್ರತ್ಯಕ್ಷಂ. ಎಂತೆನೆ :- ಕಂ ಸತ್ತವರೊಡಲೊಟ್ಟಲೊಳe | ಸುಯರೊರೆಯ ರಾಣಿ ಮಗನಿದಿರೆಯಾ | 26 ನತ್ಯರ್ದೊಡೆದು ನಿರೂಪಿಸಿ | ಮನಿಯಂಗೆತ್ತು ಮೊಗದೆ ಮೊಗವಿಟ್ಟರೆ ಕ್ಲಿಕ್ C