ಪುಟ:ಅಪ್ರತಿಮ ವೀರ ಚರಿತಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೦] ಅ ಪ) ತಿ ನ ಏ ರ ಚ ರಿ ತ 0 ೭೫ ಮುದಾಯಾದುರಾಧಿಪರ ಕನ್ನವೆಣ್ಣಳಂ ಬಂದಿಗೊಳ್ಳನಿತರೊಳವಕ ತಂತಮ್ಮ ದುರ೦ಗಳತ್ತಣಿಂ ಹಲರಡಿ ಹಿರಿದಾದ ಮಹಾಮೇರುವನಾ ಕ್ರಮಿಸಿಯಾಬಾಗಿಲಂ ಮುಅದಿಯ ಹೆಂಡಿರಂ ಪಿಡಿವರೆಂದು ದಗವರ ಕೈಮೆಯಂ ಏರಿದಾಗಿ ಹೇಳಿಚಿಕದೇವಮಹಾರಾಯನ ಕೈಮೆಯಂ ಕಿ ಅದೆಂದು ನಿಂದಿಪ ನೆವದಿಂ ರಾಯಂ ಪಗೆವರ ಮಡುಪಿಯವಜ ದುರಂ ಗಳಂ ಗೆಲ್ಲಂಗೊಂಡನೆಂಬ ಸ್ತುತಿ ತೋರ್ಪುದಅದಿದು ವ್ಯಾಪಿಸುತಿ ಯೆನಿಪುದು. ೩ ವ್ಯಾದನಿಂದೆಯೆಂತೆನೆ :- ಕು| ಜಡಿದಿಡೆಯ ಪತಿಮಂ ಕೈ । ಹಿಡಿದಿಟ್ಟ ಯನರಿಗಳಿಡುವರಾಯುಧನನಿತು | 10 ಕುಡೆ ನಂಬುಗನುಡಿಯಂ ಪಡಿ || ಗುಡುವರಲವುರುಳನವರದೇನಗ್ಗಳರೋ! Ilv೩ ಇದಳೆ ಚಿಕದೇವರಾಯ ಕೈದುವೊಂದನಿಡುವು ನಗೆರಾಯ ಪಲವುಂ ಕೈದುಗಳನಿಡುವರೆ ಇನಂ ಕುಡುವದು ನುಡಿಮಾತ್ರ ಅವರ ಸರಸಮಂ ಕುಡುವರೆಂದು ನಗವರು ಸ್ತುತಿಸುವ ನೆವದಿಂದೀಚಿಕರೇ ವಮಹಾರಾಯಂ ಕೈಯಿಟ್ಟ ಯನಿಡುವಮಾತ್ರದಿಂ ಪಗೆವರ ಭೀತಿವ ಟ್ಟು ಕೈದುವನೆಲ್ಲಮಂ ಬಿಸುಟು ನಂಬುಗೆನಡೆದು ಸರಸಮನೊಬ್ಬ ಸುವರೆಂಬ ನಿಂದೆ ತೋರ್ಪುದಅಂದಿದು ವ್ಯಾಪನಿಂದೆಯೆನಿಪುದು. ೩೧ ಆಕ್ಷೇಪಾಲಂಕಾರಂ ಮಜುಲ ತೆಲಿಂ. (1) “ ಆಕ್ಷೇವಸ್ಸಯಮುಕ್ತಸ್ಯ ಪ್ರತಿವೇಧೋ ವಿಚಾರಣಾತೆ 117 20